ಮೇಷ:- ಹೊಂಚು ಹಾಕಿ ನಿಮ್ಮ ಯೋಜನೆಗಳನ್ನು ವಿಫಲಗೊಳಿಸುವ ದುಷ್ಟರನ್ನು ಎಚ್ಚರದಿಂದ ದೂರವಾಗಿಸಿಕೊಳ್ಳಿ. ಸದ್ಯದ ಪರಿಸ್ಥಿತಿಯಲ್ಲಿ ರಾಜಕೀಯ ಜೀವನ ಅಷ್ಟೇನು ಸುಖದಾಯಕವಾಗಿರುವುದಿಲ್ಲ. ಆದರೂ ಹೋರಾಟ ಅನಿವಾರ್ಯವಾಗಿರುತ್ತದೆ.
ವೃಷಭ:- ಅವಶ್ಯವಾಗಿ ಮನಸ್ಸಿನ ಒತ್ತಡಗಳನ್ನು ಎದುರಿಸುವ ಮನೋದಾಢ್ರ್ಯತೆಯನ್ನು ತೋರಬೇಕು. ಮಕ್ಕಳು-ಮೊಮ್ಮಕ್ಕಳೊಂದಿಗೆ ಸಂತೋಷ ಸಮಯವನ್ನು ಕಳೆಯುವಿರಿ. ಸಂಗಾತಿಯು ಸಹ ನಿಮ್ಮ ಮೇಲೆ ಪ್ರೀತಿ ವಾತ್ಸಲ್ಯವನ್ನು ತೋರಿಸುವರು.
ವೃಶ್ಚಿಕ ರಾಶಿಯವರೇ ನಿಮ್ಮ ವ್ಯಾಪಾರದಲ್ಲಾಗುವ ಅನಿರೀಕ್ಷಿತ ಏರುಪೇರುಗಳಿಗೆ ಅಂಜಬೇಡಿ; ನಿಮ್ಮ ವಾರ ಭವಿಷ್ಯ ತಿಳಿದುಕೊಳ್ಳಿ
ಮಿಥುನ:- ಹಿರಿಯರು ಅಥವಾ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಯ ಕಾಣಬಹುದು. ಅವಸರಿಸದೇ ಚಿಕಿತ್ಸೆ ಕೊಡಿಸಿ. ಶಿರೋವೇದನೆ ಮತ್ತು ಕಣ್ಣಿನ ತೊಂದರೆ ಎದುರಾಗುವ ಸಾಧ್ಯತೆ ಇದ್ದು ಸೂರ್ಯಭಗವಾನರನ್ನು ಅವಶ್ಯವಾಗಿ ಪ್ರಾರ್ಥಿಸಿ. ಒಳಿತಾಗುವುದು.
ಕಟಕ:- ಸ್ವತಂತ್ರವಾದ ನಿರ್ಧಾರವನ್ನು ತಳೆಯುವಿರಿ. ಸಫಲತೆಗಾಗಿನ ನಿಮ್ಮ ಪ್ರಯತ್ನಗಳಿಗೆ ಬೌದ್ಧಿಕತನದ ಗಟ್ಟಿತನ ದೊರೆಯಲಿದೆ. ಇದರಿಂದ ಮನೋಕಾಮನೆಗಳು ಪೂರ್ಣಗೊಳ್ಳುವುವು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ಸಿಂಹ:- ಸುಗಮವಾಗಿ ನಡೆಯುವ ಕೆಲಸ ಕಾರ್ಯಗಳಿಗೆ ಕೆಲ ಗೆಳೆಯರೇ ಅಡ್ಡಿ ಮಾಡುವ ಸಂದರ್ಭವಿದೆ. ಈ ಬಗ್ಗೆ ಎಚ್ಚರದಿಂದ ಇರಿ. ಮಗನ ಜೀವನವು ಒಂದು ಸುಖಾಂತ್ಯ ತಲುಪಿರುವುದರಿಂದ ಮಾನಸಿಕ ನೆಮ್ಮದಿ ದೊರೆಯುವುದು.
ಕನ್ಯಾ:- ಕೆಲವು ಸಂಕಷ್ಟ ಪರಿಸ್ಥಿತಿಗಳನ್ನು ಎದುರಿಸಬೇಕಾಗುವುದು. ದುರ್ಗಾದೇವಿಯನ್ನು ಮತ್ತು ಮನೋನಿಯಾಮಕ ರುದ್ರದೇವರನ್ನು ಭಜಿಸಿ. ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿರುತ್ತದೆ. ಸ್ನೇಹಿತರು ಸಕಾಲದಲ್ಲಿ ನೆರವು ನೀಡುವರು.
ಸಿಂಹ ರಾಶಿಯವರೇ ಹಣಕಾಸಿನ ವ್ಯವಹಾರಗಳು ಈ ತಿಂಗಳಲ್ಲಿ ಲಾಭವಾಗಿ ಪರಿಣಮಿಸುತ್ತವೆ;ನಿಮ್ಮ ನವೆಂಬರ್ ತಿಂಗಳ ಭವಿಷ್ಯ ನೋಡಿ
ತುಲಾ:- ಈ ದಿನದ ಕೆಲಸ ಕಾರ್ಯಗಳಲ್ಲಿ ಶಿಸ್ತನ್ನು ರೂಢಿಸಿಕೊಳ್ಳುವುದು ಒಳಿತು. ನಿಮ್ಮ ಪಾರದರ್ಶಕ ವ್ಯಕ್ತಿತ್ವಕ್ಕೆ ವಿಶೇಷ ಪ್ರಶಂಸೆ ದೊರೆಯುವುದು. ಆದರೂ ಕುಲದೇವರನ್ನು ಸ್ಮರಿಸಿ.
ವೃಶ್ಚಿಕ:- ಇದು ಉತ್ತಮ ಕಾಲವಲ್ಲ ಎಂದು ಮೀನ-ಮೇಷ ಎಣಿಸದಿರಿ. ಸರ್ವಕಾಲವು ಪುಣ್ಯಕಾಲವು ಸರ್ವದೇಶವು ಪುಣ್ಯದೇಶವು ಎನ್ನುವ ದಾಸರ ವಚನವನ್ನು ನೆನೆಪಿಸಿಕೊಂಡು ಕಾರ್ಯ ಪ್ರವೃತ್ತರಾಗಿ ಒಳಿತಾಗುವುದು.
ಧನುಸ್ಸು:- ಎಲ್ಲ ವಿಚಾರಗಳಲ್ಲಿಯೂ ಯಶಸ್ಸು ಸಾಧ್ಯವಾಗಬೇಕಾದರೆ ಮಾತಿನಲ್ಲಿ ನಯ-ವಿನಯ ರೂಢಿಸಿಕೊಳ್ಳಿ. ಹಿರಿಯರ ಸಂಗಡ ಮಾತನಾಡುವಾಗ ಎರಡು ಬಾರಿ ಚಿಂತಿಸಿ ಮಾತನಾಡಿ. ಸದ್ಯಕ್ಕೆ ಸ್ಥಿರಾಸ್ಥಿ ಖರೀದಿಯ ಬಗ್ಗೆ ಚಿಂತೆ ಬೇಡ.
ಮಕರ:- ಅಂದುಕೊಂಡ ಕಾರ್ಯದಲ್ಲಿ ಜಯಶೀಲರಾಗುವಿರಿ. ಮನೋನಿಯಾಮಕ ರುದ್ರದೇವರನ್ನು ಸ್ಮರಿಸಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಸಂಗಾತಿಯ ಸಕಾಲಿಕ ಎಚ್ಚರಿಕೆಯ ಮಾತುಗಳನ್ನು ಆಲಿಸಿ.
ಜನ್ಮಕುಂಡಲಿಗೆ ಅನುಗುಣವಾಗಿ ಗುರು ಯಾವ ಮನೆಯಲ್ಲಿದ್ದರೆ ಏನು ಪರಿಹಾರ ಮಾಡಬೇಕು ಗೊತ್ತಾ?
ಕುಂಭ:- ನಿಮ್ಮ ಎಲ್ಲಾ ಕಾರ್ಯಗಳು ಭಗವಂತನ ದಯೆಯಿಂದ ಸುಲಲಿತವಾಗುತ್ತಿರುವುದು. ಇದರಿಂದ ನಿಮ್ಮ ಸಹೋದ್ಯೋಗಿಗಳಿಗೆ ಹೇಳಿಕೊಳ್ಳಲಾಗದ ಸಂಕಟವನ್ನು ಉಂಟು ಮಾಡಿದೆ. ಅವರುಗಳು ನಿಮ್ಮ ಮೇಲೆ ಇಲ್ಲಸಲ್ಲದ ಅಪವಾದಗಳನ್ನು ಹೊರಿಸಲು ಸಜ್ಜಾಗಿರುವರು.
ಮೀನ:- ಬೆಳ್ಳಗಿರುವುದೆಲ್ಲಾ ಹಾಲಲ್ಲಎಂಬುದನ್ನು ತರ್ಕಬದ್ಧವಾಗಿ ಆಲೋಚಿಸಿ. ಆದರೆ ನಿಜವಾದ ಹಾಲನ್ನು ನಿರ್ಲಕ್ಷಿಸದಿರಿ. ದೂರದ ಬಂಧುವಿನ ಆಗಮನದಿಂದ ಸಂತಸವನ್ನು ಹೊಂದುವಿರಿ. ವಿವಿಧ ಮೂಲಗಳಿಂದ ಹಣ ಬರುವುದು.
ವೃಷಭ:- ಅವಶ್ಯವಾಗಿ ಮನಸ್ಸಿನ ಒತ್ತಡಗಳನ್ನು ಎದುರಿಸುವ ಮನೋದಾಢ್ರ್ಯತೆಯನ್ನು ತೋರಬೇಕು. ಮಕ್ಕಳು-ಮೊಮ್ಮಕ್ಕಳೊಂದಿಗೆ ಸಂತೋಷ ಸಮಯವನ್ನು ಕಳೆಯುವಿರಿ. ಸಂಗಾತಿಯು ಸಹ ನಿಮ್ಮ ಮೇಲೆ ಪ್ರೀತಿ ವಾತ್ಸಲ್ಯವನ್ನು ತೋರಿಸುವರು.
ವೃಶ್ಚಿಕ ರಾಶಿಯವರೇ ನಿಮ್ಮ ವ್ಯಾಪಾರದಲ್ಲಾಗುವ ಅನಿರೀಕ್ಷಿತ ಏರುಪೇರುಗಳಿಗೆ ಅಂಜಬೇಡಿ; ನಿಮ್ಮ ವಾರ ಭವಿಷ್ಯ ತಿಳಿದುಕೊಳ್ಳಿ
ಮಿಥುನ:- ಹಿರಿಯರು ಅಥವಾ ಮಕ್ಕಳ ಆರೋಗ್ಯದಲ್ಲಿ ವ್ಯತ್ಯಯ ಕಾಣಬಹುದು. ಅವಸರಿಸದೇ ಚಿಕಿತ್ಸೆ ಕೊಡಿಸಿ. ಶಿರೋವೇದನೆ ಮತ್ತು ಕಣ್ಣಿನ ತೊಂದರೆ ಎದುರಾಗುವ ಸಾಧ್ಯತೆ ಇದ್ದು ಸೂರ್ಯಭಗವಾನರನ್ನು ಅವಶ್ಯವಾಗಿ ಪ್ರಾರ್ಥಿಸಿ. ಒಳಿತಾಗುವುದು.
ಕಟಕ:- ಸ್ವತಂತ್ರವಾದ ನಿರ್ಧಾರವನ್ನು ತಳೆಯುವಿರಿ. ಸಫಲತೆಗಾಗಿನ ನಿಮ್ಮ ಪ್ರಯತ್ನಗಳಿಗೆ ಬೌದ್ಧಿಕತನದ ಗಟ್ಟಿತನ ದೊರೆಯಲಿದೆ. ಇದರಿಂದ ಮನೋಕಾಮನೆಗಳು ಪೂರ್ಣಗೊಳ್ಳುವುವು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ಸಿಂಹ:- ಸುಗಮವಾಗಿ ನಡೆಯುವ ಕೆಲಸ ಕಾರ್ಯಗಳಿಗೆ ಕೆಲ ಗೆಳೆಯರೇ ಅಡ್ಡಿ ಮಾಡುವ ಸಂದರ್ಭವಿದೆ. ಈ ಬಗ್ಗೆ ಎಚ್ಚರದಿಂದ ಇರಿ. ಮಗನ ಜೀವನವು ಒಂದು ಸುಖಾಂತ್ಯ ತಲುಪಿರುವುದರಿಂದ ಮಾನಸಿಕ ನೆಮ್ಮದಿ ದೊರೆಯುವುದು.
ಕನ್ಯಾ:- ಕೆಲವು ಸಂಕಷ್ಟ ಪರಿಸ್ಥಿತಿಗಳನ್ನು ಎದುರಿಸಬೇಕಾಗುವುದು. ದುರ್ಗಾದೇವಿಯನ್ನು ಮತ್ತು ಮನೋನಿಯಾಮಕ ರುದ್ರದೇವರನ್ನು ಭಜಿಸಿ. ಹಣಕಾಸಿನ ಪರಿಸ್ಥಿತಿ ಸಾಧಾರಣವಾಗಿರುತ್ತದೆ. ಸ್ನೇಹಿತರು ಸಕಾಲದಲ್ಲಿ ನೆರವು ನೀಡುವರು.
ಸಿಂಹ ರಾಶಿಯವರೇ ಹಣಕಾಸಿನ ವ್ಯವಹಾರಗಳು ಈ ತಿಂಗಳಲ್ಲಿ ಲಾಭವಾಗಿ ಪರಿಣಮಿಸುತ್ತವೆ;ನಿಮ್ಮ ನವೆಂಬರ್ ತಿಂಗಳ ಭವಿಷ್ಯ ನೋಡಿ
ತುಲಾ:- ಈ ದಿನದ ಕೆಲಸ ಕಾರ್ಯಗಳಲ್ಲಿ ಶಿಸ್ತನ್ನು ರೂಢಿಸಿಕೊಳ್ಳುವುದು ಒಳಿತು. ನಿಮ್ಮ ಪಾರದರ್ಶಕ ವ್ಯಕ್ತಿತ್ವಕ್ಕೆ ವಿಶೇಷ ಪ್ರಶಂಸೆ ದೊರೆಯುವುದು. ಆದರೂ ಕುಲದೇವರನ್ನು ಸ್ಮರಿಸಿ.
ವೃಶ್ಚಿಕ:- ಇದು ಉತ್ತಮ ಕಾಲವಲ್ಲ ಎಂದು ಮೀನ-ಮೇಷ ಎಣಿಸದಿರಿ. ಸರ್ವಕಾಲವು ಪುಣ್ಯಕಾಲವು ಸರ್ವದೇಶವು ಪುಣ್ಯದೇಶವು ಎನ್ನುವ ದಾಸರ ವಚನವನ್ನು ನೆನೆಪಿಸಿಕೊಂಡು ಕಾರ್ಯ ಪ್ರವೃತ್ತರಾಗಿ ಒಳಿತಾಗುವುದು.
ಧನುಸ್ಸು:- ಎಲ್ಲ ವಿಚಾರಗಳಲ್ಲಿಯೂ ಯಶಸ್ಸು ಸಾಧ್ಯವಾಗಬೇಕಾದರೆ ಮಾತಿನಲ್ಲಿ ನಯ-ವಿನಯ ರೂಢಿಸಿಕೊಳ್ಳಿ. ಹಿರಿಯರ ಸಂಗಡ ಮಾತನಾಡುವಾಗ ಎರಡು ಬಾರಿ ಚಿಂತಿಸಿ ಮಾತನಾಡಿ. ಸದ್ಯಕ್ಕೆ ಸ್ಥಿರಾಸ್ಥಿ ಖರೀದಿಯ ಬಗ್ಗೆ ಚಿಂತೆ ಬೇಡ.
ಮಕರ:- ಅಂದುಕೊಂಡ ಕಾರ್ಯದಲ್ಲಿ ಜಯಶೀಲರಾಗುವಿರಿ. ಮನೋನಿಯಾಮಕ ರುದ್ರದೇವರನ್ನು ಸ್ಮರಿಸಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಸಂಗಾತಿಯ ಸಕಾಲಿಕ ಎಚ್ಚರಿಕೆಯ ಮಾತುಗಳನ್ನು ಆಲಿಸಿ.
ಜನ್ಮಕುಂಡಲಿಗೆ ಅನುಗುಣವಾಗಿ ಗುರು ಯಾವ ಮನೆಯಲ್ಲಿದ್ದರೆ ಏನು ಪರಿಹಾರ ಮಾಡಬೇಕು ಗೊತ್ತಾ?
ಕುಂಭ:- ನಿಮ್ಮ ಎಲ್ಲಾ ಕಾರ್ಯಗಳು ಭಗವಂತನ ದಯೆಯಿಂದ ಸುಲಲಿತವಾಗುತ್ತಿರುವುದು. ಇದರಿಂದ ನಿಮ್ಮ ಸಹೋದ್ಯೋಗಿಗಳಿಗೆ ಹೇಳಿಕೊಳ್ಳಲಾಗದ ಸಂಕಟವನ್ನು ಉಂಟು ಮಾಡಿದೆ. ಅವರುಗಳು ನಿಮ್ಮ ಮೇಲೆ ಇಲ್ಲಸಲ್ಲದ ಅಪವಾದಗಳನ್ನು ಹೊರಿಸಲು ಸಜ್ಜಾಗಿರುವರು.
ಮೀನ:- ಬೆಳ್ಳಗಿರುವುದೆಲ್ಲಾ ಹಾಲಲ್ಲಎಂಬುದನ್ನು ತರ್ಕಬದ್ಧವಾಗಿ ಆಲೋಚಿಸಿ. ಆದರೆ ನಿಜವಾದ ಹಾಲನ್ನು ನಿರ್ಲಕ್ಷಿಸದಿರಿ. ದೂರದ ಬಂಧುವಿನ ಆಗಮನದಿಂದ ಸಂತಸವನ್ನು ಹೊಂದುವಿರಿ. ವಿವಿಧ ಮೂಲಗಳಿಂದ ಹಣ ಬರುವುದು.