ಆ್ಯಪ್ನಗರ

ಲೋಕಸಭೆ ಚುನಾವಣೆ 2019: ನವಜೋಡಿಯಿಂದ ಹಕ್ಕು ಚಲಾವಣೆ, ಮತ ಹಾಕಿ ಮೃತಪಟ್ಟ ವೃದ್ಧ

ದೇಶದ ದಿನಪೂರ್ತಿ ಘಟನಾವಳಿಗಳ ಮುಖ್ಯಾಂಶಗಳು ಇಲ್ಲಿವೆ.

TIMESOFINDIA.COM 18 Apr 2019, 11:36 am
ಹೊಸದಿಲ್ಲಿ: 2019ರ ಮಹಾ ಚುನಾವಣೆಯ 2ನೇ ಹಂತದ ಮತದಾನವು ದೇಶಾದ್ಯಂತ 13 ರಾಜ್ಯಗಳ 97 ಕ್ಷೇತ್ರಗಳಲ್ಲಿ ಗುರುವಾರ ನಡೆಯುತ್ತಿದೆ. ಇದರಲ್ಲಿ ಕರ್ನಾಟಕದ ದಕ್ಷಿಣ ಭಾಗದ 14 ಕ್ಷೇತ್ರಗಳೂ ಇವೆ. ದೇಶದ ದಿನಪೂರ್ತಿ ಘಟನಾವಳಿಗಳ ಮುಖ್ಯಾಂಶಗಳು ಇಲ್ಲಿವೆ.
Vijaya Karnataka Web vote2


75 ವರ್ಷದ ವಯೋವೃದ್ಧರೊಬ್ಬರು ಮತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಸೇಲಂ ಕ್ಷೇತ್ರದ ಓಮಲೂರ್ ಬಳಿ ನಡೆದಿದೆ. ಕೃಷ್ಣನ್ ಮೃತರು.

ಪಶ್ಚಿಮ ಬಂಗಾಳದ ರಾಯ್‌ಗಂಜ್ ನಗರದಲ್ಲಿ ಸಿಪಿಎಂ ನಾಯಕರೊಬ್ಬರ ಕಾರಿನ ಮೇಲೆ ದುಷಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.

ಮತದಾನಕ್ಕಾಗಿ ಹಿರಿಯ ನಾಗರಿಕರೊಬ್ಬರನ್ನು ವ್ಹೀಲ್ ಚೇರ್‌ನಲ್ಲಿ ಕರೆತರುತ್ತಿರುವ ಪೊಲೀಸ್.


ಜಮ್ಮು ಮತ್ತು ಕಾಶ್ಮೀರ: ನವ ವಿವಾಹಿತ ದಂಪತಿ ಉಧಮ್‌ಪುರದ ಮತಕಟ್ಟೆಯೊಂದರಲ್ಲಿ ಹಕ್ಕು ಚಲಾಯಿಸಿದರು.


ಬಿಹಾರದ ಭಾಗ್ಪುರದಲ್ಲಿ ಭದ್ರತಾ ಸಿಬ್ಬಂದಿ ನೆರವಿನಿಂದ 90 ವರ್ಷದ ಅಜ್ಜಿ ಊರ್ಮಿಳಾ ಅವರು ತಮ್ಮ ಮತ ಚಲಾಯಿಸಿದರು.


ಬಿಹಾರದ ಕತಿಹಾರ್‌: ಮತಗಟ್ಟೆಯೊಂದರ ಹೊರ ಭಾಗದಲ್ಲಿ ಕಂಡು ಬಂದ ಕಾಂಗ್ರೆಸ್ ಚಿಹ್ನೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ