ಆ್ಯಪ್ನಗರ

ಸಿಂಹ ಮಾಸ ಪೂಜೆ: ಶಬರಿಮಲೆ ಕ್ಷೇತ್ರ ದರ್ಶನ

ಸಿಂಹ ಮಾಸ ಪೂಜೆಗಾಗಿ ಶಬರಿಮಲೆ ಶ್ರೀ ಧರ್ಮಶಾಸ್ತಾ ಕ್ಷೇತ್ರದ ಬಾಗಿಲು ಶುಕ್ರವಾರ ತೆರೆಯಲಾಯಿತು.

Vijaya Karnataka 17 Aug 2019, 12:44 pm
ಕಾಸರಗೋಡು (ಕೇರಳ): ಸಿಂಹ ಮಾಸ ಪೂಜೆಗಾಗಿ ಶಬರಿಮಲೆ ಶ್ರೀ ಧರ್ಮಶಾಸ್ತಾ ಕ್ಷೇತ್ರದ ಬಾಗಿಲು ಶುಕ್ರವಾರ ತೆರೆಯಲಾಯಿತು.
Vijaya Karnataka Web Ayyappa


ಶುಕ್ರವಾರದಿಂದಲೇ ಅಯ್ಯಪ್ಪ ಭಕ್ತರ ದಂಡು ಶ್ರೀಕ್ಷೇತ್ರದಲ್ಲಿ ಕಂಡುಬಂದಿದೆ. ಕ್ಷೇತ್ರಕ್ಕೆ ಬರುವ ಭಕ್ತರಿಗೆ ಜಾಗ್ರತೆ ವಹಿಸುವಂತೆ ನಿರ್ದೇಶನ ನೀಡಲಾಗಿದೆ.

. ಮುಂದಿನ ಒಂದು ವರ್ಷದ ಪೂಜಾ ಕಾರ್ಯಕ್ರಮಗಳಿಗೆ ನೇತೃತ್ವ ನೀಡುವ ಕ್ಷೇತ್ರ ತಂತ್ರಿ ಕಂಠರಾರ್‌ ಮಹೇಶ್‌ ಮೋಹನಾರ್‌ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ಶುಕ್ರವಾರ ಸಂಜೆ ತಂತ್ರಿಗಳ ಮುಖ್ಯ ಕಾರ್ಮಿಕತ್ವದಲ್ಲಿ ಅರ್ಚಕ ವಿ.ಎನ್‌. ವಾಸುದೇವನ್‌ ನಂಬೂದಿರಿ ಕ್ಷೇತ್ರದ ಗರ್ಭಗುಡಿ ಬಾಗಿಲು ತೆರೆದರು. ಮುಂದಿನ ಐದು ದಿನಗಳ ಕಾಲ ನಿತ್ಯ ಪೂಜೆಗಳಲ್ಲದೇ ತುಪ್ಪಾಭಿಷೇಕ, ಪಡಿ ಪೂಜೆ, ಪುಷ್ಪಾಭಿಷೇಕ ಸೇವೆಗಳು ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ