ಆ್ಯಪ್ನಗರ

ಈ ಅಪಘಾತ ಹೇಗಾಯಿತು ಸರ್‌?

ರೈಲು ಗುದ್ದಿ 99 ಜನರು ಸತ್ತು ಹೋದರು ಅದೃಷ್ಟವಶಾತ್‌ ತಿಮ್ಮ ಎಂಬ ಒಬ್ಬ ವ್ಯಕ್ತಿ ಬದುಕುಳಿದ ಅವನನ್ನು ಟೀವಿಯೊಂದು ಸಂದರ್ಶಿಸಿತು...

Vijaya Karnataka 16 Oct 2017, 6:13 pm

ರೈಲು ಗುದ್ದಿ 99 ಜನರು ಸತ್ತು ಹೋದರು. ಅದೃಷ್ಟವಶಾತ್‌ ತಿಮ್ಮ ಎಂಬ ಒಬ್ಬ ವ್ಯಕ್ತಿ ಬದುಕುಳಿದ. ಅವನನ್ನು ಟೀವಿಯೊಂದು ಸಂದರ್ಶಿಸಿತು.

ಟೀವಿ ನಿರೂಪಕ: ಈ ಅಪಘಾತ ಹೇಗಾಯಿತು ಸರ್‌?

ತಿಮ್ಮ: ಅಧಿಕಾರಿಗಳ ನಿರ್ಲಕ್ಷ ್ಯತನದ ಪ್ರಕಟಣೆಯಿಂದ ಹೀಗಾಯಿತು.

ನಿರೂಪಕ: ಏನದು ಪ್ರಕಟಣೆ ಸರ್‌?

ತಿಮ್ಮ: ಕೆಲವೇ ಕ್ಷ ಣಗಳಲ್ಲಿ ರೈಲು ಪ್ಲಾಟ್‌ಫಾರ್ಮ್‌ ಮೇಲೆ ಬರಲಿದೆ ಅಂತ ಪ್ರಕಟಿಸಿದರು. ಆಗ ಜನರು ಹೆದರಿ ಓಡಿ ಹೋಗಿ ರೈಲು ಕಂಬಿಯ ಮೇಲೆ ನಿಂತರು. ಆದರೆ ರೈಲು ಪ್ಲಾಟ್‌ಫಾರ್ಮ್‌ ಮೇಲೆ ಬರದೆ ಕಂಬಿಯ ಮೇಲೆ ಬಂದು ಗುದ್ದಿದೆ. ಎಲ್ಲರೂ ಸತ್ತು ಹೋದ್ರು.

ನಿರೂಪಕ: ನೀವೊಬ್ಬರು ಅದೃಷ್ಟವಂತರಲ್ವೇ?

ತಿಮ್ಮ: ಅಯ್ಯೋ ಬಡ್ಕೊಬೇಕು. ನಾನು ಆತ್ಮಹತ್ಯೆ ಮಾಡಿಕೊಳ್ಳಲು ಕಂಬಿ ಮೇಲೆ ಮಲಗಿದ್ದೆ. ಪ್ರಕಟಣೆ ಕೇಳಿ ಪ್ಲಾಟ್‌ಫಾರ್ಮ್‌ಗೆ ಬಂದು ಮಲಗಿದೆ ಸರ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ