ಆ್ಯಪ್ನಗರ

ಹೆಂಡತಿಯ ಕ್ಷಮಿಸಿದ ಪುಣ್ಯಾತ್ಮ

ಇವತ್ತು ಬೆಳಗ್ಗೆ ಹೆಂಡತಿ ಫೋನ್‌ ಮಾಡಿದ್ಲು ತಾನು ಮಾಡಿದ ತಪ್ಪು ಒಪ್ಪಿಕೊಂಡು ಕ್ಷ ಮೆ ಕೇಳಿದ್ಲು

Vijaya Karnataka Web 6 Sep 2018, 11:27 am
ಗುಂಡಣ್ಣ: ಇವತ್ತು ಬೆಳಗ್ಗೆ ಹೆಂಡತಿ ಫೋನ್‌ ಮಾಡಿದ್ಲು. ತಾನು ಮಾಡಿದ ತಪ್ಪು ಒಪ್ಪಿಕೊಂಡು ಕ್ಷ ಮೆ ಕೇಳಿದ್ಲು. ಇನ್ಮುಂದೆ ನಾನು ನಿಮ್ಮ ಜತೆ ಜಗಳ ಆಡೋಲ್ಲ, ನೀವು ಮಾಡೋ ಕೆಲಸಕ್ಕೆಲ್ಲ ತಕರಾರು ತೆಗೆಯೋಲ್ಲ ಅಂತ ಅಳುತ್ತಾ ಹೇಳಿದ್ಲು...
Vijaya Karnataka Web vk joke 4


ತಿಮ್ಮಣ್ಣ: ಅಯ್ಯೋ ಪಾಪ ಕ್ಷ ಮಿಸಿದ್ಯೋ ಇಲ್ವೋ?

ತಿಮ್ಮಣ್ಣ :
ದೊಡ್ಡ ಮನಸ್ಸು ಮಾಡಿ ಕ್ಷ ಮಿಸಿ ಬಿಟ್ಟೆ. ಪಾಪ ಯಾರ ಹೆಂಡತಿಯೋ ಏನೋ, ರಾಂಗ್‌ ನಂಬರ್‌ಗೆ ಡಯಲ್‌ ಮಾಡಿದ್ಲು ! ಆದ್ರೂ ಮನಸ್ಸಿಗೆ ಒಂಥರಾ ನೆಮ್ಮದಿ ಆಯ್ತು...

**
ಮೇಷ್ಟ್ರು: ಭೂಮಿಗೂ ಚಂದ್ರನಿಗೂ ಏನು ಸಂಬಂಧ?

ಮರಿಗುಂಡ: ಅಣ್ಣ ತಂಗಿ ಸಂಬಂಧ ಸಾರ್‌.

ಮೇಷ್ಟ್ರು: ಹೇಗೆ?

ಮರಿಗುಂಡ: ಏಕೆಂದರೆ ಭೂಮೀನ ನಾವು ತಾಯಿ ಅಂತ ಕರಿತೀವಿ... ಚಂದ್ರನನ್ನು ನಾವು ಮಾಮಾ ಅಂತ ಕರಿತೀವಿ.. ಅದಕ್ಕೆ ಸಾರ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ