ಆ್ಯಪ್ನಗರ

ಮೋದಿಯನ್ನು ಮುಟ್ಟಿದ್ರೆ ಜೀವಂತ ಸುಡುತ್ತಾರೆ: ಈಶ್ವರಪ್ಪ

ಮಹಾತ್ಮ ಗಾಂಧಿಯ ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ನೀಡುತ್ತಿದ್ದರಂತೆ ಆದರೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಟ್ಟಿದರೆ ಜೀವಂತವಾಗಿ ಸುಟ್ಟುಬಿಡುತ್ತಾರೆ ಎಂದು ಕೆ...

Vijaya Karnataka 4 Apr 2019, 5:00 am
ಚಿಕ್ಕೋಡಿ: ಮಹಾತ್ಮ ಗಾಂಧಿಯ ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ನೀಡುತ್ತಿದ್ದರಂತೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಟ್ಟಿದರೆ ಜೀವಂತವಾಗಿ ಸುಟ್ಟುಬಿಡುತ್ತಾರೆ ಎಂದು ಕೆ.ಎಸ್‌.ಈಶ್ವರಪ್ಪ ಅವರು ಹೇಳಿದರು.
Vijaya Karnataka Web ESWARAPP


ಪಟ್ಟಣದ ಆರ್‌ಡಿ ಮೈದಾನದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ''ಜಾತ್ಯತೀತ ಪಕ್ಷ ಎನ್ನುತ್ತಿರುವ ರಾಜ್ಯದ ಜೆಡಿಎಸ್‌ ನಾಯಕರು ಮಂಡ್ಯದಲ್ಲಿ ನಾಯ್ಡ ಹಾಗೂ ಗೌಡರು ಎನ್ನುವ ಭೇದ ತೋರುತ್ತಿದ್ದಾರೆ. ಇವರೆಂತಹ ಜಾತ್ಯತೀತರು'', ಎಂದು ಪ್ರಶ್ನಿಸಿದ ಅವರು, ''ಮುಂಬೈಗೆ ಹೋಗಿರುವ ಕಾಂಗ್ರೆಸ್‌ ನಾಯಕರು ಶೀಘ್ರ ಬಿಜೆಪಿ ಸೇರ್ಪಡೆಯಾಗಲಿದ್ದಾರೆ. ಕೇಂದ್ರದಲ್ಲಿ ಮೋದಿ ಪ್ರಧಾನಿಯಾಗುತ್ತಾರೆ. ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿದ್ದಾರೆ'', ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌