ಮೇಷ:- ರಾಜಕಾರಣಿಗಳಿಗೆ ಸಾರ್ವಜನಿಕರ ಎದುರು ಮುಖಭಂಗ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಮಾತೇ ಬೆಳ್ಳಿ ಮೌನವೇ ಬಂಗಾರ ಎಂಬಂತೆ ಮೌನದಿಂದಿರುವುದು ಒಳ್ಳೆಯದು. ವಿಷ್ಣುವಿನ ಆರಾಧನೆ ಮಾಡಿ. ಸಾಧ್ಯವಾದರೆ ಹೆಸರುಕಾಳನ್ನು ದಾನ ಮಾಡಿ.
ವೃಷಭ:- ಸಮಾಧಾನ ಇರಲಿ. ಮನೆಯಲ್ಲಿ ಶಾಂತಿ ಕದಡದ ಹಾಗೆ ನಿಗಾ ವಹಿಸಿ. ನಿಮ್ಮ ಅಂತಃಶಕ್ತಿಯು ಅಪಾರವಾಗಿದೆ. ಅದನ್ನು ಎದುರಾಳಿಗಳ ಮುಂದೆ ವೃಥಾ ಮಾತನಾಡಿ ವ್ಯರ್ಥ ಮಾಡಿಕೊಳ್ಳದಿರಿ. ಕಣ್ಣಿಗೆ ಸಂಬಂಧಪಟ್ಟ ತೊಂದರೆ ಎದುರಾಗುವ ಸಾಧ್ಯತೆ ಇದೆ.
ಮಿಥುನ:- ಸಂಬಂಧಿಗಳನ್ನು ನೀವು ದೂರ ಇರಿಸಿದಷ್ಟು ಹತ್ತಿರಕ್ಕೆ ಬರುತ್ತಾರೆ. ಅವರನ್ನು ಜಾಣ್ಮೆಯಿಂದ ಹೊರಹಾಕುವುದು ಒಳ್ಳೆಯದು. ಬೇಡದ ಚಿಂತನೆಗಳಿಂದ ಶಿರೋವೇದನೆ ಕಾಡುವ ಸಾಧ್ಯತೆ ಇದೆ. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ.
ಧನುಸ್ಸು ರಾಶಿಯವರೇ ಮನೆಯಲ್ಲಿ ನಿತ್ಯ ದೇವತಾರ್ಚನೆ ಮಾಡುವುದು ಸರ್ವಶ್ರೇಷ್ಠ: ನಿಮ್ಮ ವಾರ ಭವಿಷ್ಯ ನೋಡಿ
ಕಟಕ:- ಕೌಟುಂಬಿಕ ವ್ಯಾಜ್ಯಗಳಲ್ಲಿ ಹಣ್ಣಾಗಿದ್ದೀರಿ. ಹೀಗಾಗಿ ಕೆಲವು ಹೊಂದಾಣಿಕೆಗಳಿಗೆ ತೊಡಗಲು ಸಕಾಲವಾಗಿದೆ. ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡರು ಎಂಬಂತೆ ಉತ್ತಮ ಅವಕಾಶವನ್ನು ಕಳೆದುಕೊಳ್ಳದಿರಿ.
ಸಿಂಹ:- ಹತ್ತಿರದವರಿಂದ ನೋವು ಎದುರಿಸುವ ಸಂದರ್ಭ ಒದಗಿ ಬರುವ ಸಾಧ್ಯತೆ ಇದೆ. ಆದರೆ ನೀವು ನಂಬಿದ ದೇವರು ನಿಮ್ಮ ಕೈ ಬಿಡುವುದಿಲ್ಲ. ಆತ್ಮವಿಶ್ವಾಸದಿಂದ ಎದುರಾಗುವ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಿ.
ಕನ್ಯಾ:- ನಿಮ್ಮ ಜ್ಞಾನದ ಶಿಖರ ಬಹು ಎತ್ತರದ್ದು. ಆದರೆ ಸ್ವಸಾಮರ್ಥ್ಯದಿಂದ ಮುಂದುವರಿಯಿರಿ. ನೀವು ಪಡೆದ ಜ್ಞಾನವನ್ನು ಪರರಿಗೆ ಹಂಚುವ ಮೂಲಕ ಹೆಚ್ಚಿನ ಜ್ಞಾನವನ್ನು ಸಂಪಾದಿಸಿಕೊಳ್ಳುವಿರಿ. ಅಂತೆಯೇ ಹೆಚ್ಚಿನ ಜನರ ಗೌರವಕ್ಕೂ ಪಾತ್ರರಾಗುವಿರಿ.
ಪುರುಷರು ಈ ರಾಶಿಯವರಾಗಿದ್ದರೆ ಮಹಿಳೆಯರು ತಾವಾಗಿಯೇ ಅವರತ್ತ ಆಕರ್ಷಿತರಾಗುತ್ತಾರೆ..!
ತುಲಾ:- ಭ್ರಮೆಯ ಕಾರಣದಿಂದ ಹಗ್ಗವೊಂದು ಹಾವಿನಂತೆ ಕಾಣುವ ಸಂದರ್ಭವಿದೆ. ಸಣ್ಣಪುಟ್ಟ ಸಾಲವನ್ನು ಕೊಟ್ಟವರು ನನ್ನನ್ನು ಕಾಡುವರು ಎಂಬ ಭ್ರಮೆ ನಿಮ್ಮನ್ನು ಕಾಡುವುದು. ಅವರಿಗೆ ನಿಜ ಸಂಗತಿಯನ್ನು ಹೇಳಿ ಕೆಲವು ದಿನ ಕಾಲಾವಕಾಶವನ್ನು ಕೇಳಿ.
ವೃಶ್ಚಿಕ:- ವಿದೇಶ ಪ್ರಯಾಣವನ್ನು ಊಹಿಸಿರದ ನಿಮಗೆ ಆಶ್ಚರ್ಯವನ್ನುಂಟು ಮಾಡುವ ಸುದ್ದಿಯೊಂದು ಕೇಳಿಸುವುದು. ಉನ್ನತ ವ್ಯಾಸಂಗಕ್ಕಾಗಲಿ ಅಥವಾ ನೌಕರಿ ವಿಷಯಕ್ಕಾಗಲಿ ನಿಮಗೆ ವಿದೇಶಿ ಕರೆಯೊಂದು ಬರುವ ಸಾಧ್ಯತೆ ಇದೆ.
ಧನುಸ್ಸು:- ಈಚಲು ಮರದ ಕೆಳಗೆ ಮಜ್ಜಿಗೆ ಕುಡಿಯುವ ಸಾಹಸ ಬೇಡ. ನಿಮ್ಮ ವಿರೋಧಿಗಳು ನಿಮ್ಮ ಪ್ರತಿಯೊಂದು ಚಟುವಟಿಕೆಗಳನ್ನು ಹದ್ದಿನ ಕಣ್ಣಿನ ರೀತಿಯಲ್ಲಿ ಗಮನಿಸುತ್ತಿರುವರು. ಹಾಗಾಗಿ ನೀವು ಎಚ್ಚರದಿಂದ ಇರುವುದು ಒಳ್ಳೆಯದು.
ಶನಿಯ ಜನ್ಮರಾಶಿಯಾದ ಮಕರರಾಶಿಗೆ ಸಾಡೇ ಸಾತಿಯ ಪ್ರಭಾವಗಳೇನು ಗೊತ್ತಾ?
ಮಕರ:- ಕಪ್ಪು ವಸ್ತುಗಳ ಮಾರಾಟದಿಂದ ಅಧಿಕ ಲಾಭವುಂಟಾಗುವುದು. ಸಮಯಕ್ಕೆ ಸರಿಯಾಗಿ ಊಟ ಮಾಡದೆ ಅಸಿಡಿಟಿ ತೊಂದರೆಯಿಂದ ಬಳಲಬೇಕಾಗುವುದು. ಹಾಗಾಗಿ ಸೂಕ್ತ ಸಮಯದಲ್ಲಿಆಹಾರವನ್ನು ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ.
ಕುಂಭ:- ಅನೇಕ ರೀತಿಯ ಪ್ರಶಂಸೆಗಳು ಕಾಣಿಕೆಗಳನ್ನು ಪಡೆಯುವ ಅಪರೂಪದ ಸಾಧನೆ ನಿಮ್ಮಿಂದ ಘಟಿಸುವುದು. ಸಾಮಾಜಿಕವಾಗಿ ಎಲ್ಲರಿಂದ ಗುರುತಿಸಿಕೊಳ್ಳುವಿರಿ. ಬಹುದಿನದ ಕನಸು ನನಸಾಗುವುದು.
ಮೀನ:- ಪ್ರಯಾಣದಲ್ಲಿ ಎಚ್ಚರವಿರಲಿ. ಮಾತೃ ಸಂಬಂಧದವರ ಆರೋಗ್ಯದ ಸಲುವಾಗಿ ಆಸ್ಪತ್ರೆ ಖರ್ಚು ಬರುವ ಸಂಭವ ಇದೆ. ಕೆಲವರಿಗೆ ವೃತ್ತಿಯಲ್ಲಿ ಬದಲಾವಣೆ ಸಾಧ್ಯತೆ ಇದೆ. ಕೆಲವರಿಗೆ ಇರುವ ಮನೆ ಬದಲಿಸಬೇಕಾದ ಸಂದರ್ಭ ಬರುವುದು.
ವೃಷಭ:- ಸಮಾಧಾನ ಇರಲಿ. ಮನೆಯಲ್ಲಿ ಶಾಂತಿ ಕದಡದ ಹಾಗೆ ನಿಗಾ ವಹಿಸಿ. ನಿಮ್ಮ ಅಂತಃಶಕ್ತಿಯು ಅಪಾರವಾಗಿದೆ. ಅದನ್ನು ಎದುರಾಳಿಗಳ ಮುಂದೆ ವೃಥಾ ಮಾತನಾಡಿ ವ್ಯರ್ಥ ಮಾಡಿಕೊಳ್ಳದಿರಿ. ಕಣ್ಣಿಗೆ ಸಂಬಂಧಪಟ್ಟ ತೊಂದರೆ ಎದುರಾಗುವ ಸಾಧ್ಯತೆ ಇದೆ.
ಮಿಥುನ:- ಸಂಬಂಧಿಗಳನ್ನು ನೀವು ದೂರ ಇರಿಸಿದಷ್ಟು ಹತ್ತಿರಕ್ಕೆ ಬರುತ್ತಾರೆ. ಅವರನ್ನು ಜಾಣ್ಮೆಯಿಂದ ಹೊರಹಾಕುವುದು ಒಳ್ಳೆಯದು. ಬೇಡದ ಚಿಂತನೆಗಳಿಂದ ಶಿರೋವೇದನೆ ಕಾಡುವ ಸಾಧ್ಯತೆ ಇದೆ. ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ.
ಧನುಸ್ಸು ರಾಶಿಯವರೇ ಮನೆಯಲ್ಲಿ ನಿತ್ಯ ದೇವತಾರ್ಚನೆ ಮಾಡುವುದು ಸರ್ವಶ್ರೇಷ್ಠ: ನಿಮ್ಮ ವಾರ ಭವಿಷ್ಯ ನೋಡಿ
ಕಟಕ:- ಕೌಟುಂಬಿಕ ವ್ಯಾಜ್ಯಗಳಲ್ಲಿ ಹಣ್ಣಾಗಿದ್ದೀರಿ. ಹೀಗಾಗಿ ಕೆಲವು ಹೊಂದಾಣಿಕೆಗಳಿಗೆ ತೊಡಗಲು ಸಕಾಲವಾಗಿದೆ. ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡರು ಎಂಬಂತೆ ಉತ್ತಮ ಅವಕಾಶವನ್ನು ಕಳೆದುಕೊಳ್ಳದಿರಿ.
ಸಿಂಹ:- ಹತ್ತಿರದವರಿಂದ ನೋವು ಎದುರಿಸುವ ಸಂದರ್ಭ ಒದಗಿ ಬರುವ ಸಾಧ್ಯತೆ ಇದೆ. ಆದರೆ ನೀವು ನಂಬಿದ ದೇವರು ನಿಮ್ಮ ಕೈ ಬಿಡುವುದಿಲ್ಲ. ಆತ್ಮವಿಶ್ವಾಸದಿಂದ ಎದುರಾಗುವ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಿ.
ಕನ್ಯಾ:- ನಿಮ್ಮ ಜ್ಞಾನದ ಶಿಖರ ಬಹು ಎತ್ತರದ್ದು. ಆದರೆ ಸ್ವಸಾಮರ್ಥ್ಯದಿಂದ ಮುಂದುವರಿಯಿರಿ. ನೀವು ಪಡೆದ ಜ್ಞಾನವನ್ನು ಪರರಿಗೆ ಹಂಚುವ ಮೂಲಕ ಹೆಚ್ಚಿನ ಜ್ಞಾನವನ್ನು ಸಂಪಾದಿಸಿಕೊಳ್ಳುವಿರಿ. ಅಂತೆಯೇ ಹೆಚ್ಚಿನ ಜನರ ಗೌರವಕ್ಕೂ ಪಾತ್ರರಾಗುವಿರಿ.
ಪುರುಷರು ಈ ರಾಶಿಯವರಾಗಿದ್ದರೆ ಮಹಿಳೆಯರು ತಾವಾಗಿಯೇ ಅವರತ್ತ ಆಕರ್ಷಿತರಾಗುತ್ತಾರೆ..!
ತುಲಾ:- ಭ್ರಮೆಯ ಕಾರಣದಿಂದ ಹಗ್ಗವೊಂದು ಹಾವಿನಂತೆ ಕಾಣುವ ಸಂದರ್ಭವಿದೆ. ಸಣ್ಣಪುಟ್ಟ ಸಾಲವನ್ನು ಕೊಟ್ಟವರು ನನ್ನನ್ನು ಕಾಡುವರು ಎಂಬ ಭ್ರಮೆ ನಿಮ್ಮನ್ನು ಕಾಡುವುದು. ಅವರಿಗೆ ನಿಜ ಸಂಗತಿಯನ್ನು ಹೇಳಿ ಕೆಲವು ದಿನ ಕಾಲಾವಕಾಶವನ್ನು ಕೇಳಿ.
ವೃಶ್ಚಿಕ:- ವಿದೇಶ ಪ್ರಯಾಣವನ್ನು ಊಹಿಸಿರದ ನಿಮಗೆ ಆಶ್ಚರ್ಯವನ್ನುಂಟು ಮಾಡುವ ಸುದ್ದಿಯೊಂದು ಕೇಳಿಸುವುದು. ಉನ್ನತ ವ್ಯಾಸಂಗಕ್ಕಾಗಲಿ ಅಥವಾ ನೌಕರಿ ವಿಷಯಕ್ಕಾಗಲಿ ನಿಮಗೆ ವಿದೇಶಿ ಕರೆಯೊಂದು ಬರುವ ಸಾಧ್ಯತೆ ಇದೆ.
ಧನುಸ್ಸು:- ಈಚಲು ಮರದ ಕೆಳಗೆ ಮಜ್ಜಿಗೆ ಕುಡಿಯುವ ಸಾಹಸ ಬೇಡ. ನಿಮ್ಮ ವಿರೋಧಿಗಳು ನಿಮ್ಮ ಪ್ರತಿಯೊಂದು ಚಟುವಟಿಕೆಗಳನ್ನು ಹದ್ದಿನ ಕಣ್ಣಿನ ರೀತಿಯಲ್ಲಿ ಗಮನಿಸುತ್ತಿರುವರು. ಹಾಗಾಗಿ ನೀವು ಎಚ್ಚರದಿಂದ ಇರುವುದು ಒಳ್ಳೆಯದು.
ಶನಿಯ ಜನ್ಮರಾಶಿಯಾದ ಮಕರರಾಶಿಗೆ ಸಾಡೇ ಸಾತಿಯ ಪ್ರಭಾವಗಳೇನು ಗೊತ್ತಾ?
ಮಕರ:- ಕಪ್ಪು ವಸ್ತುಗಳ ಮಾರಾಟದಿಂದ ಅಧಿಕ ಲಾಭವುಂಟಾಗುವುದು. ಸಮಯಕ್ಕೆ ಸರಿಯಾಗಿ ಊಟ ಮಾಡದೆ ಅಸಿಡಿಟಿ ತೊಂದರೆಯಿಂದ ಬಳಲಬೇಕಾಗುವುದು. ಹಾಗಾಗಿ ಸೂಕ್ತ ಸಮಯದಲ್ಲಿಆಹಾರವನ್ನು ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ.
ಕುಂಭ:- ಅನೇಕ ರೀತಿಯ ಪ್ರಶಂಸೆಗಳು ಕಾಣಿಕೆಗಳನ್ನು ಪಡೆಯುವ ಅಪರೂಪದ ಸಾಧನೆ ನಿಮ್ಮಿಂದ ಘಟಿಸುವುದು. ಸಾಮಾಜಿಕವಾಗಿ ಎಲ್ಲರಿಂದ ಗುರುತಿಸಿಕೊಳ್ಳುವಿರಿ. ಬಹುದಿನದ ಕನಸು ನನಸಾಗುವುದು.
ಮೀನ:- ಪ್ರಯಾಣದಲ್ಲಿ ಎಚ್ಚರವಿರಲಿ. ಮಾತೃ ಸಂಬಂಧದವರ ಆರೋಗ್ಯದ ಸಲುವಾಗಿ ಆಸ್ಪತ್ರೆ ಖರ್ಚು ಬರುವ ಸಂಭವ ಇದೆ. ಕೆಲವರಿಗೆ ವೃತ್ತಿಯಲ್ಲಿ ಬದಲಾವಣೆ ಸಾಧ್ಯತೆ ಇದೆ. ಕೆಲವರಿಗೆ ಇರುವ ಮನೆ ಬದಲಿಸಬೇಕಾದ ಸಂದರ್ಭ ಬರುವುದು.