ಆ್ಯಪ್ನಗರ

ಜಿಪುಣ' ಕಿಟ್ಟಣ್ಣನ ಲಾಟರಿ ಟಿಕೇಟ್‌ ಸಂಕಟ

ಹಾಸ್ಯವೊಂದು ಸಾಕು ನಮ್ಮ ದುಃಖ ಮರೆಸಲು, ಈ ಕ್ಷಣ ನಕ್ಕು ಟೆನ್ಷನ್‌ ಮರೆಯೋಣ.

Vijaya Karnataka 9 Oct 2018, 12:43 pm
ನ್ಯಾಯಾಧೀಶ: ದೇವಾಲಯಕ್ಕೆ ಯಾಕೆ ಕನ್ನ ಹಾಕಿದೆ?
Vijaya Karnataka Web theif


ಕಳ್ಳ: ಅದು ಭಾರತೀಯ ಸಂಪ್ರದಾಯ ಸರ್‌. ಯಾವುದೇ ಕೆಲಸವನ್ನು ದೇವರಿಂದಲೇ ಶುರುಮಾಡ್ತೀವಿ!!!
'ಜಿಪುಣ' ಕಿಟ್ಟಣ್ಣ ಎರಡು ಲಾಟರಿ ಟಿಕೆಟ್‌ ತಗೊಂಡಿದ್ದ. ಒಂದು ಟಿಕೆಟ್‌ಗೆ ಬಂಪರ್‌ ಲಾಟರಿ ಹೊಡೆದು 10 ಲಕ್ಷ ರೂ. ಬಂತು. ಆದರೂ ಆತನ ಮುಖದಲ್ಲಿ ಸಂತೋಷ ಇರಲಿಲ್ಲ.

ಇದನ್ನು ಗಮನಿಸಿದ ಸ್ನೇಹಿತ ಸೀನ, ''ಯಾಕೋ ಕಿಟ್ಟಣ್ಣ, ಏನಾಗಿದೆ ನಿನಗೆ?'' ಎಂದು ಕೇಳಿದ.

ಕಿಟ್ಟಣ್ಣ: ಒಂದೇ ಟಿಕೆಟ್‌ ತಗೊಂಡಿದ್ದರೆ ಸಾಕಾಗಿತ್ತು. ಎರಡನೇ ಟಿಕೆಟ್‌ಗೆ 10 ರೂ ಕೊಟ್ಟು ಅನ್ಯಾಯವಾಗಿ ನಷ್ಟಮಾಡಿಕೊಂಡೆ!!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ