ರಬಕವಿ/ಬನಹಟ್ಟಿ: ಕನ್ನಡ ನಾಡು,ನುಡಿಗಾಗಿ ಹೋರಾಡಿದ ತಮ್ಮಣ್ಣಪ್ಪ ಚಿಕ್ಕೋಡಿಯವರ ಪುಣ್ಯಸ್ಮರಣೆ ನಡೆಯಿತು.
ಬನಹಟ್ಟಿ ಜನತಾ ಶಿಕ್ಷಣ ಸಂಘದ ಆವರಣದಲ್ಲಿ ತಮ್ಮಣ್ಣಪ್ಪನವರ ಗದ್ದುಗೆಗೆ ಪೂಜೆ ಸಲ್ಲಿಸಲಾಯಿತು. ನಂತರ ತಮ್ಮಣ್ಣಪ್ಪ ಚಿಕ್ಕೋಡಿಯವರ ಪಲ್ಲಕ್ಕಿ ನಗರದ ಪ್ರಮುಖ ಬೀದಿಗಳಲ್ಲಿ ಜರುಗಿತು. ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಜನತಾ ಶಿಕ್ಷಣ ಸಂಘದ ಅಧ್ಯಕ್ಷ ಶಾಂತವೀರಪ್ಪ ಹನಗಂಡಿ, ಕಾರ್ಯಾಧ್ಯಕ್ಷ ಎಂ.ಜಿ. ಕೆರೂರ, ಗೌರವ ಕಾರ್ಯದರ್ಶಿ ಡಾ.ಪಿ ವಿ ಪಟ್ಟಣ, ಆಡಳಿತ ಮಂಡಳಿ ಸದಸ್ಯರು ಹಾಗೂ ಉಪನ್ಯಾಸಕರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ನಾವಲಗಿ ಗ್ರಾಮದ ಕಲಾವಿದರ ಕರಡಿವಾದನ ಮತ್ತು ಸಂಬಾಳವಾದನ ನೋಡುಗರ ಗಮನ ಸೆಳೆಯಿತು.
ಬನಹಟ್ಟಿ ಜನತಾ ಶಿಕ್ಷಣ ಸಂಘದ ಆವರಣದಲ್ಲಿ ತಮ್ಮಣ್ಣಪ್ಪನವರ ಗದ್ದುಗೆಗೆ ಪೂಜೆ ಸಲ್ಲಿಸಲಾಯಿತು. ನಂತರ ತಮ್ಮಣ್ಣಪ್ಪ ಚಿಕ್ಕೋಡಿಯವರ ಪಲ್ಲಕ್ಕಿ ನಗರದ ಪ್ರಮುಖ ಬೀದಿಗಳಲ್ಲಿ ಜರುಗಿತು. ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಜನತಾ ಶಿಕ್ಷಣ ಸಂಘದ ಅಧ್ಯಕ್ಷ ಶಾಂತವೀರಪ್ಪ ಹನಗಂಡಿ, ಕಾರ್ಯಾಧ್ಯಕ್ಷ ಎಂ.ಜಿ. ಕೆರೂರ, ಗೌರವ ಕಾರ್ಯದರ್ಶಿ ಡಾ.ಪಿ ವಿ ಪಟ್ಟಣ, ಆಡಳಿತ ಮಂಡಳಿ ಸದಸ್ಯರು ಹಾಗೂ ಉಪನ್ಯಾಸಕರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ನಾವಲಗಿ ಗ್ರಾಮದ ಕಲಾವಿದರ ಕರಡಿವಾದನ ಮತ್ತು ಸಂಬಾಳವಾದನ ನೋಡುಗರ ಗಮನ ಸೆಳೆಯಿತು.