ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇನ್ನು 15 ದಿನಗಳಷ್ಟೇ ಉಳಿದಿವೆ. ಏಪ್ರಿಲ್ 18ರಂದು ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಪಕ್ಷಗಳ ಪ್ರಚಾರ ಬಿರುಸಿನಿಂದ ನಡೆದಿದೆ. ರಾಜ್ಯದಲ್ಲಿ ಅತ್ಯಂತ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಮತ್ತು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಮಂಡ್ಯ: ನಾಟಿ ಕೋಳಿ ರಾಗಿ ಮುದ್ದೆ ಊಟ ಮಾಡಿದ ಚಾಲೆಂಜಿಂಗ್ ಸ್ಟಾರ್
ಆ ನಾಲ್ಕು ಹೆಸರುಗಳನ್ನು ಜನರ ಮನಸ್ಸಿನಿಂದ ಅಳಿಸಲಾಗುವುದಿಲ್ಲ: ಡಿ ಬಾಸ್ ದರ್ಶನ್
ತೇಜಸ್ವಿ ಸೂರ್ಯ ಅಲ್ಲ ಅವನಿಗೆ ಅಮಾವಾಸ್ಯೆ ಅಂತ ಹೆಸರಿಡಬೇಕು: ಸಿದ್ದರಾಮಯ್ಯ
ನೂರು ಮೋದಿ ಬಂದರೂ ಕಾಂಗ್ರೆಸ್ ಕೊಡುಗೆ ಅಳಿಸಲಾಗದು: ಸತೀಶ್ ಜಾರಕಿಹೊಳಿ
ಈಶ್ವರಪ್ಪ ಹೇಳಿಕೆ ಮುಖ್ಯಮಂತ್ರಿ ಹತ್ಯೆ ಸಂಚಿಗೆ ಸಮ: ಡಿಕೆ ಶಿವಕುಮಾರ್
ಮಂಡ್ಯ: ಮಾಜಿ ಸಚಿವ ಆತ್ಮಾನಂದ ನಿವಾಸದ ಮೇಲೆ ಐಟಿ ದಾಳಿ
ಯಶ್, ಸುಮಲತಾ ಬಾರದಿದ್ದರೆ ವೋಟು ಹಾಕಲ್ಲ ಎಂದ ಅಭಿಮಾನಿಗಳು!
ಜಾತಿ ಸಂಘರ್ಷ: ಸಂಸದ ಎಲ್.ಆರ್.ಶಿವರಾಮೇಗೌಡ ವಿರುದ್ಧ ದೂರು
ಬಿಜೆಪಿ ಸಂಸದರ ಸಾಧನೆ ಶೂನ್ಯ, ಅದಕ್ಕೆ ಮೋದಿ ಮುಖ ನೋಡಿ ಮತ ಹಾಕಿ ಅನ್ನುತ್ತಿದ್ದಾರೆ: ಸಿದ್ದರಾಮಯ್ಯ
ಮಂಡ್ಯದಲ್ಲಿ ಸುಮಲತಾಗೆ ಅವಮಾನ, ರಾಜ್ಯಾದ್ಯಂತ ಪರಿಣಾಮ: ಯಡಿಯೂರಪ್ಪ
ಅಂಬರೀಷಣ್ಣ ಇದ್ದಾಗ ತೆಪ್ಪಗಿದ್ದವರು ಈಗ ಏನೇನೋ ಮಾತಾಡ್ತಾ ಅವ್ರೆ: ಯಶ್
ಮಂಡ್ಯದಲ್ಲಿ ಸುಮಲತಾ ಹೋರಾಟಕ್ಕೆ ಮೈಸೂರು ರಾಜವಂಶಸ್ಥ ಯದುವೀರ್ ಬೆಂಬಲ ನೀಡಿದ್ದಾರೆ.
ಪ್ರಚಾರ ಕಣದಲ್ಲಿ ನಿನ್ನೆ ನಡೆದ ಹಾಗೂ ಇಂದು ನಡೆಯುತ್ತಿರುವ ಪ್ರಮುಖ ವಿದ್ಯಮಾನಗಳ ನೋಟ ಇಲ್ಲಿದೆ;
ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭ ಬಿಜೆಪಿ ಸೇರ್ಪಡೆ
ಕಲಬುರಗಿ: ರಾಜ್ಯ ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ, ಮಾಜಿ ಐಎಎಸ್ ಅಧಿಕಾರಿ ಕೆ. ರತ್ನಪ್ರಭ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಪ್ರಧಾನಿ
ನರೇಂದ್ರ ಮೋದಿ ಅವರ ಕೆಲಸ ಮೆಚ್ಚಿ ಬಿಜೆಪಿ ಸೇರ್ಪಡೆಯಾಗುತ್ತಿರುವೆ. ನಿವೃತ್ತಿ ನಂತರ ನನಗೂ ಜನ ಸೇವೆ ಮಾಡಬೇಕು ಎಂಬ ಮನಸ್ಸಿದೆ. ಹೀಗಾಗಿ ರಾಷ್ಟ್ರೀಯ ಪಕ್ಷ ಬಿಜೆಪಿ ಸೇರ್ಪಡೆಯಾಗುತ್ತಿರುವೆ. ಪಕ್ಷ ನೀಡುವ ಜವಾಬ್ದಾರಿಯನ್ನು ನಿಭಾಯಿಸುವೆ ಎಂದು ರತ್ನಪ್ರಭ ತಿಳಿಸಿದರು.
ಪ್ರಧಾನಮಂತ್ರಿ ರಾಹುಲ್ ಗಾಂಧಿ ಆಗಲಿ ಎನ್ನುವ ಭರದಲ್ಲಿ ನರೇಂದ್ರ ಮೋ ಎಂದ ಸಿದ್ದರಾಮಯ್ಯ
ಯುಪಿಎ ಅಧಿಕಾರಕ್ಕೆ ಬಂದು ರಾಹುಲ್ ಗಾಂಧಿ ಅವರು ಪ್ರಧಾನಿ ಯಾಗಬೇಕು ಎನ್ನುವ ಭರದಲ್ಲಿ ಬಾಯಿ ತಪ್ಪಿನಿಂದಾಗಿ ನರೇಂದ್ರ ಮೋ...ಎಂದಷ್ಟೇ ಹೇಳಿದರು. ಅಷ್ಟರಲ್ಲೇ ಎಚ್ಚೆತ್ತುಕೊಂಡ ಸಿದ್ದರಾಮಯ್ಯ, ರಾಹುಲ್ ಗಾಂಧಿ ಎಂದು ಬಿಟ್ಟರು.
ಕುಟುಂಬ ರಾಜಕಾರಣದ ರಕ್ತಬೀಜಾಸುರ ಸಂತತಿ
ಚೌಕಿದಾರ್ ಸ್ಟಿಕ್ಕರಿಗೆ ಚುನಾವಣಾಧಿಕಾರಿಗಳ ನಿರ್ಬಂಧ
ದಿನ ಬೆಳಗಾದ್ರೆ ನಿಮಗೆ ಮಂಡ್ಯ ಬಿಟ್ಟು ಬೇರೇನೂ ಕಾಣಿಸಲ್ವ?: ಸಿಎಂ ಎಚ್ಡಿಕೆ ಗರಂ
ಸಿದ್ದರಾಮಯ್ಯಗೆ ಜಾತಿ ಬಿಟ್ರೆ ಬೇರೆ ಗೊತ್ತಿಲ್ಲ: ಈಶ್ವರಪ್ಪ ತಿರುಗೇಟು
ಮಂಡ್ಯ: ನಾಟಿ ಕೋಳಿ ರಾಗಿ ಮುದ್ದೆ ಊಟ ಮಾಡಿದ ಚಾಲೆಂಜಿಂಗ್ ಸ್ಟಾರ್
ಆ ನಾಲ್ಕು ಹೆಸರುಗಳನ್ನು ಜನರ ಮನಸ್ಸಿನಿಂದ ಅಳಿಸಲಾಗುವುದಿಲ್ಲ: ಡಿ ಬಾಸ್ ದರ್ಶನ್
ತೇಜಸ್ವಿ ಸೂರ್ಯ ಅಲ್ಲ ಅವನಿಗೆ ಅಮಾವಾಸ್ಯೆ ಅಂತ ಹೆಸರಿಡಬೇಕು: ಸಿದ್ದರಾಮಯ್ಯ
ನೂರು ಮೋದಿ ಬಂದರೂ ಕಾಂಗ್ರೆಸ್ ಕೊಡುಗೆ ಅಳಿಸಲಾಗದು: ಸತೀಶ್ ಜಾರಕಿಹೊಳಿ
ಈಶ್ವರಪ್ಪ ಹೇಳಿಕೆ ಮುಖ್ಯಮಂತ್ರಿ ಹತ್ಯೆ ಸಂಚಿಗೆ ಸಮ: ಡಿಕೆ ಶಿವಕುಮಾರ್
ಮಂಡ್ಯ: ಮಾಜಿ ಸಚಿವ ಆತ್ಮಾನಂದ ನಿವಾಸದ ಮೇಲೆ ಐಟಿ ದಾಳಿ
ಯಶ್, ಸುಮಲತಾ ಬಾರದಿದ್ದರೆ ವೋಟು ಹಾಕಲ್ಲ ಎಂದ ಅಭಿಮಾನಿಗಳು!
ಜಾತಿ ಸಂಘರ್ಷ: ಸಂಸದ ಎಲ್.ಆರ್.ಶಿವರಾಮೇಗೌಡ ವಿರುದ್ಧ ದೂರು
ಬಿಜೆಪಿ ಸಂಸದರ ಸಾಧನೆ ಶೂನ್ಯ, ಅದಕ್ಕೆ ಮೋದಿ ಮುಖ ನೋಡಿ ಮತ ಹಾಕಿ ಅನ್ನುತ್ತಿದ್ದಾರೆ: ಸಿದ್ದರಾಮಯ್ಯ
ಮಂಡ್ಯದಲ್ಲಿ ಸುಮಲತಾಗೆ ಅವಮಾನ, ರಾಜ್ಯಾದ್ಯಂತ ಪರಿಣಾಮ: ಯಡಿಯೂರಪ್ಪ
ಸುಮಲತಾ ಅಂಬರೀಷ್ ಪರವಾಗಿ ಚಿತ್ರನಟ ದರ್ಶನ್ ಹಾಗೂ ಯಶ್ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಜೆಡಿಎಸ್ ಮುಖಂಡರು ಜಾತಿ ಹೆಸರು ಹೇಳಿ ವೈಯಕ್ತಿಕ ಟೀಕೆಗಳನ್ನು ನಡೆಸುವ ಮೂಲಕ ಸುಮಲತಾ ಹಾಗೂ ಅವರ ಪರ ಪ್ರಚಾರ ನಡೆಸುತ್ತಿರುವ ಚಿತ್ರನಟರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಆದರೆ ಸುಮಲತಾ ಹಾಗೂ ದರ್ಶನ್ ಬಳಗ ವಿರೋಧಿಗಳ ಟೀಕೆಗಳಿಗೆ ಕೆರಳದೆ ಸಂಯಮದಿಂದ ಮಾತನಾಡುತ್ತ ಜನರ ಮನಗೆಲ್ಲುತ್ತಿದ್ದಾರೆ.
ಅಂಬರೀಷಣ್ಣ ಇದ್ದಾಗ ತೆಪ್ಪಗಿದ್ದವರು ಈಗ ಏನೇನೋ ಮಾತಾಡ್ತಾ ಅವ್ರೆ: ಯಶ್
ಮಂಡ್ಯದಲ್ಲಿ ಸುಮಲತಾ ಹೋರಾಟಕ್ಕೆ ಮೈಸೂರು ರಾಜವಂಶಸ್ಥ ಯದುವೀರ್ ಬೆಂಬಲ ನೀಡಿದ್ದಾರೆ.
ಪ್ರಚಾರ ಕಣದಲ್ಲಿ ನಿನ್ನೆ ನಡೆದ ಹಾಗೂ ಇಂದು ನಡೆಯುತ್ತಿರುವ ಪ್ರಮುಖ ವಿದ್ಯಮಾನಗಳ ನೋಟ ಇಲ್ಲಿದೆ;
ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭ ಬಿಜೆಪಿ ಸೇರ್ಪಡೆ
ಕಲಬುರಗಿ: ರಾಜ್ಯ ಸರಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ, ಮಾಜಿ ಐಎಎಸ್ ಅಧಿಕಾರಿ ಕೆ. ರತ್ನಪ್ರಭ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಪ್ರಧಾನಿ
ನರೇಂದ್ರ ಮೋದಿ ಅವರ ಕೆಲಸ ಮೆಚ್ಚಿ ಬಿಜೆಪಿ ಸೇರ್ಪಡೆಯಾಗುತ್ತಿರುವೆ. ನಿವೃತ್ತಿ ನಂತರ ನನಗೂ ಜನ ಸೇವೆ ಮಾಡಬೇಕು ಎಂಬ ಮನಸ್ಸಿದೆ. ಹೀಗಾಗಿ ರಾಷ್ಟ್ರೀಯ ಪಕ್ಷ ಬಿಜೆಪಿ ಸೇರ್ಪಡೆಯಾಗುತ್ತಿರುವೆ. ಪಕ್ಷ ನೀಡುವ ಜವಾಬ್ದಾರಿಯನ್ನು ನಿಭಾಯಿಸುವೆ ಎಂದು ರತ್ನಪ್ರಭ ತಿಳಿಸಿದರು.
ಪ್ರಧಾನಮಂತ್ರಿ ರಾಹುಲ್ ಗಾಂಧಿ ಆಗಲಿ ಎನ್ನುವ ಭರದಲ್ಲಿ ನರೇಂದ್ರ ಮೋ ಎಂದ ಸಿದ್ದರಾಮಯ್ಯ
ಯುಪಿಎ ಅಧಿಕಾರಕ್ಕೆ ಬಂದು ರಾಹುಲ್ ಗಾಂಧಿ ಅವರು ಪ್ರಧಾನಿ ಯಾಗಬೇಕು ಎನ್ನುವ ಭರದಲ್ಲಿ ಬಾಯಿ ತಪ್ಪಿನಿಂದಾಗಿ ನರೇಂದ್ರ ಮೋ...ಎಂದಷ್ಟೇ ಹೇಳಿದರು. ಅಷ್ಟರಲ್ಲೇ ಎಚ್ಚೆತ್ತುಕೊಂಡ ಸಿದ್ದರಾಮಯ್ಯ, ರಾಹುಲ್ ಗಾಂಧಿ ಎಂದು ಬಿಟ್ಟರು.
ಕುಟುಂಬ ರಾಜಕಾರಣದ ರಕ್ತಬೀಜಾಸುರ ಸಂತತಿ
ಚೌಕಿದಾರ್ ಸ್ಟಿಕ್ಕರಿಗೆ ಚುನಾವಣಾಧಿಕಾರಿಗಳ ನಿರ್ಬಂಧ
ಮೂಲ ಸೌಕರ್ಯದ ಕೊರತೆ: ಸಿಎಂ ತವರು ಜಿಲ್ಲೆಯಲ್ಲಿ ಮತದಾನ ಬಹಿಷ್ಕಾರ
ಈ ನಡುವೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ತವರು ಜಿಲ್ಲೆಯ ರಾಮನಗರ ತಾಲೂಕಿನ ಕೆಂಪೇಗೌಡನದೊಡ್ಡಿ ಗ್ರಾಮಸ್ಥರು ಮತದಾನ ಬಹಿಷ್ಕಾರ ಘೋಷಿಸಿದ್ದಾರೆ. 'ಹಲವು ವರ್ಷಗಳಿಂದ ಗ್ರಾಮದ ರಸ್ತೆ, ಮೂಲ ಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ. ಪ್ರತಿ ಚುನಾವಣೆ ಸಮಯದಲ್ಲೂ ಸುಳ್ಳು ಆಶ್ವಾಸನೆ ಕೊಟ್ಟು ಮೋಸ ಮಾಡುತ್ತಿದ್ದಾರೆ. ಯಾವುದೇ ಜನಪ್ರತಿನಿಧಿ ಬಂದರೂ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಗ್ರಾಮ ಅಭಿವೃದ್ಧಿ ಪಡಿಸುವ ಜನಪ್ರತಿನಿಧಿಗೆ ನಾವು ಮತ ಹಾಕುತ್ತೇವೆ. ಇಲ್ಲವಾದರೆ ಯಾವುದೇ ರಾಜಕಾರಣಿಗಳಿಗೂ ನಮ್ಮ ಗ್ರಾಮಕ್ಕೆ ಪ್ರವೇಶವಿಲ್ಲ' ಎಂದು ಗ್ರಾಮಸ್ಥರು ಬ್ಯಾನರ್ ಹಾಕಿ ಆಕ್ರೋಶ ಪ್ರದರ್ಶಿಸಿದ್ದಾರೆ.ದಿನ ಬೆಳಗಾದ್ರೆ ನಿಮಗೆ ಮಂಡ್ಯ ಬಿಟ್ಟು ಬೇರೇನೂ ಕಾಣಿಸಲ್ವ?: ಸಿಎಂ ಎಚ್ಡಿಕೆ ಗರಂ
ಸಿದ್ದರಾಮಯ್ಯಗೆ ಜಾತಿ ಬಿಟ್ರೆ ಬೇರೆ ಗೊತ್ತಿಲ್ಲ: ಈಶ್ವರಪ್ಪ ತಿರುಗೇಟು