ಆ್ಯಪ್ನಗರ

ಬ್ಯಾಂಕ್ ಹಗರಣಗಳ ಸಿವಿಸಿ ವರದಿ ಸಿದ್ಧ

ಜ್ಯುವೆಲ್ಲರಿ, ಉತ್ಪಾದನೆ, ಉದ್ಯಮ, ಕೃಷಿ, ವೈಮಾನಿಕ, ಸೇವೆ ಸೇರಿ 13 ವಲಯಗಳಲ್ಲಿ ಹೇಗೆ ಬ್ಯಾಂಕ್‌ ಸಾಲಗಳು ವಂಚನೆ ಅಥವಾ ಹಗರಣಗಳಾಗುತ್ತವೆ ಎಂಬುದನ್ನು ಸಿವಿಸಿ ವಿವರಿಸಿದೆ.

Vijaya Karnataka 17 Oct 2018, 9:51 am
ಹೊಸದಿಲ್ಲಿ: ಕೇಂದ್ರ ವಿಚಕ್ಷಣ ಆಯೋಗವು (ಸಿವಿಸಿ) ಮೊದಲ ಬಾರಿಗೆ 100 ಬ್ಯಾಂಕಿಂಗ್‌ ಹಗರಣಗಳು ಹಾಗೂ ವಂಚನೆಗಳ ವಿಶ್ಲೇಷಣೆ ಒಳಗೊಂಡ ವರದಿ ಸಿದ್ಧಪಡಿಸಿದೆ.
Vijaya Karnataka Web bank


ಜ್ಯುವೆಲ್ಲರಿ, ಉತ್ಪಾದನೆ, ಉದ್ಯಮ, ಕೃಷಿ, ವೈಮಾನಿಕ, ಸೇವೆ ಸೇರಿ 13 ವಲಯಗಳಲ್ಲಿ ಹೇಗೆ ಬ್ಯಾಂಕ್‌ ಸಾಲಗಳು ವಂಚನೆ ಅಥವಾ ಹಗರಣಗಳಾಗುತ್ತವೆ ಎಂಬುದನ್ನು ಸಿವಿಸಿ ವಿವರಿಸಿದೆ. ಒಟ್ಟು 100 ಸಾಲ ವಂಚನೆಯ ಪ್ರಕರಣಗಳನ್ನು ವಿಶ್ಲೇಷಿಸಲಾಗಿದ್ದು, ವ್ಯವಸ್ಥೆಯಲ್ಲಿನ ಲೋಪದೋಷಗಳನ್ನೂ ಉಲ್ಲೇಖಿಸಿ ಪರಿಹಾರ ಸೂಚಿಸಲಾಗಿದೆ ಎಂದು ಆಯೋಗದ ಆಯುಕ್ತ ಟಿ.ಎಂ ಭಾಸಿನ್‌ ತಿಳಿಸಿದ್ದಾರೆ.

ವಿಜಯ್‌ ಮಲ್ಯ, ನೀರವ್‌ ಮೋದಿ ಮುಂತಾದವರ ಭಾರಿ ಸುಸ್ತಿ ಸಾಲ ಹಗರಣಗಳ ತನಿಖೆ ನಡೆಯುತ್ತಿರುವ ಹಂತದಲ್ಲಿ ಸಿವಿಸಿ ವರದಿ ಮಹತ್ವ ಪಡೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ