ಭಾರತಕ್ಕೆ ತೈಲ ಪೂರೈಸಲು ಬದ್ಧ: ಸೌದಿ ಪುನರುಚ್ಚಾರ
ಭಾರತಕ್ಕೆ ಬೇಕಾಗಿರುವಷ್ಟು ಕಚ್ಚಾ ತೈಲವನ್ನು ಪೂರೈಸಲು ಬದ್ಧವಿರುವುದಾಗಿ ಸೌದಿ ಅರೇಬಿಯಾ ಪುನರುಚ್ಚರಿಸಿದೆ. ಮಾರುಕಟ್ಟೆಯಲ್ಲಿತೈಲ ದರವನ್ನು ಸ್ಥಿರವಾಗಿಡುವ ನಿಟ್ಟಿನಲ್ಲಿಸೌದಿ ಅರೇಬಿಯಯಾ ಸತತ ಪ್ರಯತ್ನ ನಡೆಸುತ್ತಿದೆ ಎಂದು ರಾಯಭಾರಿ ಡಾ. ಸೌದ್ ಬಿನ್ ಮಹಮ್ಮದ್ ತಿಳಿಸಿದ್ದಾರೆ.
Vijaya Karnataka Web 23 Sep 2019, 5:00 am
ಹೊಸದಿಲ್ಲಿ: ಭಾರತಕ್ಕೆ ಬೇಕಾಗಿರುವಷ್ಟು ಕಚ್ಚಾ ತೈಲವನ್ನು ಪೂರೈಸಲು ಬದ್ಧವಿರುವುದಾಗಿ ಸೌದಿ ಅರೇಬಿಯಾ ಪುನರುಚ್ಚರಿಸಿದೆ. ಮಾರುಕಟ್ಟೆಯಲ್ಲಿತೈಲ ದರವನ್ನು ಸ್ಥಿರವಾಗಿಡುವ ನಿಟ್ಟಿನಲ್ಲಿಸೌದಿ ಅರೇಬಿಯಯಾ ಸತತ ಪ್ರಯತ್ನ ನಡೆಸುತ್ತಿದೆ ಎಂದು ರಾಯಭಾರಿ ಡಾ. ಸೌದ್ ಬಿನ್ ಮಹಮ್ಮದ್ ತಿಳಿಸಿದ್ದಾರೆ.
ಸೌದಿಯಲ್ಲಿತೈಲಾಗಾರದ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿ ತನಿಖೆಯಲ್ಲಿಭಾಗವಹಿಸಲು ವಿಶ್ವಸಂಸ್ಥೆ ಹಾಗೂ ಅಂತಾರಾಷ್ಟ್ರೀಯ ತಜ್ಞರನ್ನು ಕೋರಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಸೌದಿ ಮತ್ತು ಭಾರತದ ಬಾಂಧವ್ಯ ಗಣನೀಯವಾಗಿ ಸುಧಾರಿಸುತ್ತಿದೆ. 2016ರಲ್ಲಿರಿಯಾದ್ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಬಲ ತುಂಬಿದ್ದಾರೆ ಎಂದರು. ಸೌದಿ ಅರೇಬಿಯಾದಲ್ಲಿ29 ಲಕ್ಷ ಭಾರತೀಯರು ದುಡಿಯುತ್ತಿದ್ದಾರೆ.
ಸೌದಿಯಲ್ಲಿತೈಲಾಗಾರದ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿ ತನಿಖೆಯಲ್ಲಿಭಾಗವಹಿಸಲು ವಿಶ್ವಸಂಸ್ಥೆ ಹಾಗೂ ಅಂತಾರಾಷ್ಟ್ರೀಯ ತಜ್ಞರನ್ನು ಕೋರಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಸೌದಿ ಮತ್ತು ಭಾರತದ ಬಾಂಧವ್ಯ ಗಣನೀಯವಾಗಿ ಸುಧಾರಿಸುತ್ತಿದೆ. 2016ರಲ್ಲಿರಿಯಾದ್ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಬಲ ತುಂಬಿದ್ದಾರೆ ಎಂದರು. ಸೌದಿ ಅರೇಬಿಯಾದಲ್ಲಿ29 ಲಕ್ಷ ಭಾರತೀಯರು ದುಡಿಯುತ್ತಿದ್ದಾರೆ.