ಆ್ಯಪ್ನಗರ

ಅಟಲ್‌ ಕಾಲದ ಬಿಜೆಪಿಗೂ ಮೋದಿ ಕಾಲದ ಬಿಜೆಪಿಗೂ ವ್ಯತ್ಯಾಸವಿದೆ: ಗುಲಾಮ್ ನಬಿ ಆಜಾದ್

ಬೀದರ್‌ನಲ್ಲಿ ಕಾಂಗ್ರೆಸ್‌ ನಾಯಕ ಪ್ರಚಾರ

Vijaya Karnataka Web 30 Apr 2018, 10:26 pm
ಬೀದರ್: ಬಿಜೆಪಿಯದ್ದು ಕಾಂಗ್ರೆಸ್ ಮುಕ್ತ ಭಾರತದ ಗುರಿಯಾಗಿದ್ದರೆ, ನಮ್ಮದು (ಕಾಂಗ್ರೆಸ್‌) ದ್ವೇಷ, ಹಗೆತನ ಮುಕ್ತ ಭಾರತದ ಗುರಿಯಾಗಿದೆ ಎಂದು ರಾಜ್ಯ ಸಭೆಯ ಪ್ರತಿಪಕ್ಷದ ನಾಯಕ ಗುಲಾಮ್ ನಬಿ ಆಜಾದ್ ಹೇಳಿದರು.
Vijaya Karnataka Web ಗುಲಾಮ್‌ ನಬಿ ಆಜಾದ್‌
ಗುಲಾಮ್‌ ನಬಿ ಆಜಾದ್‌


ಬೀದರ್‌ನ ಮೊಘಲ್ ಗಾರ್ಡನ್ ನಲ್ಲಿ ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ರಹಿಂ ಖಾನ್ ಪರ ಮತ ಯಾಚನೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ದೇಶದಲ್ಲಿ ಬಿಜೆಪಿಗೆ ನೇತೃತ್ವದ ಕೊರತೆ ಇದೆ. ವಾಜಪೇಯಿ ಕಾಲದ ಬಿಜೆಪಿ ಹಾಗೂ ಇಂದಿನ ಬಿಜೆಪಿಗೆ ಅಜಗಜಾಂತರ ವ್ಯತ್ಯಾಸವಿದೆ ಎಂದರು.

ಮೋದಿ ಕೊಳೆತ ಹಣ್ಣಿನಂತಿದ್ದು, ಇಡೀ ಬಿಜೆಪಿಯನ್ನು ಹಾಗೂ ದೇಶವನ್ನು ಹಾಳು ಮಾಡುತ್ತಿದ್ದಾರೆ ಎಂದು ಮೋದಿ ಹೆಸರು ಹೇಳದೇ ಪರೋಕ್ಷವಾಗಿ ನುಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ