ಕಳ್ಳ ಒಂದು ಮನೆ ಕಳ್ಳತನಕ್ಕೆ ಹೋಗಿದ್ದ. ಅಲ್ಲಿ ಟಿಜೋರಿ ಮೇಲೆ ಒಂದು ಕಾಗದ ಇತ್ತು ಮೇಲೆ ಹೀಗೆ ಬರೆದಿತ್ತು.
ಟಿಜೋರಿ ಮುರಿಯುವ ಅವಶ್ಯಕತೆ ಇಲ್ಲ. ಬಟನ್ ಒತ್ತಿದರೆ ಸಾಕು ಟಿಜೋರಿ ತೆರೆದುಕೊಳ್ಳುತ್ತದೆ.
ಕಳ್ಳ ಖುಷಿಯಿಂದ ಬಟನ್ ಒತ್ತಿದ. ತಕ್ಷಣ ಪೊಲೀಸರು ಬಂದರು.
ಪೊಲೀಸ್: ಏನಪ್ಪ ಕಳ್ಳ ಇವಾಗ ಏನು ಅನಿಸುತ್ತಿದೆ?
ಕಳ್ಳ: ದೇವರಾಣೆಗೂ ಮನುಷ್ಯನ ಮೇಲಿದ್ದ ನಂಬಿಕೇನೆ ಹೋಗಿ ಬಿಟ್ಟಿತು ಸರ್.
***
ರಂಗ: ನನಗೆ ಒಂದು ವಿಷಯ ಅರ್ಥ ಆಗ್ಲಿಲ್ಲ ಕಣೋ ನಿಂಗ
ನಿಂಗ: ಯಾವ ವಿಷ್ಯನೋ ರಂಗ?
ರಂಗ: ಬದುಕು ಒಂದೇ ಸಲ, ಸಾವು ಒಂದೇ ಸಲ, ಮದುವೆ ಒಂದೇ ಸಲ ಆದರೆ ಎಕ್ಸಾಮ್ ಏಕೆ ಪ್ರತಿ ಸಲ?
ಟಿಜೋರಿ ಮುರಿಯುವ ಅವಶ್ಯಕತೆ ಇಲ್ಲ. ಬಟನ್ ಒತ್ತಿದರೆ ಸಾಕು ಟಿಜೋರಿ ತೆರೆದುಕೊಳ್ಳುತ್ತದೆ.
ಕಳ್ಳ ಖುಷಿಯಿಂದ ಬಟನ್ ಒತ್ತಿದ. ತಕ್ಷಣ ಪೊಲೀಸರು ಬಂದರು.
ಪೊಲೀಸ್: ಏನಪ್ಪ ಕಳ್ಳ ಇವಾಗ ಏನು ಅನಿಸುತ್ತಿದೆ?
ಕಳ್ಳ: ದೇವರಾಣೆಗೂ ಮನುಷ್ಯನ ಮೇಲಿದ್ದ ನಂಬಿಕೇನೆ ಹೋಗಿ ಬಿಟ್ಟಿತು ಸರ್.
***
ರಂಗ: ನನಗೆ ಒಂದು ವಿಷಯ ಅರ್ಥ ಆಗ್ಲಿಲ್ಲ ಕಣೋ ನಿಂಗ
ನಿಂಗ: ಯಾವ ವಿಷ್ಯನೋ ರಂಗ?
ರಂಗ: ಬದುಕು ಒಂದೇ ಸಲ, ಸಾವು ಒಂದೇ ಸಲ, ಮದುವೆ ಒಂದೇ ಸಲ ಆದರೆ ಎಕ್ಸಾಮ್ ಏಕೆ ಪ್ರತಿ ಸಲ?