Nithya Bhavishya: ಕನ್ಯಾರಾಶಿಯವರೇ ನೀವು ನಿರೀಕ್ಷಿಸಿದ ಪ್ರಮಾಣದಲ್ಲಿ ಲಾಭ ಕೈಸೇರಲಿದೆ.
ಮಕರ ರಾಶಿಯವರೇ ಈವಾರ ನಿಮ್ಮ ಲೆಕ್ಕಾಚಾರಗಳು ಪಕ್ಕಾ ಆಗಲಿವೆ. ಬೃಹತ್ ಯೋಜನೆಯ ಕಾರ್ಯ, ಅನ್ಯರ ಹಣಕಾಸಿನ ನೆರವಿನಿಂದ ಸುಗಮವಾಗುವುದು. ಕೌಟುಂಬಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯುವುದರಿಂದ ಮಾನಸಿಕ ನೆಮ್ಮದಿ ಸಿಗುವುದು.
Vijaya Karnataka 23 May 2019, 6:44 am
ಮೇಷ:- ಏಕೋ ಮನಸ್ಸಿಗೆ ತಳಮಳ ಎಂದುಕೊಂಡು ಸುಮ್ಮನೆ ಕುಳಿತುಕೊಳ್ಳದಿರಿ. ಧೈರ್ಯದಿಂದ ಮುನ್ನುಗ್ಗಿ, ಯಶಸ್ಸು ಖಂಡಿತಾ ದೊರೆಯುತ್ತದೆ. ನಿಮ್ಮ ಆಂತರ್ಯದ ಒಳ ತುಮುಲಗಳನ್ನು ಸ್ನೇಹಿತರ ಮುಂದೆ ಇಲ್ಲವೆ ಹಿತೈಷಿಗಳ ಮುಂದೆ ಹೇಳಿಬಿಡಿ.
ವೃಷಭ:- ಅನವಶ್ಯಕವಾಗಿ ಸಮಯ ಪೋಲು ಮಾಡಬೇಡಿ. ಕಳೆದುಕೊಂಡ ಹಣವನ್ನು ಮರಳಿ ಪಡೆಯಬಹುದು. ಆದರೆ ಕಳೆದುಕೊಂಡ ಸಮಯವನ್ನು ಪಡೆಯಲು ಆಗುವುದಿಲ್ಲ. ಯಾವುದಾದರೊಂದು ಕೆಲಸ ಮಾಡುತ್ತಾ ಚಟುವಟಿಕೆಯಿಂದ ಇರಿ.
ಮಿಥುನ:- ನೇರವಾದ ದಾರಿ ಪ್ರವೇಶಿಸಬೇಕು ಎಂಬ ನಿರ್ಣಯ ಒಳ್ಳೆಯದೇ. ಆದರೆ ನೀವು ಹಾದಿ ತಪ್ಪುವ ಸಾಧ್ಯತೆ ಇದೆ. ಸುಬ್ರಮಣ್ಯ ಸ್ವಾಮಿಯ ಆರಾಧನೆ ಮಾಡಿ.
ಕಟಕ:- ಸರ್ವತ್ರ ಸರ್ವಕಾಲದಲ್ಲೂ ಇರುವ ಭಗವಂತನ ಅಸ್ತಿತ್ವ ಬಗ್ಗೆ ಸಂಶಯ ಬೇಡ. ಆಶ್ಚರ್ಯಕರ ಘಟನೆಯೊಂದು ಪುನಃ ದೇವರ ಬಗೆಗಿನ ದೃಢಭಕ್ತಿಗೆ ಕಾರಣವಾಗುವುದು. ನಿಮ್ಮಿಂದ ಸಹಾಯ ಬಯಸಿ ಬರುವ ವ್ಯಕ್ತಿಗಳಿಗೆ ನಿರಾಶೆ ಮಾಡಬೇಡಿ.
ಸಿಂಹ:- ಬಹುವಾಗಿ ಪ್ರೀತಿಸುವವರು ಅಸಮಂಜಸ ವರ್ತನೆ ತೋರಬಹುದು. ಹಾಗಂತ ಅವರ ವಿರುದ್ಧ ಯುದ್ಧ ಸಾರುವುದು ಬೇಡ. ಅವರೊಂದಿಗೆ ತಾಳ್ಮೆಯಿಂದ ವರ್ತಿಸಿ. ಅವರು, ತಮ್ಮ ತಪ್ಪನ್ನು ತಿದ್ದಿಕೊಳ್ಳುವರು ಮತ್ತು ನಿಮ್ಮೊಡನೆ ಸ್ನೇಹದಿಂದ ಇರುವರು.
ಕನ್ಯಾ:- ನೀವು ನಿರೀಕ್ಷಿಸಿದ ಪ್ರಮಾಣದಲ್ಲಿ ಲಾಭ ಕೈಸೇರಲಿದೆ. ತಪ್ಪದೇ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ಭೂಮಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಭೂವರಾಹ ಸ್ವಾಮಿ ದರ್ಶನ ಪಡೆಯಿರಿ.
ತುಲಾ:- ಎಲ್ಲವೂ ದಿಢೀರನೆ ಆಗಿಬಿಡಬೇಕೆಂಬ ನಿಮ್ಮ ಯೋಚನೆ ಸಹಜವಾದುದು. ಆದರೆ ಅದು ಅಷ್ಟು ಬೇಗನೆ ನಿಮ್ಮ ಪೂರ್ವತಯಾರಿಯೂ ಅಷ್ಟೇ ಮುಖ್ಯ ಎಂಬುದನ್ನು ಮರೆಯದಿರಿ. ಮನೋವೇಗಿಯಾದ ಆಂಜನೇಯ ಸ್ವಾಮಿ ಮಂತ್ರ ಪಠಿಸಿ.
ವೃಶ್ಚಿಕ:- ಯಶಸ್ಸಿನ ದಾರಿ ಸುಲಭವಾಗಿದೆ ಎಂದು ಅನಿಸಿದರೂ ನಿಷ್ಟೆಯಿಂದ ಕಾರ್ಯ ಹಮ್ಮಿಕೊಂಡಲ್ಲಿ ಮಾತ್ರ ಯಶಸ್ಸು ಪಡೆಯಬಹುದು. ಗುರು ಹಿರಿಯರ ಆಶೀರ್ವಾದ ಪಡೆಯಿರಿ. ಹಣಕಾಸಿನ ಸ್ಥಿತಿ ಉತ್ತಮವಾಗುವುದು.
ಧನುಸ್ಸು:- ನಿಮ್ಮದು ಗಡಿಬಿಡಿ ಸ್ವಭಾವ. ತಾಳ್ಮೆಯಿಂದ ಎದುರಿಗೆ ಇರುವವರನ್ನು ನಿಮ್ಮ ಬೆಂಬಲಕ್ಕೆ ಪರಿವರ್ತಿಸಿಕೊಳ್ಳಿ. ಯಾರಿಂದ ನನಗೇನು ಆಗಬೇಕಿಲ್ಲ ಎಂಬ ಹುಂಬತನ ತೋರದಿರಿ. ಆದಷ್ಟು ಸಮಾಜಮುಖಿಯಾಗಿ ಚಿಂತಿಸಿ.
ಮಕರ:- ಈವಾರ ನಿಮ್ಮ ಲೆಕ್ಕಾಚಾರಗಳು ಪಕ್ಕಾ ಆಗಲಿವೆ. ಬೃಹತ್ ಯೋಜನೆಯ ಕಾರ್ಯ, ಅನ್ಯರ ಹಣಕಾಸಿನ ನೆರವಿನಿಂದ ಸುಗಮವಾಗುವುದು. ಕೌಟುಂಬಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯುವುದರಿಂದ ಮಾನಸಿಕ ನೆಮ್ಮದಿ ಸಿಗುವುದು.
ಕುಂಭ:- ಅಸಾಧ್ಯವೆನಿಸಿದ್ದ ಕೆಲವು ಕೆಲಸಗಳು ಆಶ್ಚರ್ಯ ರೀತಿಯಲ್ಲಿ ಕೈಗೂಡಲಿವೆ. ವಾಹನ, ಆಸ್ತಿ ಖರೀದಿಯ ಯೋಗವಿದೆ. ಒತ್ತಡದ ವಾತಾವರಣದಲ್ಲಿ ಕೆಲಸ ಮಾಡುವುದು ಅಷ್ಟು ಒಳ್ಳೆಯದಲ್ಲ.
ಮೀನ:- ಬಿರುಗಾಳಿ ಬೀಸುವ ಎಲ್ಲಾ ಲಕ್ಷ ಣಗಳು ಇವೆ. ಗಾಳಿ ಬಂದಾಗ ತೂರಿಕೊಳ್ಳಿ ಎನ್ನುವಂತೆ ಷೇರು ಬಜಾರಿನಲ್ಲಿನ ಅವಕಾಶಗಳನ್ನು ಮುಕ್ತವಾಗಿ ಬಳಸಿಕೊಳ್ಳಿ. ಮಕ್ಕಳೊಂದಿಗೆ ಸ್ನೇಹಭಾವದಿಂದ ವರ್ತಿಸಿ.
ವೃಷಭ:- ಅನವಶ್ಯಕವಾಗಿ ಸಮಯ ಪೋಲು ಮಾಡಬೇಡಿ. ಕಳೆದುಕೊಂಡ ಹಣವನ್ನು ಮರಳಿ ಪಡೆಯಬಹುದು. ಆದರೆ ಕಳೆದುಕೊಂಡ ಸಮಯವನ್ನು ಪಡೆಯಲು ಆಗುವುದಿಲ್ಲ. ಯಾವುದಾದರೊಂದು ಕೆಲಸ ಮಾಡುತ್ತಾ ಚಟುವಟಿಕೆಯಿಂದ ಇರಿ.
ಮಿಥುನ:- ನೇರವಾದ ದಾರಿ ಪ್ರವೇಶಿಸಬೇಕು ಎಂಬ ನಿರ್ಣಯ ಒಳ್ಳೆಯದೇ. ಆದರೆ ನೀವು ಹಾದಿ ತಪ್ಪುವ ಸಾಧ್ಯತೆ ಇದೆ. ಸುಬ್ರಮಣ್ಯ ಸ್ವಾಮಿಯ ಆರಾಧನೆ ಮಾಡಿ.
ಕಟಕ:- ಸರ್ವತ್ರ ಸರ್ವಕಾಲದಲ್ಲೂ ಇರುವ ಭಗವಂತನ ಅಸ್ತಿತ್ವ ಬಗ್ಗೆ ಸಂಶಯ ಬೇಡ. ಆಶ್ಚರ್ಯಕರ ಘಟನೆಯೊಂದು ಪುನಃ ದೇವರ ಬಗೆಗಿನ ದೃಢಭಕ್ತಿಗೆ ಕಾರಣವಾಗುವುದು. ನಿಮ್ಮಿಂದ ಸಹಾಯ ಬಯಸಿ ಬರುವ ವ್ಯಕ್ತಿಗಳಿಗೆ ನಿರಾಶೆ ಮಾಡಬೇಡಿ.
ಸಿಂಹ:- ಬಹುವಾಗಿ ಪ್ರೀತಿಸುವವರು ಅಸಮಂಜಸ ವರ್ತನೆ ತೋರಬಹುದು. ಹಾಗಂತ ಅವರ ವಿರುದ್ಧ ಯುದ್ಧ ಸಾರುವುದು ಬೇಡ. ಅವರೊಂದಿಗೆ ತಾಳ್ಮೆಯಿಂದ ವರ್ತಿಸಿ. ಅವರು, ತಮ್ಮ ತಪ್ಪನ್ನು ತಿದ್ದಿಕೊಳ್ಳುವರು ಮತ್ತು ನಿಮ್ಮೊಡನೆ ಸ್ನೇಹದಿಂದ ಇರುವರು.
ಕನ್ಯಾ:- ನೀವು ನಿರೀಕ್ಷಿಸಿದ ಪ್ರಮಾಣದಲ್ಲಿ ಲಾಭ ಕೈಸೇರಲಿದೆ. ತಪ್ಪದೇ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ಭೂಮಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಭೂವರಾಹ ಸ್ವಾಮಿ ದರ್ಶನ ಪಡೆಯಿರಿ.
ತುಲಾ:- ಎಲ್ಲವೂ ದಿಢೀರನೆ ಆಗಿಬಿಡಬೇಕೆಂಬ ನಿಮ್ಮ ಯೋಚನೆ ಸಹಜವಾದುದು. ಆದರೆ ಅದು ಅಷ್ಟು ಬೇಗನೆ ನಿಮ್ಮ ಪೂರ್ವತಯಾರಿಯೂ ಅಷ್ಟೇ ಮುಖ್ಯ ಎಂಬುದನ್ನು ಮರೆಯದಿರಿ. ಮನೋವೇಗಿಯಾದ ಆಂಜನೇಯ ಸ್ವಾಮಿ ಮಂತ್ರ ಪಠಿಸಿ.
ವೃಶ್ಚಿಕ:- ಯಶಸ್ಸಿನ ದಾರಿ ಸುಲಭವಾಗಿದೆ ಎಂದು ಅನಿಸಿದರೂ ನಿಷ್ಟೆಯಿಂದ ಕಾರ್ಯ ಹಮ್ಮಿಕೊಂಡಲ್ಲಿ ಮಾತ್ರ ಯಶಸ್ಸು ಪಡೆಯಬಹುದು. ಗುರು ಹಿರಿಯರ ಆಶೀರ್ವಾದ ಪಡೆಯಿರಿ. ಹಣಕಾಸಿನ ಸ್ಥಿತಿ ಉತ್ತಮವಾಗುವುದು.
ಧನುಸ್ಸು:- ನಿಮ್ಮದು ಗಡಿಬಿಡಿ ಸ್ವಭಾವ. ತಾಳ್ಮೆಯಿಂದ ಎದುರಿಗೆ ಇರುವವರನ್ನು ನಿಮ್ಮ ಬೆಂಬಲಕ್ಕೆ ಪರಿವರ್ತಿಸಿಕೊಳ್ಳಿ. ಯಾರಿಂದ ನನಗೇನು ಆಗಬೇಕಿಲ್ಲ ಎಂಬ ಹುಂಬತನ ತೋರದಿರಿ. ಆದಷ್ಟು ಸಮಾಜಮುಖಿಯಾಗಿ ಚಿಂತಿಸಿ.
ಮಕರ:- ಈವಾರ ನಿಮ್ಮ ಲೆಕ್ಕಾಚಾರಗಳು ಪಕ್ಕಾ ಆಗಲಿವೆ. ಬೃಹತ್ ಯೋಜನೆಯ ಕಾರ್ಯ, ಅನ್ಯರ ಹಣಕಾಸಿನ ನೆರವಿನಿಂದ ಸುಗಮವಾಗುವುದು. ಕೌಟುಂಬಿಕ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರೆಯುವುದರಿಂದ ಮಾನಸಿಕ ನೆಮ್ಮದಿ ಸಿಗುವುದು.
ಕುಂಭ:- ಅಸಾಧ್ಯವೆನಿಸಿದ್ದ ಕೆಲವು ಕೆಲಸಗಳು ಆಶ್ಚರ್ಯ ರೀತಿಯಲ್ಲಿ ಕೈಗೂಡಲಿವೆ. ವಾಹನ, ಆಸ್ತಿ ಖರೀದಿಯ ಯೋಗವಿದೆ. ಒತ್ತಡದ ವಾತಾವರಣದಲ್ಲಿ ಕೆಲಸ ಮಾಡುವುದು ಅಷ್ಟು ಒಳ್ಳೆಯದಲ್ಲ.
ಮೀನ:- ಬಿರುಗಾಳಿ ಬೀಸುವ ಎಲ್ಲಾ ಲಕ್ಷ ಣಗಳು ಇವೆ. ಗಾಳಿ ಬಂದಾಗ ತೂರಿಕೊಳ್ಳಿ ಎನ್ನುವಂತೆ ಷೇರು ಬಜಾರಿನಲ್ಲಿನ ಅವಕಾಶಗಳನ್ನು ಮುಕ್ತವಾಗಿ ಬಳಸಿಕೊಳ್ಳಿ. ಮಕ್ಕಳೊಂದಿಗೆ ಸ್ನೇಹಭಾವದಿಂದ ವರ್ತಿಸಿ.