ಆ್ಯಪ್ನಗರ

ಚಂದ್ರಗ್ರಹಣ ಕುರಿತು ದೈವಜ್ಞ ಸೋಮಯಾಜಿ ಫೋನ್ ಇನ್ ಕಾರ್ಯಕ್ರಮ

ಇದೇ ಶುಕ್ರವಾರ ಅಂದರೆ ಜುಲೈ 27, 2018ರಂದು ಬಾನಂಗಳ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಲಿದೆ. ಅಂದು ಶತಮಾನದ ಸುದೀರ್ಘ ಅವಧಿಯ ಖಗ್ರಾಸ ಚಂದ್ರಗ್ರಹಣ. ಈ ಹಿನ್ನೆಲೆಯಲ್ಲಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗತಿಗಳ ಮೇಲೆ ಈ ಗ್ರಹಣದ ಪ್ರಭಾವವೇನು? ಯಾರಿಗೆ ಶುಭ? ಯಾರಿಗೆ ಅಶುಭ? ಯಾರಿಗೆ ಮಿಶ್ರಫಲ?

Vijaya Karnataka Web 25 Jul 2018, 12:17 pm
ಬೆಂಗಳೂರು: ಇದೇ ಶುಕ್ರವಾರ ಅಂದರೆ ಜುಲೈ 27, 2018ರಂದು ಬಾನಂಗಳ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಲಿದೆ. ಅಂದು ಶತಮಾನದ ಸುದೀರ್ಘ ಅವಧಿಯ ಖಗ್ರಾಸ ಚಂದ್ರಗ್ರಹಣ. ಈ ಹಿನ್ನೆಲೆಯಲ್ಲಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗತಿಗಳ ಮೇಲೆ ಈ ಗ್ರಹಣದ ಪ್ರಭಾವವೇನು? ಯಾರಿಗೆ ಶುಭ? ಯಾರಿಗೆ ಅಶುಭ? ಯಾರಿಗೆ ಮಿಶ್ರಫಲ?
Vijaya Karnataka Web somayaji2



ಇದರ ಹಿಂದಿರುವ ಜ್ಯೋತಿಷ್ಯ ಆಧರಿತ ಫೋನ್ ಇನ್ ಕಾರ್ಯಕ್ರಮದಲ್ಲಿ ಗ್ರಹಣ ಕುರಿತು ನಿಮ್ಮ ಎಲ್ಲಾ ಸಂದೇಹಗಳಿಗೆ ಪ್ರಸಿದ್ಧ ಜ್ಯೋತಿಷಿ, ಧರ್ಮಶಾಸ್ತ್ರ ನಿಪುಣರಾದ ದೈವಜ್ಞ ಸೋಮಯಾಜಿ ಅವರು ಇಂದು ಉತ್ತರಿಸಲಿದ್ದಾರೆ. ನಿಮ್ಮೆಲ್ಲ ಪ್ರಶ್ನೆಗಳಿಗೆ ಪರಿಹಾರವನ್ನೂ ನೀಡಲಿದ್ದಾರೆ. [ಶತಮಾನದ ಸುದೀರ್ಘ ಚಂದ್ರಗ್ರಹಣ ಪರ್ವ]

ಇನ್ನೇಕೆ ತಡ ಫೋನ್ ಕೈಗೆತ್ತಿಕೊಳ್ಳಿ ಕರೆ ಮಾಡಿ. ಗ್ರಹಣ ಫಲಾಫಲಗಳನು ತಿಳಿದುಕೊಳ್ಳಿ. ಪ್ರಶ್ನೆಗಳಿಗೆ ಉತ್ತರ ಪಡೆಯಲು ಕರೆ ಮಾಡಬೇಕಾದ ಸಂಖ್ಯೆ : 080-40877665


ಸಮಯ: ಮಧ್ಯಾಹ್ನ 12 ರಿಂದ ಮಧ್ಯಾಹ್ನ 1

ದಿನಾಂಕ: 25 ಜುಲೈ 2018, ಬುಧವಾರ

ನಮ್ಮ ಫೇಸ್‌ಬುಕ್ ಲೈವ್ ವಿಳಾಸ: https://www.facebook.com/VijayKarnataka

ಚಂದ್ರಗ್ರಹಣ (Chandra Grahana) 2018: ಯಾವ ರಾಶಿಗಳ ಮೇಲೆ ಏನು ಪ್ರಭಾವ?

ಜುಲೈ 27ರ ಹುಣ್ಣಿಮೆಯಂದು ಉತ್ತರಾಷಾಢ ಮತ್ತು ಶ್ರವಣ ನಕ್ಷತ್ರದಲ್ಲಿ ಕೇತುಗ್ರಸ್ಥ ಚಂದ್ರಗ್ರಹಣ ಸಂಭವಿಸುತ್ತದೆ. ಇದು ಈ ಶತಮಾನದ ಅತಿ ದೀರ್ಘಾವಧಿಯ ಚಂದ್ರಗ್ರಹಣವಾಗಿದೆ. ಗ್ರಹಣದ ಆದ್ಯಂತ ಪುಣ್ಯಕಾಲ 3 ಘಂಟೆ 55 ನಿಮಿಷ ಇರುತ್ತದೆ. ಸ್ಪರ್ಶಕಾಲ: ರಾತ್ರಿ 11.54, ಮಧ್ಯಕಾಲ ರಾತ್ರಿ: 1.00, ಮೋಕ್ಷ ಕಾಲ: ರಾತ್ರಿ 3.49.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ