ಆ್ಯಪ್ನಗರ

ಭಗವದ್ಗೀತೆಯಲ್ಲಿ ಜಿಎಸ್‌ಟಿ

. ನಿನ್ನೆ ಮಾರಾಟ ತೆರಿಗೆಯಾಗಿದ್ದದ್ದು ಇಂದು ವ್ಯಾಟ್‌ ಆಗಿದೆ. ನಾಳೆ ಜಿಎಸ್‌ಟಿ ಆಗುತ್ತದೆ.

Vijaya Karnataka Web 30 Jun 2017, 12:24 pm

ಹೆಂಡತಿ:ರೀ... ಚಪಾತಿ ಜತೆ ಜೇನುತುಪ್ಪ ಕೊಡ್ಲಾ?

ಗಂಡ:ಛೀ ಬೇಡ ಕಣೆ, ಅದು ಜೇನುಹುಳದ ಬಾಯಿಯಿಂದ ಬಂದಿರುತ್ತೆ

ನಾನು ಬಾಯಿಂದ ಬಂದಿದ್ದನ್ನ ತಿನ್ನಲ್ಲ.

ಹೆಂಡತಿ:ಹಂಗಾರೆ ಮೊಟ್ಟೆ ಕೊಡ್ಲಾ?

ಭಗವದ್ಗೀತೆಯಲ್ಲಿ ಜಿಎಸ್‌ಟಿ

ಕೃಷ್ಣ ಅರ್ಜುನನಿಗೆ ಹೇಳುತ್ತಾನೆ-

ಅರ್ಜುನ! ಏನೆಂದು ಅಳುವೆ. ಪರಿವರ್ತನೆ ಜಗದ ನಿಯಮ. ನಿನ್ನೆ ಮಾರಾಟ ತೆರಿಗೆಯಾಗಿದ್ದದ್ದು ಇಂದು ವ್ಯಾಟ್‌ ಆಗಿದೆ. ನಾಳೆ ಜಿಎಸ್‌ಟಿ ಆಗುತ್ತದೆ. ನೀನು ಗಳಿಸಿದ್ದೇನು! ಕೊಡುವುದನ್ನು ಗ್ರಾಹಕ ಕೊಟ್ಟ. ಅದನ್ನು ನೀನು ಸರಕಾರಕ್ಕೆ ಕೊಟ್ಟೆ. ಉಳಿದಿದ್ದನ್ನು ಹೆಂಡತಿಯ ಕೈಗಿಟ್ಟೆ, ನಿನ್ನ ಬಳಿ ಎಂದೂ ಏನೂ ಇರಲಿಲ್ಲ. ಏನೂ ನಿನ್ನದಲ್ಲ. ಏಕೆ ರೋಧಿಸುವೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ