ಗುಂಡಣ್ಣ: ನಿನ್ನೆ ದೇವಸ್ಥಾನದಲ್ಲಿ ಏನಾಯ್ತು ಗೊತ್ತಾ ರಂಗಣ್ಣ?
ರಂಗಣ್ಣ: ಏನಾಯ್ತು?
ಗುಂಡಣ್ಣ: ಮಂಗಳಾರತಿ ನಂತರ ಅರ್ಚಕರು ಎಲ್ಲರಿಗೂ ಏನೋ ಹಂಚುತ್ತಿದ್ದರು. ನನ್ನ ಅಂಗೈಗೂ ಎರಡು ಹನಿ ಹಾಕಿದ್ರು. ನಾನು ಅದನ್ನು ತೀರ್ಥ ಎಂದು ಸೇವಿಸಿ 'ಅರ್ಚಕರೇ ಇದು ಕಹಿಯಾಗಿದೆ ಅಲ್ವಾ? ಇದು ಎಂತಹ ಪ್ರಸಾದ?' ಎಂದೆ.
ರಂಗಣ್ಣ: ಅದಕ್ಕೆ ಅವರು ಏನಂದ್ರು?
ಗುಂಡಣ್ಣ: ಅದಕ್ಕೆ ಅವರು 'ಅಯ್ಯೋ ದಡ್ಡ ಇದು ಪ್ರಸಾದ ಅಲ್ಲ. ಸ್ಯಾನಿಟೈಸರ್. ಚೆನ್ನಾಗಿ ಕೈ ಒರೆಸಿಕೋ. ಪ್ರಸಾದ ಹಂಚೋದು ಇನ್ನು ಬಾಕಿ ಇದೆ' ಎಂದರು!
***
ರಂಗಣ್ಣ: ಏನು ಗೊತ್ತಾ ನಿಂಗಣ್ಣ. ಶಾಪಿಂಗ್ ಬಂದ್, ಮಾಲ್ಗೆ ಹೋಗುವುದು ಬಂದ್, ಫಿಲಂಗೆ ಹೋಗುವುದು ಬಂದ್, ಹೊರಗೆ ಊಟಕ್ಕೆ ಹೋಗುವುದು ಬಂದ್ ಆಗಿರುವುದರಿಂದ ನಮ್ಮ ಹೆಂಡತಿಯರನ್ನು ಎಲ್ಲೂ ಕರೆದುಕೊಂಡು ಹೋಗಲು ಆಗುತ್ತಿಲ್ಲ.
ನಿಂಗಣ್ಣ: ಹೌದು. ನಮ್ಮ ಕೈಯಲ್ಲಿ ಆಗಲಾರದ್ದನ್ನು ಕೊರೊನಾ ವೈರಸ್ ಮಾಡಿ ತೋರಿಸ್ತು.
***
ರಂಗ: ಏನು ಗೊತ್ತೆನೋ ನಿಂಗ. ಈ ಸಲ ಐಪಿಎಲ್ ರದ್ದಾಗಿದೆ.
ನಿಂಗ: ಹೌದಾ ಹಾಗಾದ್ರೆ ಈ ಸಲ ಕಪ್ ಕೊರೊನಾದೆ.
***
ಸೋಮ: ಕೊರೊನಾ ವೈರಸ್ಗೆ ಹಲೋ ಟ್ಯೂನ್ ಕೆಮ್ಮೋದು ಇಟ್ಟಿದ್ದಾರೆ ಅಲ್ವಾ?
ಭೀಮ: ಹೌದು.
ಸೋಮ: ಒಂದು ವೇಳೆ ಲೂಸ್ ಮೋಷನ್ ವೈರಸ್ ಬಂದರೆ ಏನು ಹಲೋ ಟ್ಯೂನ್ ಇಡುತ್ತಿದ್ದರು?
ರಂಗಣ್ಣ: ಏನಾಯ್ತು?
ಗುಂಡಣ್ಣ: ಮಂಗಳಾರತಿ ನಂತರ ಅರ್ಚಕರು ಎಲ್ಲರಿಗೂ ಏನೋ ಹಂಚುತ್ತಿದ್ದರು. ನನ್ನ ಅಂಗೈಗೂ ಎರಡು ಹನಿ ಹಾಕಿದ್ರು. ನಾನು ಅದನ್ನು ತೀರ್ಥ ಎಂದು ಸೇವಿಸಿ 'ಅರ್ಚಕರೇ ಇದು ಕಹಿಯಾಗಿದೆ ಅಲ್ವಾ? ಇದು ಎಂತಹ ಪ್ರಸಾದ?' ಎಂದೆ.
ರಂಗಣ್ಣ: ಅದಕ್ಕೆ ಅವರು ಏನಂದ್ರು?
ಗುಂಡಣ್ಣ: ಅದಕ್ಕೆ ಅವರು 'ಅಯ್ಯೋ ದಡ್ಡ ಇದು ಪ್ರಸಾದ ಅಲ್ಲ. ಸ್ಯಾನಿಟೈಸರ್. ಚೆನ್ನಾಗಿ ಕೈ ಒರೆಸಿಕೋ. ಪ್ರಸಾದ ಹಂಚೋದು ಇನ್ನು ಬಾಕಿ ಇದೆ' ಎಂದರು!
***
ರಂಗಣ್ಣ: ಏನು ಗೊತ್ತಾ ನಿಂಗಣ್ಣ. ಶಾಪಿಂಗ್ ಬಂದ್, ಮಾಲ್ಗೆ ಹೋಗುವುದು ಬಂದ್, ಫಿಲಂಗೆ ಹೋಗುವುದು ಬಂದ್, ಹೊರಗೆ ಊಟಕ್ಕೆ ಹೋಗುವುದು ಬಂದ್ ಆಗಿರುವುದರಿಂದ ನಮ್ಮ ಹೆಂಡತಿಯರನ್ನು ಎಲ್ಲೂ ಕರೆದುಕೊಂಡು ಹೋಗಲು ಆಗುತ್ತಿಲ್ಲ.
ನಿಂಗಣ್ಣ: ಹೌದು. ನಮ್ಮ ಕೈಯಲ್ಲಿ ಆಗಲಾರದ್ದನ್ನು ಕೊರೊನಾ ವೈರಸ್ ಮಾಡಿ ತೋರಿಸ್ತು.
***
ರಂಗ: ಏನು ಗೊತ್ತೆನೋ ನಿಂಗ. ಈ ಸಲ ಐಪಿಎಲ್ ರದ್ದಾಗಿದೆ.
ನಿಂಗ: ಹೌದಾ ಹಾಗಾದ್ರೆ ಈ ಸಲ ಕಪ್ ಕೊರೊನಾದೆ.
***
ಸೋಮ: ಕೊರೊನಾ ವೈರಸ್ಗೆ ಹಲೋ ಟ್ಯೂನ್ ಕೆಮ್ಮೋದು ಇಟ್ಟಿದ್ದಾರೆ ಅಲ್ವಾ?
ಭೀಮ: ಹೌದು.
ಸೋಮ: ಒಂದು ವೇಳೆ ಲೂಸ್ ಮೋಷನ್ ವೈರಸ್ ಬಂದರೆ ಏನು ಹಲೋ ಟ್ಯೂನ್ ಇಡುತ್ತಿದ್ದರು?