ಆ್ಯಪ್ನಗರ

ಸಿದ್ದರಾಮಯ್ಯ ಸಿದ್ಧಾಂತ ಬದಲಿಸಿದರು, ಪಕ್ಷ ಬದಲಿಸಿದರು, ಈಗ ಕ್ಷೇತ್ರ ಬದಲಿಸಿದ್ದಾರೆ: ಅನಂತ ಕುಮಾರ

ದೇವದುರ್ಗ ಪಟ್ಟಣದಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೇಳಿಕೆ.

Vijaya Karnataka Web 24 Apr 2018, 5:27 pm
ದೇವದುರ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ವಲಸೆ ಹಕ್ಕಿ. ಮೂವತ್ತು ವರ್ಷದಿಂದ ಚಾಮುಂಡೇಶ್ವರಿ ಕ್ಷೇತ್ರ ಪ್ರತಿನಿಧಿಸಿ ಈಗ ಪಲಾಯನ ಮಾಡಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಅನಂತ ಕುಮಾರ ಆರೋಪಿಸಿದ್ದಾರೆ.
Vijaya Karnataka Web anantkumar attacks siddaramaiah
ಸಿದ್ದರಾಮಯ್ಯ ಸಿದ್ಧಾಂತ ಬದಲಿಸಿದರು, ಪಕ್ಷ ಬದಲಿಸಿದರು, ಈಗ ಕ್ಷೇತ್ರ ಬದಲಿಸಿದ್ದಾರೆ: ಅನಂತ ಕುಮಾರ


ರಾಯಚೂರಿನ ದೇವದುರ್ಗದಲ್ಲಿ ಅನಂತಕುಮಾರ್‌ ಮಾತನಾಡಿದರು.

ಸಿದ್ದರಾಮಯ್ಯ ಸಿದ್ದಾಂತ ಬದಲಾಯಿಸಿದರು, ಪಕ್ಷ ಬದಲಾಯಿಸಿದರು. ಈಗ ಸೋಲಿನ ಭೀತಿಯಿಂದ ಕ್ಷೇತ್ರ ಕೂಡ ಬದಲಾವಣೆ ಮಾಡಿದ್ದಾರೆ ಎಂದರು.

ಎರಡೂ ಕ್ಷೇತ್ರಗಳಲ್ಲಿ ‌ಸೋಲು ಖಚಿತ. ಬಿಎಸ್‌ವೈ ಪುತ್ರ ವಿಜಯೇಂದ್ರ ಗೆ ಟಿಕೆಟ್ ನೀಡದಿರುವುದು ವರಿಷ್ಠರ ನಿರ್ಧಾರ. ಬಿಜೆಪಿಯ ಮಿಷನ್ 150ಕ್ಕೆ ಯಾವುದೇ ಧಕ್ಕೆ ಇಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಬಿಎಸ್‌ವೈ ಸಿಎಂ ಆಗುವುದು ಖಚಿತ ಎಂದು ಅನಂತ ಕುಮಾರ್‌ ಸ್ಪಷ್ಟಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌