ಬೆಂಗಳೂರು: ನಗರದ ಗೋಖಲೆ ವಿಚಾರ ಸಂಸ್ಥೆಯಲ್ಲಿ ಡಾ.ಗುರುರಾಜ ಕರಜಗಿ ಅವರ ‘ಕರುಣಾಳು ಬಾ ಬೆಳಕೆ ಮಾಲಿಕೆಯ 13, 14 ಹಾಗೂ 15ನೇ ಸಂಪುಟ’ಗಳನ್ನು ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಬಿಡುಗಡೆ ಮಾಡಿದರು. ಈ ವೇಳೆ ಅನ್ನದಾನೇಶ್ವರ ಸ್ವಾಮೀಜಿ, ನಾಡೋಜ ಎಸ್.ಆರ್.ರಾಮಸ್ವಾಮಿ, ಡಾ.ಗುರುರಾಜ ಕರಜಗಿ ಉಪಸ್ಥಿತರಿದ್ದರು.
ಆದಿಚುಂಚನಗಿರಿ ಶ್ರೀಗಳಿಂದ ಕರುಣಾಳು ಬಾ ಬೆಳಕೆ ಕೃತಿ ಬಿಡುಗಡೆ
ಡಾ.ಗುರುರಾಜ ಕರಜಗಿ ಅವರ ‘ಕರುಣಾಳು ಬಾ ಬೆಳಕೆ'ಮಾಲಿಕೆಯ 13, 14 ಹಾಗೂ 15ನೇ ಸಂಪುಟಗಳನ್ನು ಆದಿಚುಂಚನಗಿರಿ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಬಿಡುಗಡೆ ಮಾಡಿದರು.
Vijaya Karnataka 22 Aug 2019, 3:50 pm