Please enable javascript.ಕೆಎಎಸ್ ಕಿರಿಯ ಶ್ರೇಣಿಯ 22 ಅಧಿಕಾರಿಗಳ ವರ್ಗ - ಕೆಎಎಸ್ ಕಿರಿಯ ಶ್ರೇಣಿಯ 22 ಅಧಿಕಾರಿಗಳ ವರ್ಗ - Vijay Karnataka

ಕೆಎಎಸ್ ಕಿರಿಯ ಶ್ರೇಣಿಯ 22 ಅಧಿಕಾರಿಗಳ ವರ್ಗ

Vijaya Karnataka Web 26 Sep 2013, 4:33 am
Subscribe

ಕೆಎಎಸ್ ಕಿರಿಯ ಶ್ರೇಣಿಯ (2010 ನೇ ಬ್ಯಾಚ್) 22 ಅಧಿಕಾರಿಗಳನ್ನು ವರ್ಗಾಯಿಸಿರುವ ಸರಕಾರ ಬುಧವಾರ ಆದೇಶ ಹೊರಡಿಸಿದೆ.

 22
ಕೆಎಎಸ್ ಕಿರಿಯ ಶ್ರೇಣಿಯ 22 ಅಧಿಕಾರಿಗಳ ವರ್ಗ
ಬೆಂಗಳೂರು: ಕೆಎಎಸ್ ಕಿರಿಯ ಶ್ರೇಣಿಯ (2010 ನೇ ಬ್ಯಾಚ್) 22 ಅಧಿಕಾರಿಗಳನ್ನು ವರ್ಗಾಯಿಸಿರುವ ಸರಕಾರ ಬುಧವಾರ ಆದೇಶ ಹೊರಡಿಸಿದೆ.

ವಿವರ ಹೀಗಿದೆ:
ಕೃಷ್ಣ ಗೌಡ ತಾಯಣ್ಣವರ್- ಆಡಳಿತಾಧಿಕಾರಿ, ಕಿದ್ವಾಯಿ ಸ್ಮಾರಕ ಸಂಸ್ಥೆ, ಬೆಂಗಳೂರು
ರಮೇಶ್ ಕಳಸದ್- ಆಡಳಿತಾಧಿಕಾರಿ, ಐಟಿಬಿಟಿ ನಿರ್ದೇಶನಾಲಯ, ಬೆಂಗಳೂರು
ಪಿ. ಶಿವರಾಜು- ಸಹಾಯಕ ನಿರ್ದೇಶಕರು, ಹಿಂದುಳಿದ ವರ್ಗಗಳ ನಿರ್ದೇಶನಾಲಯ, ಬೆಂಗಳೂರು
ಟಿ. ರಾಘವೇಂದ್ರ- ಸಹಾಯಕ ಆಯುಕ್ತರು (ಜಾಗೃತಿ ದಳ, ಬಿಡಿಎ, ಬೆಂಗಳೂರು)
ಕೆ. ಅನ್ನಪೂರ್ಣ- ಸಹಾಯಕ ಪ್ರಧಾನ ವ್ಯವಸ್ಥಾಪಕರು, ಕೆಯುಐಡಿಎಫ್‌ಸಿ, ಬೆಂಗಳೂರು
ಎಸ್.ಬಿ. ಪ್ರಶಾಂತ್‌ಕುಮಾರ್- ಸಹಾಯಕ ಆಯುಕ್ತರು (ಭೂಸ್ವಾಧೀನ, ಕೇಶಿಫ್, ಬೆಂಗಳೂರು)
ಎ. ಸೌಜನ್ಯ- ಪ್ರಧಾನ ವ್ಯವಸ್ಥಾಪಕರು, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮ, ಬೆಂಗಳೂರು
ನೂರ್‌ಜಹರಾ ಖಾನಂ- ವಿಶೇಷ ಭೂಸ್ವಾಧೀನಾಧಿಕಾರಿ, ಬಿಬಿಎಂಪಿ, ಬೆಂಗಳೂರು
ಸಿ.ಎಲ್. ಆನಂದ್- ಆಡಳಿತಾಧಿಕಾರಿ - ಬಿಡಬ್ಲ್ಯುಎಸ್‌ಎಸ್‌ಬಿ, ಬೆಂಗಳೂರು
ಎಂ.ಕೆ. ಜಗದೀಶ- ವಿಶೇಷ ಭೂಸ್ವಾಧೀನಾಧಿಕಾರಿ, ಬಿಬಿಎಂಪಿ, ಬೆಂಗಳೂರು
ಆರತಿ ದೇವರಾಜ್ ಶೆಟ್ಟಿ- ವಿಶೇಷ ಭೂಸ್ವಾಧೀನಾಧಿಕಾರಿ, ಎನ್‌ಎಚ್‌ಎಐ, ವಿಜಾಪುರ
ಜಿ.ಟಿ. ದಿನೇಶ್‌ಕುಮಾರ್- ವಿಶೇಷ ಭೂಸ್ವಧೀನಾಧಿಕಾರಿ, ಯುಕೆಪಿ ಆಲಮಟ್ಟಿ, ಬಾಗಲಕೋಟ
ಭೀಮಾ ಶಂಕರ್- ವಿಶೇಷ ಭೂಸ್ವಾಧೀನಾಧಿಕಾರಿ, ಸಣ್ಣ ಮತ್ತು ಬೃಹತ್ ನೀರಾವರಿ ಯೋಜನೆ, ನೀರಾವರಿ ನಿಗಮ, ಗುಲ್ಬರ್ಗ
ಜಿ. ಶೋಭಾ- ಸಹಾಯಕ ಆಯುಕ್ತರು, (ಭೂಸ್ವಾಧೀನ, ಕೆಶಿಫ್, ಬೆಳಗಾವಿ)
ಡಿ.ಎಂ. ಸತೀಶ್‌ಕುಮಾರ್- ವಿಶೇಷ ಭೂಸ್ವಾಧೀನಾಧಿಕಾರಿ, ಯುಕೆಪಿ, ಬೀಳಗಿ
ವೈ.ಬಿ. ಶಾಂತರಾಜು- ವಿಶೇಷ ಭೂಸ್ವಾಧೀನಾಧಿಕಾರಿ, ಬೆಂಗಳೂರು ನಗರ ಜಿಲ್ಲೆ
ಶಿವಾನಂದ ಬಿ. ಕರಾಳೆ- ವಿಶೇಷ ಭೂಸ್ವಾಧೀನಾಧಿಕಾರಿ, ಯುಕೆಪಿ, ಭೀಮರಾಯನಗುಡಿ
ಸಂಗಪ್ಪ- ವಿಶೇಷ ಭೂಸ್ವಾಧೀನಾಧಿಕಾರಿ, ಮಲಪ್ರಭಾ ಯೋಜನೆ - 3, ಧಾರವಾಡ
ಜಗದೀಶ್ ಕೆ. ನಾಯಿಕ- ಆಯುಕ್ತರು, ಬೀದರ್ ನಗರಸಭೆ
ಪರಸರಾಮ ಮಾದರ- ವಿಶೇಷ ಭೂಸ್ವಾಧೀನಾಧಿಕಾರಿ, ಹಿಪ್ಪರಗಿ ಯೋಜನೆ, ನೀರಾವರಿ ನಿಗಮ, ಬೆಳಗಾವಿ (ಅಥಣಿ)
ಅನಿತಾ ಲಕ್ಷ್ಮಿ- ವಿಶೇಷ ಭೂಸ್ವಾಧೀನಾಧಿಕಾರಿ, ಹಿಡಕಲ್ ಡ್ಯಾಮ್, ಬೆಳಗಾವಿ
ನಾಗರಾಜ್ ಆರ್. ಸಿಂಗ್ರೇರ್- ವಿಶೇಷ ಭೂಸ್ವಾಧೀನಾಧಿಕಾರಿ, ಎನ್‌ಎಸ್‌ಎಐ, ಧಾರವಾಡ
ದುರಗೇಶ- ವಿಶೇಷ ಭೂಸ್ವಾಧೀನಾಧಿಕಾರಿ, ನೀರಾವರಿ ನಿಗಮ, ಧಾರವಾಡ
ಪ್ರಕಾಶ್ ಗೋಪು ರಜಪೂತ- ಹೆಚ್ಚುವರಿ ವಿಶೇಷ ಭೂಸ್ವಾಧೀನಾಧಿಕಾರಿ, ಯುಕೆಪಿ, ಬಾಗಲಕೋಟ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ