ಆ್ಯಪ್ನಗರ

ಪೇಯ್ಡ್ ನ್ಯೂಸ್ ಪ್ರಕರಣ: ನೋಟಿಸ್ ಜಾರಿ

ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿದ್ದು ಪೇಯ್ಡ್ ನ್ಯೂಸ್ ಪ್ರಕರಣಗಳು ಹೆಚ್ಚೆಚ್ಚು ಬೆಳಕಿಗೆ ಬರುತ್ತಲಿವೆ. ಇದಕ್ಕೆ ಸಂಬಂಧಿಸಿದಂತೆ 80ಕ್ಕೂ ಹೆಚ್ಚು ಪ್ರಕರಣಗಳು ಆಯೋಗದ ಗಮನಕ್ಕೆ ಬಂದಿವೆ.

Vijaya Karnataka Web 30 Apr 2018, 3:02 pm
ಬೆಂಗಳೂರು: ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿದ್ದು ಪೇಯ್ಡ್ ನ್ಯೂಸ್ ಪ್ರಕರಣಗಳು ಹೆಚ್ಚೆಚ್ಚು ಬೆಳಕಿಗೆ ಬರುತ್ತಲಿವೆ. ಇದಕ್ಕೆ ಸಂಬಂಧಿಸಿದಂತೆ 80ಕ್ಕೂ ಹೆಚ್ಚು ಪ್ರಕರಣಗಳು ಆಯೋಗದ ಗಮನಕ್ಕೆ ಬಂದಿವೆ.
Vijaya Karnataka Web News


ಶಂಕಿತ ಪೇಯ್ಡ್ ನ್ಯೂಸ್ ಪ್ರಕರಣಗಳ ಪೈಕಿ ಪತ್ರಿಕೆಗಳಲ್ಲಿ 3 ಪತ್ತೆಯಾಗಿದ್ದು, ಟಿವಿ ವಾಹಿನಿಗಳಲ್ಲಿ 2 ಪ್ರಕರಣಗಳು ಬೆಳಕಿಗೆ ಬಂದಿವೆ. 13 ಪೇಯ್ಡ್ ಜಾಹೀರಾತುಗಳು ಕಂಡು ಬೆಳಕಿಗೆ ಬಂದಿದ್ದು ನೋಂದಣಿ ಮಾಡದೇ ಚುನಾವಣಾ ಪ್ರಚಾರಕ್ಕೆ ಜಾಲತಾಣ ಬಳಸುತ್ತಿರುವ ಪ್ರಕರಣಗಳು ಬರೋಬ್ಬರಿ 60 .

ಅಭ್ಯರ್ಥಿ ಅಥವಾ ಪಕ್ಷ ಕೇಂದ್ರಿತವಾಗಿ ಸುದ್ದಿ ಮಾಡುವ ಟಿವಿ ಸುದ್ದಿ, ಕಾರ್ಯಕ್ರಮದ ಕ್ಲಿಪ್ಪಿಂಗ್ಸ್ ಹಾಗೂ ಪೇಪರ್ ಕಟ್ಟಿಂಗ್ ಸಮೇತ ದಾಖಲೆ ಸಿದ್ಧ ಪಡಿಸಿ ಅಭ್ಯರ್ಥಿಗೆ ಮತ್ತು ಸುದ್ದಿ, ಜಾಹೀರಾತು ಪ್ರಕಟಿಸಿದ ಸಂಸ್ಥೆಗೆ ನೋಟಿಸ್ ಜಾರಿ ಮಾಡಲಾಗುತ್ತದೆ.

ಪೇಯ್ಡ್ ನ್ಯೂಸ್ ಮೇಲೆ ನಿಗಾ ಇಡಲು ಸಂಪನ್ಮೂಲದ ಕೊರತೆ ಇದೆ ಎಂದು ಸ್ವತ: ಅಧಿಕಾರಿಗಳೇ ಒಪ್ಪುತ್ತಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌