ಆ್ಯಪ್ನಗರ

ಯಡಿಯೂರಪ್ಪ ಕಡು ಭ್ರಷ್ಟ, ಡೋಂಗಿ: ಸಿಎಂ

ಯಡಿಯೂರಪ್ಪ ಕಡು ಭ್ರಷ್ಟ, ಡೋಂಗಿ ರಾಜಕಾರಣಿ. ಇಂಥವರಿಗೆ ನನ್ನ ಬಗ್ಗೆ ಆರೋಪ ಮಾಡುವ ನೈತಿಕತೆ ಇಲ್ಲಎಂದು ಸಿದ್ದರಾಮಯ್ಯ ದೂರಿದ್ದಾರೆ.

ವಿಕ ಸುದ್ದಿಲೋಕ 12 Feb 2017, 4:34 pm
ಚಾಮರಾಜನಗರ: ಯಡಿಯೂರಪ್ಪ ಕಡು ಭ್ರಷ್ಟ, ಡೋಂಗಿ ರಾಜಕಾರಣಿ. ಅವರ ವಿರುದ್ಧ 15 ಕೇಸ್‌ಗಳಿವೆ. ಇಂಥವರಿಗೆ ನನ್ನ ಬಗ್ಗೆ ಆರೋಪ ಮಾಡುವ ನೈತಿಕತೆ ಇಲ್ಲಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದ್ದಾರೆ.
Vijaya Karnataka Web  yeddyurappa corrupt politician cm siddaramaiah
ಯಡಿಯೂರಪ್ಪ ಕಡು ಭ್ರಷ್ಟ, ಡೋಂಗಿ: ಸಿಎಂ


'12 ಬಜೆಟ್ ಮಂಡಿಸುತ್ತಿದ್ದೇನೆ. ಒಂದು ಸಣ್ಣ ಕಪ್ಪುಚುಕ್ಕೆ ನನ್ನಮೇಲೆ ಇಲ್ಲ. ಯಾವುದೋ ಡೈರಿಯಲ್ಲಿ ಇದೆ ಅಂದ್ರೆ ಏನರ್ಥ, ಡೈರಿ ನನ್ನ ಮನೇಲಿ ಸಿಕ್ಕಿದೆಯೇ ? ಇದೊಂದು ರಾಜಕೀಯ ಪ್ರೇರಿತ ಆರೋಪ,' ಎಂದು ಗುಂಡ್ಲುಪೇಟೆ ತಾಲೂಕು ಹಾಲಹಳ್ಳಿಯಲ್ಲಿ ಸಿಎಂ ತಿರುಗೇಟು ನೀಡಿದ್ದಾರೆ.

ಗೀತಾ ಪ್ರಸಾದ್‌ ಅಭ್ಯರ್ಥಿ:

ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರದ ಮರು ಚುನಾವಣೆಗೆ ಗೀತಾ ಮಹದೇವ ಪ್ರಸಾದ್ ಅವರೇ ಕಾಂಗ್ರೆಸ್ ಅಭ್ಯರ್ಥಿ ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ.

ಮಹದೇವ ಪ್ರಸಾದ್ ಅವರ ಹುಟ್ಟೂರು ಹಾಲಹಳ್ಳಿಯಲ್ಲಿ ಆಯೋಜಿಸಿದ್ದ ಮಹಾ ಸ್ಮರಣೆ ಕಾರ್ಯಕ್ರಮದಲ್ಲಿ ಸಿಎಂ ಈ ವಿಷಯ ಘೋಷಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ