ಆ್ಯಪ್ನಗರ

ಒಲಾ, ಉಬರ್‌ ಬಳಕೆಯಿಂದ ಆಟೊಮೊಬೈಲ್‌ ಬಿಕ್ಕಟ್ಟು

ಕೇವಲ ತೆರಿಗೆ ದರಗಳಿಂದಾಗಿ ಕಾರುಗಳ ಮಾರಾಟ ಇಳಿಮುಖವಾಗಿಲ್ಲ. ಬದಲಿಗೆ ಯುವಜನತೆ ಒಲಾ, ಉಬರ್‌ ಇತ್ಯಾದಿ ಆ್ಯಪ್‌ ಆಧಾರಿತ ಕ್ಯಾಬ್‌ಗಳ ಬಳಕೆಗೆ ಆದ್ಯತೆ ನೀಡುತ್ತಿರುವುದರಿಂದ ಆಟೊಮೊಬೈಲ್‌ ವಹಿವಾಟು ಮಂದಗತಿಗೆ ತಿರುಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

Vijaya Karnataka Web 11 Sep 2019, 5:00 am
ಚೆನ್ನೈ : ಕೇವಲ ತೆರಿಗೆ ದರಗಳಿಂದಾಗಿ ಕಾರುಗಳ ಮಾರಾಟ ಇಳಿಮುಖವಾಗಿಲ್ಲ. ಬದಲಿಗೆ ಯುವಜನತೆ ಒಲಾ, ಉಬರ್‌ ಇತ್ಯಾದಿ ಆ್ಯಪ್‌ ಆಧಾರಿತ ಕ್ಯಾಬ್‌ಗಳ ಬಳಕೆಗೆ ಆದ್ಯತೆ ನೀಡುತ್ತಿರುವುದರಿಂದ ಆಟೊಮೊಬೈಲ್‌ ವಹಿವಾಟು ಮಂದಗತಿಗೆ ತಿರುಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.
Vijaya Karnataka Web prefer for ola uber is reason to automobile crises
ಒಲಾ, ಉಬರ್‌ ಬಳಕೆಯಿಂದ ಆಟೊಮೊಬೈಲ್‌ ಬಿಕ್ಕಟ್ಟು


ಎನ್‌ಡಿಎ ಸರಕಾರ 100 ದಿನ ಪೂರೈಸಿರುವ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಆಟೊಮೊಬೈಲ್‌ ವಲಯದ ಬಿಕ್ಕಟ್ಟಿನ ಬಗ್ಗೆ ಸ್ಪಂದಿಸಬೇಕಾದ ಅರಿವು ಸರಕಾರಕ್ಕಿದೆ ಎಂದು ಹೇಳಿದರು.

ಆಟೊಮೊಬೈಲ್‌ ವಲಯಕ್ಕೆ ಜಿಎಸ್‌ಟಿ ದರ ಇಳಿಕೆಗೆ ಸಂಬಂಧಿಸಿ ಶೀಘ್ರ ತೀರ್ಮಾನಿಸಲಾಗುವುದು ಎಂದೂ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದರು. ಸೆ.20ರಂದು ಜಿಎಸ್‌ಟಿ ಮಂಡಳಿ ಸಭೆ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ