ಆ್ಯಪ್ನಗರ

ರಮ್ಜಾನ್ ಉಪವಾಸ: ಪ್ರಧಾನಿ ಮೋದಿ ಸಂದೇಶ

ಸಮಾಜದಲ್ಲಿ ಭ್ರಾತೃತ್ವ ಹೆಚ್ಚು ಮೂಡಲಿ, ಸೌಹಾರ್ದ ಸಂಬಂಧ ಗಟ್ಟಿಗೊಳ್ಳಲಿ ಎಂದು ಮೋದಿ ಸಂದೇಶ ನೀಡಿದ್ದಾರೆ.

Vijaya Karnataka Web 6 May 2019, 10:17 pm
ಹೊಸದಿಲ್ಲಿ: ಪವಿತ್ರ ತಿಂಗಳ ರಂಜಾನ್‌ ಉಪವಾಸ ಆಚರಣೆ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಈ ಸಂದರ್ಭ ಸಂದೇಶ ನೀಡಿದ್ದಾರೆ.
Vijaya Karnataka Web ಮೋದಿ
ಮೋದಿ


ಸಾಮಾಜಿಕ ಸಾಮರಸ್ಯ ಗಟ್ಟಿಗೊಳಿಸಲು ಪವಿತ್ರ ರಂಜಾನ್‌ ಉಪವಾಸ ಮಾಸಾಚರಣೆ ಸೌಹಾರ್ದತೆ ಮತ್ತು ಧರ್ಮಸಹಿಷ್ಣುತೆ ಮೂಡಲಿದೆ.



ಸಮಾಜದಲ್ಲಿ ಭ್ರಾತೃತ್ವ ಹೆಚ್ಚು ಮೂಡಲಿ, ಸೌಹಾರ್ದ ಸಂಬಂಧ ಗಟ್ಟಿಗೊಳ್ಳಲಿ ಎಂದು ಮೋದಿ ಸಂದೇಶ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ