ಆ್ಯಪ್ನಗರ

ಬಜೆಟ್‌ 2020: ಉದ್ಯಮಿಗಳು ಹೇಳಿದ್ದೇನು?

ಈ ಬಜೆಟ್‌ ಬಗ್ಗೆ ಉದ್ಯಮಿಗಳ ಹೇಗೆ ನೋಡುತ್ತಾರೆ ಎಂಬುದು ಅತಿ ಮುಖ್ಯ. ಏಕೆಂದರೆ ಬಜೆಟ್‌ನ ಎಲ್ಲ ಕೋನಗಳಿಂದಲೂ ಉದ್ಯಮಿಗಳು ಲೆಕ್ಕಾಚಾರ ಹಾಕಿರುತ್ತಾರೆ. ಉದ್ಯಮಿಗಳು ಈ ಬಗ್ಗೆ ಏನೆಂದರು ಎಂಬುದು ಇಲ್ಲಿದೆ.

Vijaya Karnataka Web 1 Feb 2020, 6:14 pm
ಬೆಂಗಳೂರು: ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ 2020-2021ನೇ ಸಾಲಿನ ಬಜೆಟ್‌ ಮಂಡನೆ ಮಾಡಿದ್ದಾರೆ.
Vijaya Karnataka Web ನಿರ್ಮಲಾ ಸೀತಾರಾಮನ್‌ ಬಜೆಟ್‌
ನಿರ್ಮಲಾ ಸೀತಾರಾಮನ್ ಬಜೆಟ್


ಇದರಲ್ಲಿ ಯಾರಿಗೆ ಎಷ್ಟು ಲಾಭ, ಯಾರಿಗೆ ಎಷ್ಟು ನಷ್ಟ ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿಯಬೇಕಷ್ಟೇ. ವೇತನದಾರರಿಗೂ ಆದಾಯ ತೆರಿಗೆ ಭಾರ ಕಡಿತ ಮಾಡಿರುವುದು ತುಸು ನೆಮ್ಮದಿ ತಂದಿದೆ.

ಆದರೆ ಈ ಬಜೆಟ್‌ ಬಗ್ಗೆ ಉದ್ಯಮಿಗಳ ಹೇಗೆ ನೋಡುತ್ತಾರೆ ಎಂಬುದು ಅತಿ ಮುಖ್ಯ. ಏಕೆಂದರೆ ಬಜೆಟ್‌ನ ಎಲ್ಲ ಕೋನಗಳಿಂದಲೂ ಉದ್ಯಮಿಗಳು ಲೆಕ್ಕಾಚಾರ ಹಾಕಿರುತ್ತಾರೆ. ಉದ್ಯಮಿಗಳು ಈ ಬಗ್ಗೆ ಏನೆಂದರು ಎಂಬುದು ಇಲ್ಲಿದೆ.

ಪ್ರಾಥಮಿಕ ಬಜೆಟ್‌ ನೋಡಿದ ಕೂಡಲೇ ಇದೊಂದು ತೃಪ್ತಿದಾಯಕ ಬಜೆಟ್‌ ಎನಿಸಿತು. ಆದರೆ ಬಜೆಟ್‌ ಭಾಷಣವನ್ನು ಸಂಪೂರ್ಣ ಓದಿದಾಗ ಆರ್ಥಿಕ ಪ್ರಗತಿಯ ಬಗ್ಗೆ ಸದ್ಯ ಹೆಚ್ಚಿನ ಭರವಸೆ ಇಲ್ಲ. ಆದರೆ ಎರಡು ಮಹತ್ವದ ಯೋಜನೆಗಳನ್ನು ಘೋಷಣೆ ಮಾಡಿರುವುದು ಸ್ವಾಗತಾರ್ಹವಾಗಿದೆ ಎಂದು ಬಯೋಕಾನ್‌ನ ಕಿರಣ್‌ ಮಜುಂದಾರ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ