ಬಳ್ಳಾರಿ; ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಬುಧವಾರ ನಡೆಯಿತು. ಮಹಾನಗರ ಪಾಲಿಕೆಯ ಮಹಾಪೌರರಾದ ನಾಗಮ್ಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೊ.ಎ.ಹೇಮಣ್ಣ ಮಾತನಾಡಿದರು.
ಲೇಖಕ ಇಂದುಮತಿ ಸಾಲಿಮಠ, ಹಾಸ್ಯ ಚಾಟಕಿ ಹಾರಿಸಿದರು. ಕಾಲೇಜಿನ ವಾರ್ಷಿಕ ವರದಿಯನ್ನು ಸಿ.ಎಚ್.ಸೋಮನಾಥ, ಡಾ.ಬಿ.ಸರೋಜಾ ವಾಚಿಸಿದರು. ಕಾಲೇಜು ಅಭಿವದ್ಧಿ ಸಮಿತಿಯ ಸದಸ್ಯರುಗಳಾದ ಸಿದ್ಮಲ್ ಮಂಜುನಾಥ,ಮಹಮ್ಮದ್ ನಯೂಮ್, ಎ.ಮಾನಯ್ಯ, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ನಾಗರಾಜ ಇದ್ದರು.
ಬಯಲಾಟ ಕಲಾವಿದೆ ಬಿ.ಸುಜಾತಮ್ಮ, ಕಚೇರಿ ಅಧೀಕ್ಷಕರಾಗಿ ಇತ್ತೀಚೆಗೆ ನಿವತ್ತರಾದ ಗಿರಿಸ್ವಾಮಿ ಇವರನ್ನು ಸನ್ಮಾನಿಸಲಾಯಿತು. ಎಂ.ಕಾಂನಲ್ಲಿ ಸ್ವರ್ಣ ಪದಕ ಗಳಿಸಿದ ಕಾಲೇಜಿನ ವಿದ್ಯಾರ್ಥಿನಿ ಪೋನಂಕೌರ್ ರಾಥೋಡ್, ಅರ್ಥಶಾಸ್ತ್ರದಲ್ಲಿ ಪ್ರಥಮ ರ್ಯಾಂಕ್ ಪಡೆದ ಕೆ.ನೀತು, ದ್ವಿತೀಯ ಕಮಲಾ ಇವರನ್ನು ಸನ್ಮಾನಿಸಲಾಯಿತು. ಆರ್.ಎಂ.ಶ್ರೀದೇವಿ ಮಾತನಾಡಿದರು. ಡಾ.ಬಿ.ಜಿ.ಕಲಾವತಿ ಮತ್ತು ಮಧುಸೂದನ, ಕೆ.ಎನ್.ರಾಮಾಂಜನೇಯ, ಕೆ.ನಾಗೇಂದ್ರಪ್ಪ ನಿರ್ವಹಿಸಿದರು.
ಲೇಖಕ ಇಂದುಮತಿ ಸಾಲಿಮಠ, ಹಾಸ್ಯ ಚಾಟಕಿ ಹಾರಿಸಿದರು. ಕಾಲೇಜಿನ ವಾರ್ಷಿಕ ವರದಿಯನ್ನು ಸಿ.ಎಚ್.ಸೋಮನಾಥ, ಡಾ.ಬಿ.ಸರೋಜಾ ವಾಚಿಸಿದರು. ಕಾಲೇಜು ಅಭಿವದ್ಧಿ ಸಮಿತಿಯ ಸದಸ್ಯರುಗಳಾದ ಸಿದ್ಮಲ್ ಮಂಜುನಾಥ,ಮಹಮ್ಮದ್ ನಯೂಮ್, ಎ.ಮಾನಯ್ಯ, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ನಾಗರಾಜ ಇದ್ದರು.
ಬಯಲಾಟ ಕಲಾವಿದೆ ಬಿ.ಸುಜಾತಮ್ಮ, ಕಚೇರಿ ಅಧೀಕ್ಷಕರಾಗಿ ಇತ್ತೀಚೆಗೆ ನಿವತ್ತರಾದ ಗಿರಿಸ್ವಾಮಿ ಇವರನ್ನು ಸನ್ಮಾನಿಸಲಾಯಿತು. ಎಂ.ಕಾಂನಲ್ಲಿ ಸ್ವರ್ಣ ಪದಕ ಗಳಿಸಿದ ಕಾಲೇಜಿನ ವಿದ್ಯಾರ್ಥಿನಿ ಪೋನಂಕೌರ್ ರಾಥೋಡ್, ಅರ್ಥಶಾಸ್ತ್ರದಲ್ಲಿ ಪ್ರಥಮ ರ್ಯಾಂಕ್ ಪಡೆದ ಕೆ.ನೀತು, ದ್ವಿತೀಯ ಕಮಲಾ ಇವರನ್ನು ಸನ್ಮಾನಿಸಲಾಯಿತು. ಆರ್.ಎಂ.ಶ್ರೀದೇವಿ ಮಾತನಾಡಿದರು. ಡಾ.ಬಿ.ಜಿ.ಕಲಾವತಿ ಮತ್ತು ಮಧುಸೂದನ, ಕೆ.ಎನ್.ರಾಮಾಂಜನೇಯ, ಕೆ.ನಾಗೇಂದ್ರಪ್ಪ ನಿರ್ವಹಿಸಿದರು.