ಆ್ಯಪ್ನಗರ

ಅದೃಷ್ಟದ ಹರಳಿನಿಂದ ಲಾಭ!

ಬಿಹಾರದಲ್ಲಿ ಜ್ಯೋತಿಷಿಗಳಿಗೆ ಡಿಮಾಂಡಪ್ಪೋ ಡಿಮಾಂಡು. ಚುನಾವಣ ಕಣದಲ್ಲಿರುವ ಅಭ್ಯರ್ಥಿಗಳು ಜ್ಯೋತಿಷಿಗಳ ಹತ್ರ ಯಾವ ಹರಳು ಧರಿಸಿದರೆ ಗೆಲುವು ನಿಶ್ಚಿತ, ಯಾವ ಮುಹೂರ್ತದಲ್ಲಿ ನಾಮಪತ್ರ ಸಲ್ಲಿಸೋದು ಅಂತ ಪ್ರಶ್ನಿಸುತ್ತಿದ್ದಾರಂತೆ.

Vijaya Karnataka 30 Mar 2019, 10:22 am
ಅದೃಷ್ಟದ ಹರಳಿನಿಂದ ಲಾಭ!
Vijaya Karnataka Web astro


ಬಿಹಾರದಲ್ಲಿ ಜ್ಯೋತಿಷಿಗಳಿಗೆ ಡಿಮಾಂಡಪ್ಪೋ ಡಿಮಾಂಡು. ಚುನಾವಣ ಕಣದಲ್ಲಿರುವ ಅಭ್ಯರ್ಥಿಗಳು ಜ್ಯೋತಿಷಿಗಳ ಹತ್ರ ಯಾವ ಹರಳು ಧರಿಸಿದರೆ ಗೆಲುವು ನಿಶ್ಚಿತ, ಯಾವ ಮುಹೂರ್ತದಲ್ಲಿ ನಾಮಪತ್ರ ಸಲ್ಲಿಸೋದು ಅಂತ ಪ್ರಶ್ನಿಸುತ್ತಿದ್ದಾರಂತೆ. ಶಾಂತಿ ಪೂಜೆ, ಕಲರ್‌ ಪರ್ಲ್‌ ಥೆರಪಿ, ಹರಳಿನ ಉಂಗುರಕ್ಕೆ ಬೇಡಿಕೆ ಹೆಚ್ಚಿದೆ. ಅಭ್ಯರ್ಥಿಗಳ ಕ್ರೇಜ್‌ ಇನ್ನೂ ಒಂದು ಸ್ಟೆಪ್‌ ಮುಂದೆ ಹೋಗಿದೆ. ಯಾವ ಆಹಾರ ತಿಂದ್ರೆ ಇವತ್ತು ಒಳ್ಳೇದು ಅಂತ ಕೇಳೋ ಮಟ್ಟಕ್ಕೂ ಹೋಗಿದ್ದಾರಂತೆ!

ಪ್ರಭಾವಿ ರಾಶಿಗಳು

ಎಲ್ಲೆಲ್ಲೂ ರಾಜಕೀಯದ್ದೇ ಮಾತು. ಯಾವ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೋ ಅದು ಬೇರೆ ಮಾತು. ಚುನಾವಣಾ ಕಣದಲ್ಲಿ ಪ್ರತಿಯೊಬ್ಬ ಅಭ್ಯರ್ಥಿ ತನ್ನ ಮಟ್ಟಿಗೆ ಪ್ರಯತ್ನವಂತೂ ಮಾಡುತ್ತಾನೆ. ಒಂದು ಲೆಕ್ಕಾಚಾರದಂತೆ ಮೇಷ, ತುಲಾ, ಕನ್ಯಾ, ಮಿಥುನ, ಸಿಂಹ, ಕುಂಭ ಪ್ರಭಾವಿ ರಾಶಿಗಳು. ಹಾಗಂತ ಉಳಿದ ರಾಶಿಯವರ ಪ್ರಭಾವ ಕಡಿಮೆ ಅಂತ ಹೇಳಲಿಕ್ಕಾಗದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ