ಆ್ಯಪ್ನಗರ

ಆಗಸ್ಟ್‌ 16ರಂದು ಗಾಯತ್ರಿ ಪ್ರತಿಪತ್‌

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಬನಶಂಕರಿ 2ನೇ ಹಂತದ ಗಾಯತ್ರಿ ಭವನದಲ್ಲಿ ಆಗಸ್ಟ್‌ 16ರಂದು ಗಾಯತ್ರಿ ಪ್ರತಿಪತ್‌ ಪ್ರಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

Vijaya Karnataka 10 Aug 2019, 12:00 am
ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಬನಶಂಕರಿ 2ನೇ ಹಂತದ ಗಾಯತ್ರಿ ಭವನದಲ್ಲಿ ಆಗಸ್ಟ್‌ 16ರಂದು ಗಾಯತ್ರಿ ಪ್ರತಿಪತ್‌ ಪ್ರಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಗ್ಗೆ 7ಗಂಟೆಗೆ ಗುರು ಪ್ರಾರ್ಥನೆ, ಗಂಗೆ ಪೂಜೆ, ಗಣಪತಿ ಪೂಜೆ, ಸ್ವಸ್ತಿ ವಾಚನ, ಮಹಾಸಂಕಲ್ಪ, ದೇವನಾಂದಿ, ಸಪ್ತ ಋುಷಿ ಪೂಜೆ, ಗಾಯತ್ರಿ ಮಂತ್ರ ಜಪಾನುಷ್ಠಾನ, ಸಗ್ರಹ ಸಮೇತ ಕಲಶಾರಾಧನೆ, ಗಾಯತ್ರಿ ಹೋಮ, ಪೂರ್ಣಾಹುತಿ ಹಮ್ಮಿಕೊಳ್ಳಲಾಗಿದೆ.
Vijaya Karnataka Web gayatri

ನಂತರ ಅಷ್ಟಾವಧಾನ ಸೇವೆ, ಮಹಾಮಂಗಳರಾತಿ ಇರುತ್ತದೆ. ಬೆಳಗ್ಗೆ 9ಕ್ಕೆ ಸುಮಂಗಲಿಯರಿಂದ ಸಾಮೂಹಿಕವಾಗಿ ಶ್ರೀ ಗಾಯತ್ರಿ ಲಕ್ಷನಾಮಾರ್ಚನೆ ಪಾರಾಯಣ ನಡೆಯಲಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾದ ಕೆ.ಎನ್‌.ವೆಂಕಟನಾರಾಯಣ ಅವರು ತಿಳಿಸಿದ್ದಾರೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ