ಯುಗಾದಿ 2019 ಪ್ರಯುಕ್ತ ವಿಜಯ ಕರ್ನಾಟಕ ಓದುಗರಿಗಾಗಿ ಖ್ಯಾತ ಜ್ಯೋತಿಷಿ, ವೇದಾಗಮ ಶಾಸ್ತ್ರ ಪಂಡಿತರಾದ ದೈವಜ್ಞ ಕೆ.ಎನ್. ಸೋಮಯಾಜಿ ಅವರು ಚಾಂದ್ರಮಾನ ಹೊಸ ವರ್ಷದಲ್ಲಿ ಮಿಥುನ ರಾಶಿ ಭವಿಷ್ಯವನ್ನು ಸಂಕ್ಷಿಪ್ತವಾಗಿ ತಿಳಿಸಿದ್ದಾರೆ.
ಅದರ ಪ್ರಮುಖಾಂಶಗಳು ಇಲ್ಲಿವೆ:
ಅದರ ಪ್ರಮುಖಾಂಶಗಳು ಇಲ್ಲಿವೆ:
- ಈ ವರ್ಷ ಸಂಘ ಸಂಸ್ಥೆಯಲ್ಲಿ ದೊಡ್ಡ ಹುದ್ದೆ ಅಲಂಕರಿಸುವಲ್ಲಿ ಯಶಸ್ವಿ.
- ಚುನಾವಣೆ ಎದುರಿಸಿ ಕನಸು ನನಸು ಮಾಡಿಕೊಳ್ಳುವ ಸಾಧ್ಯತೆಗಳಿವೆ.
- ಸಹೋದರನ ವ್ಯಾಪಾರ ವಹಿವಾಟಿಗೆ ಹೆಚ್ಚಿನ ಒತ್ತು ನೀಡುವಿರಿ.
- ಎಲೆಕ್ಟ್ರಿಕಲ್ ಕಂಟ್ರಾಕ್ಟುದಾರರಿಗೆ ಆದಾಯ, ಆಪತ್ಕಾಲಕ್ಕೆ ಸ್ನೇಹಿತರ ಸಹಾಯ ಲಭ್ಯ
- ಕಬ್ಬು ಬೆಳೆಗಾರರಿಗೆ ಲಾಭದಾಯಕ ವರ್ಷ.
- ಭೂಸಂಬಂಧಿತ ವ್ಯವಹಾರದಲ್ಲಿ ಲಾಭ.
- ಹೆಚ್ಚಿನ ಶುಭ ಫಲಕ್ಕಾಗಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಮಾಡಿ.