ಆ್ಯಪ್ನಗರ

ಬಿಜೆಪಿ ಭದ್ರಕೋಟೆಯಲ್ಲಿ ರಾಹುಲ್ ರೋಡ್ ಶೋ

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಂಕೋಲಾದ ಜೈ ಹಿಂದ್ ಮೈದಾನಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಜೈ ಹಿಂದ್ ಮೈದಾನದಿಂದ ರೋಡ್ ಶೋ ನಡೆಸಿದರು.

Vijaya Karnataka Web 26 Apr 2018, 3:25 pm
ಕಾರವಾರ: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಂಕೋಲಾದ ಜೈ ಹಿಂದ್ ಮೈದಾನಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಜೈ ಹಿಂದ್ ಮೈದಾನದಿಂದ ರೋಡ್ ಶೋ ನಡೆಸಿದರು.
Vijaya Karnataka Web raga


ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಮಲ್ಲಿಕಾರ್ಜುನ್ ಖರ್ಗೆ, ಆರ್.ವಿ.ದೇಶಪಾಂಡೆ, ಜಿಲ್ಲಾ ಚುನಾವಣಾ ಉಸ್ತುವಾರಿ ಮಾಣಿಕ್ಯಮ್ ಠಾಕೂರ್, ಸ್ಥಳೀಯ ಅಭ್ಯರ್ಥಿ ಸತೀಶ್ ಸೈಲ್ ಹಾಗೂ ಬಿ.ಕೆ.ಪರಿಪ್ರಸಾದ್ ಸೇರಿದಂತೆ ಮುಂತಾದವರು ಸಾಥ್ ನೀಡಿದರು.

ರೋಡ್ ಶೋ ಬಳಿಕ ಅಂಕೋಲಾದ ದಿನಕರ ದೇಸಾಯಿ ರಸ್ತೆಯಲ್ಲಿರುವ ಕಾಮತ್ ಫ್ಲಸ್ ಹೋಟೆಲ್‌ಗೆ ತೆರಳಿದ ರಾಹುಲ್, ಕರಾವಳಿ ವಿಶೇಷ ಖಾದ್ಯವಾದ ಚಿಕನ್ ಕಬಾಬ್, ರಸಂ, ತಂದೂರಿ ಕಬಾಬ್, ವೆಜ್ ಕುರ್ಮಾ, ಚಿಕನ್ ವಿನ್ಲೆಟ್, ಚಿಕನ್ ಮಸಾಲಾ, ಗ್ರೀನ್ ಸಲಾಡ್, ಬಟರ್ ಮಿಲ್ಕ್, ಸೋಡಾ, ಶರಬತ್ ಸೇರಿದಂತೆ ತಂಪು ಪಾನೀಯ ಸವಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌