ಸಿರುಗುಪ್ಪ; ತಾಲೂಕಿನ ಗಜಿಗಿನಾಳ ಗ್ರಾಮದಲ್ಲಿ ಶ್ರಾವಣ ಸೋಮವಾರ ನಿಮಿತ್ತ ಹಗರಿ ಬಸವೇಶ್ವರ ಪಲ್ಲಕ್ಕಿ ಉತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು.
ಗ್ರಾಮದಿಂದ 4 ಕಿ.ಮೀ.ದೂರದ ಬಾಗೇವಾಡಿ ಬಳಿಯ ತುಂಗಭದ್ರಾ ನದಿಗೆ ತೆರಳಿದ ಭಕ್ತರು ಗಂಗೆ ಪೂಜೆ ನೆರವೇರಿಸಿದರು. ಬಳಿಕ ಗಂಗೆಯನ್ನು ಹೊತ್ತ ಪೂಜಾರಿ ಹಾಗೂ ಪಲ್ಲಕ್ಕಿ ಉತ್ಸವವನ್ನು ಗ್ರಾಮದಲ್ಲಿ ಸ್ವಾಗತಿಸಿಕೊಳ್ಳಲಾಯಿತು.ಮೂರ್ತಿಗೆ ಬಿಲ್ವಪತ್ರೆ ಏರಿಸುವ ಕಾರ್ಯಕ್ರಮ ಇದೇ ವೇಳೆ ನಡೆಯಿತು.
ಗ್ರಾಮದ ಮುಖಂಡರಾದ ಸಣ್ಣ ವೀರೇಶಗೌಡ, ಎಚ್.ಪಂಪನಗೌಡ, ಮರಿಬಸವನಗೌಡ, ದೊಡ್ಡವೀರೇಶಗೌಡ, ಎಂ.ಪಂಪನಗೌಡ, ಸಣ್ಣವೀರನಗೌಡ, ಎಂ.ಬಸವನಗೌಡ, ಎಚ್.ಪರಮೇಶ್ವರಗೌಡ ಸೇರಿದಂತೆ ಇತರರು ಇದ್ದರು.
ಗ್ರಾಮದಿಂದ 4 ಕಿ.ಮೀ.ದೂರದ ಬಾಗೇವಾಡಿ ಬಳಿಯ ತುಂಗಭದ್ರಾ ನದಿಗೆ ತೆರಳಿದ ಭಕ್ತರು ಗಂಗೆ ಪೂಜೆ ನೆರವೇರಿಸಿದರು. ಬಳಿಕ ಗಂಗೆಯನ್ನು ಹೊತ್ತ ಪೂಜಾರಿ ಹಾಗೂ ಪಲ್ಲಕ್ಕಿ ಉತ್ಸವವನ್ನು ಗ್ರಾಮದಲ್ಲಿ ಸ್ವಾಗತಿಸಿಕೊಳ್ಳಲಾಯಿತು.ಮೂರ್ತಿಗೆ ಬಿಲ್ವಪತ್ರೆ ಏರಿಸುವ ಕಾರ್ಯಕ್ರಮ ಇದೇ ವೇಳೆ ನಡೆಯಿತು.
ಗ್ರಾಮದ ಮುಖಂಡರಾದ ಸಣ್ಣ ವೀರೇಶಗೌಡ, ಎಚ್.ಪಂಪನಗೌಡ, ಮರಿಬಸವನಗೌಡ, ದೊಡ್ಡವೀರೇಶಗೌಡ, ಎಂ.ಪಂಪನಗೌಡ, ಸಣ್ಣವೀರನಗೌಡ, ಎಂ.ಬಸವನಗೌಡ, ಎಚ್.ಪರಮೇಶ್ವರಗೌಡ ಸೇರಿದಂತೆ ಇತರರು ಇದ್ದರು.