ಆ್ಯಪ್ನಗರ

ಮೋದಿಯಂಥ ದಕ್ಷ, ಶಕ್ತಿಶಾಲಿ ಪ್ರಧಾನಿ ಈ ದೇಶಕ್ಕೆ ಮತ್ತೆ ಬೇಕಾಗಿದೆ: ಎಸ್‌ಎಂ ಕೃಷ್ಣ

ದೇಶದ ಪ್ರಧಾನಿ ಮೋದಿಯನ್ನು ಏಕವಚನದಲ್ಲಿ ಬೈಯ್ಯುತ್ತಿರೋವುದಕ್ಕೆ ಎಸ್‌ಎಂಕೆ ತಿರುಗೇಟು.

Vijaya Karnataka Web 20 Apr 2019, 6:23 pm
ಶಿವಮೊಗ್ಗ: ಬಹಳ ದಿನದ ನಂತರ ಶಿವಮೊಗ್ಗಕ್ಕೆ ಬಂದಿರೋದು ಸಂತೋಷವಾಗಿದೆ. ನರೇಂದ್ರ ಮೋದಿಯಂತ ದಕ್ಷ ಶಕ್ತಿಶಾಲಿ ಪ್ರಧಾನ ಮಂತ್ರಿಯ ಅವಶ್ಯಕತೆ ದೇಶಕ್ಕೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ತಿಳಿಸಿದ್ದಾರೆ.
Vijaya Karnataka Web ಎಸ್‌ ಎಂ ಕೃಷ್ಣ
ಎಸ್‌ ಎಂ ಕೃಷ್ಣ


ಬೆಕ್ಕಿನ ಕಲ್ಮಠದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಪ್ರಚಾರ ಭಾಷಣ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಕೈಗಳನ್ನು ಬಲಪಡಿಸಬೇಕಾದ್ರೆ ಬಿ.ವೈ. ರಾಘವೇಂದ್ರ ಗೆಲ್ಲಬೇಕು ಎಂದರು.

ದೇಶದ ಪ್ರಧಾನಿ ಮೋದಿಯನ್ನು ಏಕವಚನದಲ್ಲಿ ಬೈಯ್ಯುತ್ತಿರೋವುದಕ್ಕೆ ಎಸ್‌ಎಂಕೆ ತಿರುಗೇಟು.

ಪ್ರಧಾನಿ ಹುದ್ದೆಯ ಬಗ್ಗೆ ಘನತೆ ಇರಬೇಕು. ಕೆಲವರಿಗೆ ಅದು ಇಲ್ಲ. ಪ್ರಧಾನಿ ಬಗ್ಗೆ ಲಘುವಾಗಿ ಮಾತಾಡೋದು ಸರಿಯಲ್ಲ. ಅವರ ವ್ಯಕ್ತಿತ್ವವನ್ನು ಇದು ತೋರಿಸುತ್ತದೆ. ಇದರಿಂದ ನರೇಂದ್ರ ಮೋದಿಗೆ ಏನೂ ಆಗಲ್ಲ. ಟೀಕೆ ಮಾಡುವವರ ವ್ಯಕ್ತಿತ್ವ ಹೋಗುತ್ತದೆ ಎಂದು ಕೃಷ್ಣ ಟಾಂಗ್ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌