Please enable javascript.ಸಾಲ ಬಾಧೆ ರೈತ ಆತ್ಮಹತ್ಯೆ - Sāla bādhe raita ātmahatye - Vijay Karnataka

ಸಾಲ ಬಾಧೆ ರೈತ ಆತ್ಮಹತ್ಯೆ

ವಿಕ ಸುದ್ದಿಲೋಕ 26 Feb 2017, 4:18 pm
Subscribe

ಸಾಲ ಬಾಧೆಯಿಂದ ರೈತನೊಬ್ಬ ನೇಣು ಹಾಕಿಕೊಂಡು ಖಾನಾಪುರದಲ್ಲಿ ಶನಿವಾರ ಬೆಳಗಿನ ಜಾವ ಆತ್ಮಹತ್ಯೆ ಮಾಡಿಕೊಂದ್ದಾನೆ. ಮಧುಕರ ವೆಂಕಟರಾವ್‌ ಖಾನಾಪುರ (48) ಆತ್ಮಹತ್ಯೆ ಮಾಡಿಕೊಂಡ ರೈತ.

sla bdhe raita tmahatye
ಸಾಲ ಬಾಧೆ ರೈತ ಆತ್ಮಹತ್ಯೆ

ಔರಾದ್‌: ಸಾಲ ಬಾಧೆಯಿಂದ ರೈತನೊಬ್ಬ ನೇಣು ಹಾಕಿಕೊಂಡು ಖಾನಾಪುರದಲ್ಲಿ ಶನಿವಾರ ಬೆಳಗಿನ ಜಾವ ಆತ್ಮಹತ್ಯೆ ಮಾಡಿಕೊಂದ್ದಾನೆ. ಮಧುಕರ ವೆಂಕಟರಾವ್‌ ಖಾನಾಪುರ (48) ಆತ್ಮಹತ್ಯೆ ಮಾಡಿಕೊಂಡ ರೈತ.

ಡಿಸಿಸಿ ಬ್ಯಾಂಕ್‌ನಲ್ಲಿ ಒಂದು ಲಕ್ಷ ರೂ., ಮಹಿಂದ್ರಾ ಫೈನಾನ್ಸ್‌ ಬೀದರ್‌ನಿಂದ 3 ಲಕ್ಷ ರೂ., ಮಕ್ಕಳ ಶಿಕ್ಷ ಣಕ್ಕಾಗಿ ಒಂದು ಲಕ್ಷ ರೂ. ಹಾಗೂ ಖಾಸಗಿ ಸಾಲಯಿದೆ ಎನ್ನಲಾಗಿದೆ. 4 ಹೆಣ್ಣು ಮಕ್ಕಳು, 1 ಗಂಡು ಮಗುವಿದೆ.

ಸ್ಥಳಕ್ಕೆ ತಹಸೀಲ್ದಾರ್‌ ಎಂ. ಚಂದ್ರಶೇಖರ, ಸಿಪಿಐ ರಮೇಶಕುಮಾರ, ಸಹಾಯಕ ಕೃಷಿ ನಿರ್ದೇಶಕ ಸಂಜುಕುಮಾರ ಮಾನಕಾರಿ, ಪಿಎಸ್‌ಐ ರಘುನಾಥರಡ್ಡಿ ಭೇಟಿ ನೀಡಿ ಮಾಹಿತಿ ಪಡೆದರು. ಈ ಕುರಿತು ಸಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ