ಬೆಂಗಳೂರು: ಸ್ಯಾಂಡಲ್ವುಡ್ ನಟ ಉಪೇಂದ್ರ ಅವರು ಸ್ಥಾಪಿಸಿದ 'ಪ್ರಜಾಕಾರಣ' ಪಕ್ಷಕ್ಕೆ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಬೆಂಬಲ ಸೂಚಿಸಿದ್ದಾರೆ.
ಅಕ್ರಮ ಮರಳು ದಂಧೆಯ ವಿಚಾರದಲ್ಲಿ ಸಚಿವರಾಗಿದ್ದ ಪಿಟಿ ಪರಮೇಶ್ವರ ನಾಯ್ಕ್ ವಿರುದ್ಧ ಸಾಮಾಜಿಕ ತಾಣಗಳ ಮೂಲಕ ಸಮರಕ್ಕಿಳಿದ ಅನುಪಮ ಶೆಣೈ ರಾಜ್ಯ-ರಾಜಕೀಯದಲ್ಲಿ ದೊಡ್ಡ ಸಂಚಲವನ್ನೇ ಮೂಡಿಸಿದ್ದರು.
pic.twitter.com/aWMGn5lvCQ — Upendra (@nimmaupendra) August 22, 2017 ಸಚಿವರಾಗಿದ್ದ ಪಿ.ಟಿ ಪರಮೇಶ್ವರ ನಾಯ್ಕರ ಫೋನ್ ರಿಸೀವ್ ಮಾಡಿಲ್ಲವೆಂದು ದಿಢೀರ್ ವರ್ಗಾವಣೆಗೊಂಡು ಸುದ್ದಿಯಾಗಿದ್ದ ಅನುಪಮ ಶೆಣೈ ತಮ್ಮ ಡಿವೈಎಸ್ಪಿ ಹುದ್ದೆಗೆ ರಾಜೀನಾಮೆ ನೀಡಿ ಹೊರನಡೆದಿದ್ದರು.
ರಾಜಕಾರಣಿ ನಮಗೆ ಬೇಡ. ಪ್ರಜಾಕಾರಣಿ ಬೇಕು, ಈ ಕೂಗು ಎಲ್ಲರ ಕಿವಿ ಮುಟ್ಟಬೇಕು, ಇದಕ್ಕೆ ಬೆಂಬಲಿಸುವವರು ಪ್ರಜಾಕಾರಣ ಫಲಕದ ಮುಂದೆ ಒಂದು ಸೆಲ್ಫಿ ತೆಗೆದು ಶೇರ್ ಮಾಡಬಹುದು ಎಂದು ಉಪೇಂದ್ರ ಅವರು ಟ್ವೀಟ್ ಮಾಡಿದ್ದಾರೆ.
pic.twitter.com/fN7Sqouvb3 — Upendra (@nimmaupendra) August 22, 2017 ಇದ್ದಕ್ಕಿದ್ದಂತೆ ರಾಜಕೀಯಕ್ಕೆ ಧುಮುಕಿರುವ ಉಪೇಂದ್ರ ಅವರು ನಮಗೆ ರಾಜಕೀಯ ಬೇಡ, ಪ್ರಜಾಕೀಯ ಬೇಕು ಎಂದು ಹೇಳಿ ರಾಜ್ಯಕೀಯದಲ್ಲಿ ಒಂದು ಹೊಸ ಅಲೆಯನ್ನು ಎಬ್ಬಿಸಿದ್ದಾರೆ.
ಅಕ್ರಮ ಮರಳು ದಂಧೆಯ ವಿಚಾರದಲ್ಲಿ ಸಚಿವರಾಗಿದ್ದ ಪಿಟಿ ಪರಮೇಶ್ವರ ನಾಯ್ಕ್ ವಿರುದ್ಧ ಸಾಮಾಜಿಕ ತಾಣಗಳ ಮೂಲಕ ಸಮರಕ್ಕಿಳಿದ ಅನುಪಮ ಶೆಣೈ ರಾಜ್ಯ-ರಾಜಕೀಯದಲ್ಲಿ ದೊಡ್ಡ ಸಂಚಲವನ್ನೇ ಮೂಡಿಸಿದ್ದರು.
pic.twitter.com/aWMGn5lvCQ — Upendra (@nimmaupendra) August 22, 2017 ಸಚಿವರಾಗಿದ್ದ ಪಿ.ಟಿ ಪರಮೇಶ್ವರ ನಾಯ್ಕರ ಫೋನ್ ರಿಸೀವ್ ಮಾಡಿಲ್ಲವೆಂದು ದಿಢೀರ್ ವರ್ಗಾವಣೆಗೊಂಡು ಸುದ್ದಿಯಾಗಿದ್ದ ಅನುಪಮ ಶೆಣೈ ತಮ್ಮ ಡಿವೈಎಸ್ಪಿ ಹುದ್ದೆಗೆ ರಾಜೀನಾಮೆ ನೀಡಿ ಹೊರನಡೆದಿದ್ದರು.
ರಾಜಕಾರಣಿ ನಮಗೆ ಬೇಡ. ಪ್ರಜಾಕಾರಣಿ ಬೇಕು, ಈ ಕೂಗು ಎಲ್ಲರ ಕಿವಿ ಮುಟ್ಟಬೇಕು, ಇದಕ್ಕೆ ಬೆಂಬಲಿಸುವವರು ಪ್ರಜಾಕಾರಣ ಫಲಕದ ಮುಂದೆ ಒಂದು ಸೆಲ್ಫಿ ತೆಗೆದು ಶೇರ್ ಮಾಡಬಹುದು ಎಂದು ಉಪೇಂದ್ರ ಅವರು ಟ್ವೀಟ್ ಮಾಡಿದ್ದಾರೆ.
pic.twitter.com/fN7Sqouvb3 — Upendra (@nimmaupendra) August 22, 2017 ಇದ್ದಕ್ಕಿದ್ದಂತೆ ರಾಜಕೀಯಕ್ಕೆ ಧುಮುಕಿರುವ ಉಪೇಂದ್ರ ಅವರು ನಮಗೆ ರಾಜಕೀಯ ಬೇಡ, ಪ್ರಜಾಕೀಯ ಬೇಕು ಎಂದು ಹೇಳಿ ರಾಜ್ಯಕೀಯದಲ್ಲಿ ಒಂದು ಹೊಸ ಅಲೆಯನ್ನು ಎಬ್ಬಿಸಿದ್ದಾರೆ.