ಆರ್ಥಿಕವಾಗಿ 70 ವರ್ಷಗಳಲ್ಲಿ ಇಂಥ ಸ್ಥಿತಿ ಎದುರಿಸಿರಲಿಲ್ಲ
ಕಳೆದ 70 ವರ್ಷಗಳಲ್ಲಿ ಆರ್ಥಿಕ ವಲಯದಲ್ಲಿ ದೇಶವು ಇಂಥ ಪರಿಸ್ಥಿತಿಯನ್ನು ನಾವು ಎಂದೂ ಎದುರಿಸಿರಲಿಲ್ಲ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ
THE ECONOMIC TIMES 24 Aug 2019, 5:00 am
ಹೊಸದಿಲ್ಲಿ: ಕಳೆದ 70 ವರ್ಷಗಳಲ್ಲಿ ಆರ್ಥಿಕ ವಲಯದಲ್ಲಿ ದೇಶವು ಇಂಥ ಪರಿಸ್ಥಿತಿಯನ್ನು ನಾವು ಎಂದೂ ಎದುರಿಸಿರಲಿಲ್ಲ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
''ಯಾರೂ ಯಾರೊಬ್ಬರ ಮೇಲೂ ಭರವಸೆ ಇಡುತ್ತಿಲ್ಲ . ಖಾಸಗಿ ವಲಯದಲ್ಲಿ ಯಾರು ಯಾರಿಗೂ ಸಾಲ ನೀಡಲು ಸಿದ್ಧರಿಲ್ಲ.... ಆರ್ಥಿಕ ಕುಸಿತವನ್ನು ತಪ್ಪಿಸಲು ಅತ್ಯುನ್ನತ ಕ್ರಮಗಳನ್ನು ಸರಕಾರ ಜಾರಿಗೊಳಿಸಬೇಕಾಗಿದೆ,'' ಎಂದು ಹೇಳಿದ್ದಾರೆ.
''ಹಣಕಾಸು ಕ್ಷೇತ್ರದಲ್ಲಿನ ಬಿಕ್ಕಟ್ಟನ್ನು ಸರಕಾರವು ಗುರ್ತಿಸಿದೆ. ದ್ರವ್ಯತೆಯ ಕೊರತೆ ಕಂಡು ಬಂದಿದ್ದು, ಪರಿಸ್ಥಿತಿಯನ್ನು ಸರಿಪಡಿಸಬೇಕಾಗಿದೆ. ಹೂಡಿಕೆ ಉತ್ತೇಜಿಸಲು ಕ್ರಮ ಕೈಗೊಳ್ಳಬೇಕಾಗಿದೆ,'' ಎಂದು ಸಲಹೆ ನೀಡಿದ್ದಾರೆ.
''ಯಾರೂ ಯಾರೊಬ್ಬರ ಮೇಲೂ ಭರವಸೆ ಇಡುತ್ತಿಲ್ಲ . ಖಾಸಗಿ ವಲಯದಲ್ಲಿ ಯಾರು ಯಾರಿಗೂ ಸಾಲ ನೀಡಲು ಸಿದ್ಧರಿಲ್ಲ.... ಆರ್ಥಿಕ ಕುಸಿತವನ್ನು ತಪ್ಪಿಸಲು ಅತ್ಯುನ್ನತ ಕ್ರಮಗಳನ್ನು ಸರಕಾರ ಜಾರಿಗೊಳಿಸಬೇಕಾಗಿದೆ,'' ಎಂದು ಹೇಳಿದ್ದಾರೆ.
''ಹಣಕಾಸು ಕ್ಷೇತ್ರದಲ್ಲಿನ ಬಿಕ್ಕಟ್ಟನ್ನು ಸರಕಾರವು ಗುರ್ತಿಸಿದೆ. ದ್ರವ್ಯತೆಯ ಕೊರತೆ ಕಂಡು ಬಂದಿದ್ದು, ಪರಿಸ್ಥಿತಿಯನ್ನು ಸರಿಪಡಿಸಬೇಕಾಗಿದೆ. ಹೂಡಿಕೆ ಉತ್ತೇಜಿಸಲು ಕ್ರಮ ಕೈಗೊಳ್ಳಬೇಕಾಗಿದೆ,'' ಎಂದು ಸಲಹೆ ನೀಡಿದ್ದಾರೆ.