ತುಮ್ಮಿನಕಟ್ಟಿ: ಗ್ರಾಮೀಣ ಪ್ರದೇಶದಲ್ಲಿಪ್ರತಿಮನೆಗೆ ಒಂದು ಬಚ್ಚಲದ ನೀರು ಇಂಗುವ ಗುಂಡಿ ನಿರ್ಮಿಸಿ ಅನಾರೋಗ್ಯ ತಡೆಯಿರಿ ನಿಮ್ಮ ಗ್ರಾಮವನ್ನು ನಿರ್ಮಲ ಗ್ರಾಮವನ್ನಾಗಿ ಮಾಡಿ ಎಂದು ಗ್ರಾ.ಪಂ. ಅಧ್ಯಕ್ಷ ರಾಜಪ್ಪ ಪೂಜಾರ ಹೇಳಿದರು.
ರಾಣೇಬೆನ್ನೂರು ತಾಲೂಕಿನ ಅಂತರವಳ್ಳಿ ಗ್ರಾಮದಲ್ಲಿಗ್ರಾ.ಪಂ. ಕಚೇರಿ ಆವರಣದಲ್ಲಿಮಂಗಳವಾರ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಜಿ.ಪಂ. ಆಶ್ರಯದಲ್ಲಿಮನ್ರೇಗಾ ಯೋಜನೆಯಡಿ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯ ಸರಕಾರವು ಗ್ರಾ.ಪಂ. ಮಟ್ಟದಲ್ಲಿಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಬಚ್ಚಲ ಗುಂಡಿ ನಿರ್ಮಾಣ, ಪೌಷ್ಟಿಕ ತೋಟ ಕಾಮಗಾರಿ, ಅಣಬೆ ಬೇಸಾಯ, ಶೆಡ್ ನಿರ್ಮಾಣ ಇತ್ಯಾದಿ ಯೋಜನೆಗಳ ಲಾಭವನ್ನು ಸರ್ವಜನಿಕರು ಪಡೆಯಬೇಕೆಂದು ಹೇಳಿದರು.
ಪಿಡಿಒ ಸುಮಿತ್ರಾ ಬೂದಿಹಾಳ, ಹೊನ್ನಪ್ಪ ಅಜ್ಜೇರ, ನಾಗನಗೌಡ ಜೀವನಗೌಡ, ಶಂಕ್ರಪ್ಪ ಸುಂಕಾಪುರ, ಬಸವರೆಡ್ಡಿ ಸುಂಕಾಪುರ, ಆನಂದ ಕಮ್ಮಾರ, ಹೇಮಪ್ಪ ಗಂಧಣ್ಣನವರ, ಮತ್ತಿತರರು ಇದ್ದರು.
ರಾಣೇಬೆನ್ನೂರು ತಾಲೂಕಿನ ಅಂತರವಳ್ಳಿ ಗ್ರಾಮದಲ್ಲಿಗ್ರಾ.ಪಂ. ಕಚೇರಿ ಆವರಣದಲ್ಲಿಮಂಗಳವಾರ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಜಿ.ಪಂ. ಆಶ್ರಯದಲ್ಲಿಮನ್ರೇಗಾ ಯೋಜನೆಯಡಿ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಜ್ಯ ಸರಕಾರವು ಗ್ರಾ.ಪಂ. ಮಟ್ಟದಲ್ಲಿಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಬಚ್ಚಲ ಗುಂಡಿ ನಿರ್ಮಾಣ, ಪೌಷ್ಟಿಕ ತೋಟ ಕಾಮಗಾರಿ, ಅಣಬೆ ಬೇಸಾಯ, ಶೆಡ್ ನಿರ್ಮಾಣ ಇತ್ಯಾದಿ ಯೋಜನೆಗಳ ಲಾಭವನ್ನು ಸರ್ವಜನಿಕರು ಪಡೆಯಬೇಕೆಂದು ಹೇಳಿದರು.
ಪಿಡಿಒ ಸುಮಿತ್ರಾ ಬೂದಿಹಾಳ, ಹೊನ್ನಪ್ಪ ಅಜ್ಜೇರ, ನಾಗನಗೌಡ ಜೀವನಗೌಡ, ಶಂಕ್ರಪ್ಪ ಸುಂಕಾಪುರ, ಬಸವರೆಡ್ಡಿ ಸುಂಕಾಪುರ, ಆನಂದ ಕಮ್ಮಾರ, ಹೇಮಪ್ಪ ಗಂಧಣ್ಣನವರ, ಮತ್ತಿತರರು ಇದ್ದರು.