ಆ್ಯಪ್ನಗರ

ತೇಜಸ್‌ನಿಂದ ಏರ್‌-ಟು-ಏರ್‌ ಸಾಹಸ

ಬೆಂಗಳೂರಿನ ಎಚ್‌ಎಎಲ್‌ ನಿರ್ಮಿಸಿರುವ, ಭಾರತೀಯ ವಾಯುಪಡೆಯಲ್ಲಿರುವ ಲಘು ಯುದ್ಧ ವಿಮಾನ ತೇಜಸ್‌ ಎಲ್‌ಎಸ್‌ಪಿ8, ಆಕಾಶದಲ್ಲಿಯೇ ಮತ್ತೊಂದು ವಿಮಾನದಿಂದ ಇಂಧನವನ್ನು ತುಂಬಿಕೊಂಡು ಹಾರಾಟ ಮುಂದುವರಿಸುವ ಪ್ರಯೋಗವನ್ನು ಯಶಸ್ವಿಯಾಗಿ ನಿರ್ವಹಿಸಿದೆ.

Vijaya Karnataka Web 11 Sep 2018, 5:00 am
ಬೆಂಗಳೂರು: ಬೆಂಗಳೂರಿನ ಎಚ್‌ಎಎಲ್‌ ನಿರ್ಮಿಸಿರುವ, ಭಾರತೀಯ ವಾಯುಪಡೆಯಲ್ಲಿರುವ ಲಘು ಯುದ್ಧ ವಿಮಾನ ತೇಜಸ್‌ ಎಲ್‌ಎಸ್‌ಪಿ8, ಆಕಾಶದಲ್ಲಿಯೇ ಮತ್ತೊಂದು ವಿಮಾನದಿಂದ ಇಂಧನವನ್ನು ತುಂಬಿಕೊಂಡು ಹಾರಾಟ ಮುಂದುವರಿಸುವ ಪ್ರಯೋಗವನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಒಟ್ಟು 1900 ಕೆ.ಜಿ ಇಂಧನವನ್ನು 20,000 ಅಡಿಗಳಷ್ಟು ಎತ್ತರದಲ್ಲಿ ತೇಜಸ್‌ಗೆ ವರ್ಗಾಯಿಸಲಾಯಿತು. ಇದರೊಂದಿಗೆ ಭಾರತ ವಾಯುಪಡೆಯಲ್ಲಿ ಏರ್‌-ಟು-ಏರ್‌ ಸಿಸ್ಟಮ್‌ ಹೊಂದಿರುವ ಮಿಲಿಟರಿ ವ್ಯವಸ್ಥೆಯಾಗಿ ಹೊರಹೊಮ್ಮಿದೆ ಎಂದು ಎಚ್‌ಎಎಲ್‌ನ ಸಿಎಂಡಿ ಆರ್‌ ಮಾಧವನ್‌ ತಿಳಿಸಿದ್ದಾರೆ. ವಿಂಗ್‌ ಕಮಾಂಡರ್‌ ಸಿದ್ಧಾರ್ಥ್‌ ಸಿಂಗ್‌ ಈ ತೇಜಸ್‌ನ ಪ್ರಯೋಗವನ್ನು ಯಶಸ್ವಿಯಾಗಿ ನಿರ್ವಹಿಸಿದರು.
Vijaya Karnataka Web tejas fighter jets milestone india lands in elite club
ತೇಜಸ್‌ನಿಂದ ಏರ್‌-ಟು-ಏರ್‌ ಸಾಹಸ



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ