ಆ್ಯಪ್ನಗರ

ಸದೃಢವಾಗಿರಿ: ಜೀವನದಲ್ಲೂ ಹಾಗೂ ನಿಮ್ಮ ಹೂಡಿಕೆಗಳಲ್ಲಿಯೂ ...

ನಿಮ್ಮ ಗುರಿ ತಲುಪಲು ಮುನ್ನುಗ್ಗುತ್ತಿದ್ದಾಗ ಕಷ್ಟಳು ಎದುರಾಗುವುದು ಸಹಜ. ಯಾವುದೂ ನಿಮಗೆ ಕೈಗೂಡದಿದ್ದಾಗ ನಿಮ್ಮ ನೆರವಿಗೆ ಬರುವುದು ಪುಟಿದೇಳುವ ಮನಸ್ಸು ಮತ್ತು ಬದ್ಧತೆ ಅಗತ್ಯವಾಗುತ್ತದೆ.

Vijaya Karnataka Web 13 Feb 2020, 8:53 pm
ನಿಮ್ಮ ಗಮ್ಯ ತಲುಪಲು ಮುನ್ನುಗ್ಗುತ್ತಿದ್ದಾಗ ಯಾವುದೂ ನಿಮಗೆ ಕೈಗೂಡದಿದ್ದಾಗ ನಿಮ್ಮ ನೆರವಿಗೆ ಬರುವುದು ಪುಟಿದೇಳುವ ಮನಸ್ಸು ಮತ್ತು ಬದ್ಧತೆ. ಸ್ಥಿತ ಪ್ರಜ್ಞರಾಗಿದ್ದರೆ ಯಾವುದೇ ಗುರಿಯನ್ನು, ಗಮ್ಯ ತಲುಪಬಹುದು. ಜೀವನದಲ್ಲಿ ಮಾತ್ರವಲ್ಲ, ಬಂಡವಾಳ ಹೂಡಿಕೆಯಲ್ಲೂ ಇದು ಸಹಕಾರಿ. ಇದು ನಿಶಾದ್‌ ಎಂಬ ವ್ಯಕ್ತಿಯ ಕಥೆಯೂ ಹೌದು. ಆತನು ಸಾಕಷ್ಟು ಕಷ್ಟ ನಷ್ಟಗಳನ್ನು ಎದುರಿಸಿದರೂ ಸ್ಥಿತಪ್ರಜ್ಞನಾಗಿ, ಧೃತಿಗೆಡದೆ, ಸಾಕಷ್ಟು ಪರಿಶ್ರಮ ತೋರಿ ಮ್ಯಾರಥಾನ್‌ ಓಟಗಾರನಾದ.
Vijaya Karnataka Web franklin



Disclaimer: Content Produced by Franklin Templeton

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ