ಆ್ಯಪ್ನಗರ

ಸಂಕಷ್ಟಹರ ಚತುರ್ಥಿ: ಗಣೇಶನಿಗೆ ವಿಶೇಷ ಅಲಂಕಾರ

ಕುದೂರಿನ ಶಾಲಾವರಣದ ಗಣೇಶ ದೇಗುಲದಲ್ಲಿ ಕಾರ್ತೀಕ ಮಾಸದ ವಿಶೇಷ ಸಂಕಷ್ಟಹರ ಚತುರ್ಥಿ ಪ್ರಯುಕ್ತ ಸ್ವಾಮಿಗೆ ವಿಶೇಷ ಅಲಂಕಾರವನ್ನು ಮಾಡಿ ಪೂಜೆ ಸಲ್ಲಿಸಲಾಯಿತು.

Vijaya Karnataka 15 Nov 2019, 3:57 pm
ಕುದೂರು: ಕುದೂರಿನ ಶಾಲಾವರಣದ ಗಣೇಶ ದೇಗುಲದಲ್ಲಿ ಕಾರ್ತೀಕ ಮಾಸದ ವಿಶೇಷ ಸಂಕಷ್ಟಹರ ಚತುರ್ಥಿ ಪ್ರಯುಕ್ತ ಸ್ವಾಮಿಗೆ ವಿಶೇಷ ಅಲಂಕಾರವನ್ನು ಮಾಡಿ ಪೂಜೆ ಸಲ್ಲಿಸಲಾಯಿತು.
Vijaya Karnataka Web ganesha
ಸಂಕಷ್ಟಹರ ಚತುರ್ಥಿ ಪ್ರಯುಕ್ತ ಗಣೇಶನಿಗೆ ಮಾಡಿದ ವಿಶೇಷ ಅಲಂಕಾರ.

ಬೆಳಗ್ಗೆಯಿಂದಲೂ ಸ್ವಾಮಿಗೆ ಅಭಿಷೇಕ ಹಾಗೂ ನಾನಾ ಧಾರ್ಮಿಕ ಸೇವೆಗಳನ್ನು ಕೈಗೊಂಡು ಸಂಜೆ ವಿಶೇಷ ಪೂಜೆ ನೆರವೇರಿಸಲಾಯಿತು. ಗ್ರಾಮದ ನೂರಾರು ಭಕ್ತಾಧಿದಿಗಳು ಮಹಾ ಮಂಗಳಾರತಿ ವೇಳೆ ಹಾಜರಿದ್ದು ತೀರ್ಥ ಪ್ರಸಾದ ಪಡೆದು ಸ್ವಾಮಿಗೆ ಭಕ್ತಿ ನಿವೇದಿಸಿದರು. ನಂತರ ಪ್ರಸಾದ ಹಂಚಲಾಯಿತು. ಪುಟ್ಟ ಗಣೇಶ ಮೂರ್ತಿಗೆ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು.

ಸಂಕಷ್ಟಹರ ಚತುರ್ಥಿ ಪ್ರಯುಕ್ತ ಗಣೇಶನಿಗೆ ಮಾಡಿದ ವಿಶೇಷ ಅಲಂಕಾರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ