ಆ್ಯಪ್ನಗರ

ಬಸವಣ್ಣನ ತವರಲ್ಲಿ ಮೋದಿ, ಸೋನಿಯಾ ಪ್ರಚಾರ

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬಸವಣ್ಣನ ತವರಲ್ಲಿ ದಿಗ್ಗಜರ ಹೈ-ವೋಲ್ಟೇಜ್ ಪ್ರಚಾರ ನಡೆಯಲಿದೆ.

Vijaya Karnataka Web 8 May 2018, 11:33 am
ವಿಜಯಪುರ: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬಸವಣ್ಣನ ತವರಲ್ಲಿ ದಿಗ್ಗಜರ ಹೈ-ವೋಲ್ಟೇಜ್ ಪ್ರಚಾರ ನಡೆಯಲಿದೆ.
Vijaya Karnataka Web modimodi


ಪ್ರಧಾನಿ ನರೇಂದ್ರ ಮೋದಿಯವರು ಬಬಲೇಶ್ವರ ಕ್ಷೇತ್ರದ ಸಾರಾವಾಡದಲ್ಲಿ ಪ್ರಚಾರ ನಡೆಸಿದರೆ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರು ವಿಜಯಪುರದಲ್ಲಿ ಪ್ರಚಾರ ನಡೆಸಲಿದ್ದಾರೆ.

ಇಬ್ಬರು ರಾಷ್ಟ್ರೀಯ ನಾಯಕರು ಒಂದೇ ದಿನ ಒಂದೇ ಜಿಲ್ಲೆಯಲ್ಲಿ ಪ್ರಚಾರಕ್ಕೆ ಬರುತ್ತಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಇದುವರೆಗೂ ಸೋನಿಯಾ ಗಾಂಧಿಯವರು ರಾಜ್ಯದಲ್ಲಿ ಎಲ್ಲೂ ಪ್ರಚಾರ ನಡೆಸಿಲ್ಲ. ಆದರೆ, ಬಸವಣ್ಣನ ತವರು ವಿಜಯಪುರಕ್ಕೆ ಮಾತ್ರ ಆಗಮಿಸುತ್ತಿರುವುದು ವಿಶೇಷವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌