ಆ್ಯಪ್ನಗರ

ಬಿಜೆಪಿ ಸಂಸ್ಥಾಪನಾ ದಿನ: ಶಾಸಕರ ಮನೆಯಲ್ಲಿ ಸಂಸದೆ ಗೋಪೂಜೆ, ರಾಮಮಂತ್ರ ಜಪ

ರಾಮಂದಿರಕ್ಕಾಗಿ ರಾಮ ಮಂತ್ರ ಜಪ: ಅಯೋಧ್ಯೆಯಲ್ಲಿ ಶೀಘ್ರ ರಾಮಮಂದಿರ ನಿರ್ಮಾಣಕ್ಕಾಗಿ ಪ್ರಾರ್ಥಿಸಿ ಯುಗಾದಿಯ ಬೆಳಗ್ಗೆ ಪ್ರತಿಯೊಬ್ಬ ಹಿಂದೂ ತಮ್ಮ ಮನೆಗಳಲ್ಲಿ ರಾಮಮಂತ್ರ ಜಪಯಜ್ಞ ನಡೆಸಬೇಕೆಂದು ಬಿಜೆಪಿ ನೀಡಿದ ಕರೆಯನ್ವಯ ಸಾಮೂಹಿಕ ರಾಮಮಂತ್ರ ಜಪ ಯಜ್ಞ ಹಾಗೂ ಪ್ರಾರ್ಥನೆ ನೆರವೇರಿತು.

Vijaya Karnataka Web 6 Apr 2019, 5:04 pm
ಉಡುಪಿ: ಚಾಂದ್ರಮಾನ ಯುಗಾದಿ ಜತೆಗೆ ಬಿಜೆಪಿ ಸಂಸ್ಥಾಪನಾ ದಿನದ ಹಿನ್ನೆಲೆಯಲ್ಲಿ ಉಡುಪಿ ಚಿಕ್ಕಮಗಳೂರು ಕ್ಚೇತ್ರದ ಹಾಲಿ ಸಂಸದೆ, ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಶನಿವಾರ ಉಡುಪಿ ಶಾಸಕ ಕೆ. ರಘುಪತಿ ಭಟ್ ಮನೆ ಆವರಣದಲ್ಲಿ ಗೋ ಪೂಜೆ ನೆರವೇರಿಸಿ ಗೋ ಗ್ರಾಸ ಸಮರ್ಪಿಸಿ ರಾಮ ನಾಮ ಪಠಿಸಿದರು.
Vijaya Karnataka Web Shobha Karandlaje


ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ, ಜಿ ಪಂ ಅಧ್ಯಕ್ಷ ದಿನಕರ್ ಬಾಬು, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ, ಪ್ರವೀಣ್ ಕುಮಾರ್ ಕಪ್ಪೆಟ್ಟು, ಸರಸ್ವತಿ ಬಾರಿತ್ತಾಯ, ರಮೇಶ ಬಾರಿತ್ತಾಯ, ಜಯಶ್ರೀ ಭಟ್ , ಶಿಲ್ಪಾ ಭಟ್, ರೋಹನ್, ರಾಘವೇಂದ್ರ ಕಿಣಿ, ವಾಸುದೇವ ಭಟ್ ಪೆರಂಪಳ್ಳಿ, ಪ್ರಭಾಕರ ಪೂಜಾರಿ, ನಗರಸಭೆ ಸದಸ್ಯರಾದ ಕಕ್ಕುಂಜೆ ಬಾಲಕೃಷ್ಣ ಶೆಟ್ಟಿ, ಗಿರಿಧರ ಆಚಾರ್ಯ, ಭಾರತಿ ಪ್ರಶಾಂತ್, ಮಂಜುನಾಥ್ ಮಣಿಪಾಲ್, ಅಶೋಕ್, ಕಿಶೋರ್ ಕರಂಬಳ್ಳಿ ಕಿಶೋರ್ ಕಕ್ಕುಂಜೆ ಉಪಸ್ಥಿತರಿದ್ದರು.

ರಾಮಂದಿರಕ್ಕಾಗಿ ರಾಮ ಮಂತ್ರ ಜಪ: ಅಯೋಧ್ಯೆಯಲ್ಲಿ ಶೀಘ್ರ ರಾಮಮಂದಿರ ನಿರ್ಮಾಣಕ್ಕಾಗಿ ಪ್ರಾರ್ಥಿಸಿ ಯುಗಾದಿಯ ಬೆಳಗ್ಗೆ ಪ್ರತಿಯೊಬ್ಬ ಹಿಂದೂ ತಮ್ಮ ಮನೆಗಳಲ್ಲಿ ರಾಮಮಂತ್ರ ಜಪಯಜ್ಞ ನಡೆಸಬೇಕೆಂದು ಬಿಜೆಪಿ ನೀಡಿದ ಕರೆಯನ್ವಯ ಸಾಮೂಹಿಕ ರಾಮಮಂತ್ರ ಜಪ ಯಜ್ಞ ಹಾಗೂ ಪ್ರಾರ್ಥನೆ ನೆರವೇರಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌