ಲಖನೌ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಕನಸನ್ನು ನನ್ನ ಶಿಷ್ಯ ಯೋಗಿ ಆದಿತ್ಯನಾಥ್ ನನಸು ಮಾಡುವ ಭರವಸೆ ಇದೆ ಎಂದು ಗೋರಕ್ಷಪೀಠಾದೀಶ್ವರ ಮಹಾಂತ್ ಅವೈದ್ಯನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಮಮಂದಿರ ನಿರ್ಮಾಣ ಯತ್ನ ವಿಫಲವಾದ ವರ್ಷಗಳ ನಂತರ 'ಉತ್ತರ ಪ್ರದೇಶದ ಸಿಎಂ, ಶಿಷ್ಯ ಯೋಗಿ ಆದಿತ್ಯನಾಥ್ ಅದನ್ನು ಸಂಪೂರ್ಣಗೊಳಿಸುವ ಭರವಸೆ ಇದೆ' ಎಂದು ಮಹಾಂತ್ ಅವೈದ್ಯನಾಥ್ ಹೇಳಿಕೊಂಡಿದ್ದಾರೆ.
ರಾಮಮಂದಿರ ನಿರ್ಮಾಣ ವಿವಾದವನ್ನು ಶಾಂತಿಯುತ ಸಂಧಾನದ ಮೂಲಕ ಇತ್ಯರ್ಥಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ರಾಮಮಂದಿರ ವಿವಾದವನ್ನು ಸೌಹಾರ್ದಯುತವಾಗಿ ಇತ್ಯರ್ಥಗೊಳಿಸಲು ಸಾಕಷ್ಟು ಪ್ರಯತ್ನಪಟ್ಟಿದ್ದ ಮಹಾಂತ್ ಅವೈದ್ಯನಾಥ್ ಅವರು 1984ರಲ್ಲಿ ರಾಮಜನ್ಮ ಭೂಮಿ ಮುಕ್ತಿ ಯೋಗ್ಯ ಸಮಿತಿಯ ಅಧ್ಯಕ್ಷರಾಗಿದ್ದರು. ನಂತರ 1990ರ ಮಧ್ಯದಲ್ಲಿ ವಿಶ್ವ ಹಿಂದೂ ಪರಿಷತ್ ಬೆಂಬಲದೊಂದಿಗೆ ರಾಮ ಮಂದಿರ ನಿರ್ಮಾಣ್ ಉಚ್ಛಾಧಿಕಾರ ಪ್ರಾಪ್ತ್ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ರಾಮಮಂದಿರ ನಿರ್ಮಾಣ ಯತ್ನ ವಿಫಲವಾದ ವರ್ಷಗಳ ನಂತರ 'ಉತ್ತರ ಪ್ರದೇಶದ ಸಿಎಂ, ಶಿಷ್ಯ ಯೋಗಿ ಆದಿತ್ಯನಾಥ್ ಅದನ್ನು ಸಂಪೂರ್ಣಗೊಳಿಸುವ ಭರವಸೆ ಇದೆ' ಎಂದು ಮಹಾಂತ್ ಅವೈದ್ಯನಾಥ್ ಹೇಳಿಕೊಂಡಿದ್ದಾರೆ.
ರಾಮಮಂದಿರ ನಿರ್ಮಾಣ ವಿವಾದವನ್ನು ಶಾಂತಿಯುತ ಸಂಧಾನದ ಮೂಲಕ ಇತ್ಯರ್ಥಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ರಾಮಮಂದಿರ ವಿವಾದವನ್ನು ಸೌಹಾರ್ದಯುತವಾಗಿ ಇತ್ಯರ್ಥಗೊಳಿಸಲು ಸಾಕಷ್ಟು ಪ್ರಯತ್ನಪಟ್ಟಿದ್ದ ಮಹಾಂತ್ ಅವೈದ್ಯನಾಥ್ ಅವರು 1984ರಲ್ಲಿ ರಾಮಜನ್ಮ ಭೂಮಿ ಮುಕ್ತಿ ಯೋಗ್ಯ ಸಮಿತಿಯ ಅಧ್ಯಕ್ಷರಾಗಿದ್ದರು. ನಂತರ 1990ರ ಮಧ್ಯದಲ್ಲಿ ವಿಶ್ವ ಹಿಂದೂ ಪರಿಷತ್ ಬೆಂಬಲದೊಂದಿಗೆ ರಾಮ ಮಂದಿರ ನಿರ್ಮಾಣ್ ಉಚ್ಛಾಧಿಕಾರ ಪ್ರಾಪ್ತ್ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.