ಆ್ಯಪ್ನಗರ

'ಎಲೆಕ್ಷನ್‌ ವಿತ್‌ ಟೈಮ್ಸ್‌': ಕರುನಾಡ ಕದನ, ಜನಮತ ಅಭಿಯಾನ

ಈ ಎಲ್ಲ ವಿಚಾರಗಳನ್ನು ಚರ್ಚಿಸಿ, ಜನರ ಮನಸ್ಥಿತಿ ತಿಳಿಯಲು ಟೈಮ್ಸ್‌ ಸಮೂಹ ಸಂಸ್ಥೆ ಎಲೆಕ್ಷನ್‌ ಟೈಮ್ಸ್‌ ಕಾರ್ಯಕ್ರಮ ಆರಂಭಿಸಿದೆ.

TIMESOFINDIA.COM 5 May 2018, 2:49 pm
ಬೆಂಗಳೂರು: ರಾಜ್ಯದಲ್ಲಿ ಯಾವ ಪಕ್ಷ ಆಡಳಿತದ ಚುಕ್ಕಾಣಿ ಹಿಡಿಯಲಿದೆ? ಜನರ ಅಭಿಪ್ರಾಯ ಯಾರ ಕಡೆಗಿದೆ? ಏನಾಗಬಹುದು ರಾಜ್ಯದ ಚುನಾವಣಾ ಫಲಿತಾಂಶ...
Vijaya Karnataka Web 31957096_1870925216251434_2972973446008406016_n

ಈ ಎಲ್ಲ ವಿಚಾರಗಳನ್ನು ಚರ್ಚಿಸಿ, ಜನರ ಮನಸ್ಥಿತಿ ತಿಳಿಯಲು ಟೈಮ್ಸ್‌ ಸಮೂಹ ಸಂಸ್ಥೆ ಎಲೆಕ್ಷನ್‌ ವಿತ್‌ ಟೈಮ್ಸ್‌ ಕಾರ್ಯಕ್ರಮ ಆರಂಭಿಸಿದೆ. ವಿಜಯ ಕರ್ನಾಟಕ, ಟೈಮ್ಸ್‌ ಆಫ್‌ ಇಂಡಿಯಾ ಸೇರಿ ಇನ್ನಿತರ ಮುದ್ರಣ, ಎಲೆಕ್ಟ್ರಾನಿಕ್‌ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಜನಾಭಿಪ್ರಾಯ ಸಂಗ್ರಹಣಾ ಕಾರ್ಯಕ್ರಮ ನಡೆಸಲಿದೆ.

ವಿಡಿಯೋ: ಕನ್ನಡ ಅಸ್ಮಿತೆ ಚುನಾವಣಾ ಅಸ್ತ್ರವಾಗದಿರಲಿ

ವಿಜಯ ಕರ್ನಾಟಕ, ಬೆಂಗಳೂರು ಮಿರರ್‌, ಟೈಮ್ಸ್‌ ಆಫ್‌ ಇಂಡಿಯಾ ಪ್ರತಿನಿಧಿಗಳು ರಾಜ್ಯಾದ್ಯಂತ ವಿವಿಧ ಭಾಗಗಳಲ್ಲಿ ಜನಾಭಿಪ್ರಾಯ ಸಂಗ್ರಹಿಸಲಿದ್ದಾರೆ. ಪ್ರತಿನಿತ್ಯ ಸಂಸ್ಥೆ ಮಾಧ್ಯಮಗಳಲ್ಲಿ ಪಕ್ಷದ ನಿಲುವುಗಳು, ಕೈಗೊಂಡಿರುವ ವಿವಿಧ ಯೋಜನೆಗಳ ಬಗ್ಗೆ ಸಾರ್ವಜನಿಕರಿಂದ ಪರ ವಿರೋಧ ಅಭಿಪ್ರಾಯಗಳನ್ನು ಪ್ರಸಾರ ಮಾಡಲಾಗುತ್ತದೆ.

ಟೈಮ್ಸ್‌ ನೌ ಸಂವಾದ :
ವಿಡಿಯೋ: ಉದ್ಯೋಗ ಸೃಷ್ಟಿಗೆ, ಡಿಜಿಟಲೀಕರಣಕ್ಕೆ ಇರುವ ಅಡ್ಡಿಗಳೇನು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌