ಮೈತ್ರಿ ಪಕ್ಷವನ್ನು ವಜಾ ಮಾಡಿದ ಯೋಗಿ ಆದಿತ್ಯನಾಥ್
ರಾಜ್ ಭರ್ ಹಲವಾರು ತಿಂಗಳುಗಳಿಂದಲೂ ಬಿಜೆಪಿ ವಿರುದ್ಧ ನಿರಂತರ ಟೀಕೆಗಳನ್ನು ಮಾಡುತ್ತಿದ್ದರು ರಾಜ್ಭರ್ ಹಿಂದುಳಿದ ಕಲ್ಯಾಣ, ದಿವ್ಯಾಂಗ ಕಲ್ಯಾಣ ಇಲಾಖೆ ಸಚಿವರಾಗಿದ್ದರು. ಅಲ್ಲದೇ, ಬಿಜೆಪಿಗೆ ಈ ಬಾರಿ ಬಹುಮತ ಕೂಡ ಬರಲ್ಲ ಎಂದು ರಾಜ್ಭರ್ ತಿಳಿಸಿದ್ದರು.
Vijaya Karnataka Web 20 May 2019, 8:17 pm
ಲಖನೌ: ಲೋಕಸಭಾ ಚುನಾವಣೆಯ ನಂತರ ಬಿಜೆಪಿ ತನ್ನ ಮೈತ್ರಿ ಪಕ್ಷವನ್ನು ಹೊರಗಿಟ್ಟಿದೆ.
ಉತ್ತರ ಪ್ರದೇಶದ ಸಚಿವ ಒಪಿ ರಾಜ್ ಭರ್ ಅವರನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಚಿವ ಸಂಪುಟದಿಂದ ವಜಾಗೊಳಿಸಿದ್ದಾರೆ.
ಸಚಿವರನ್ನು ಹಾಗೂ ಅವರ ಪಕ್ಷದ ಇತರ ಸದಸ್ಯರನ್ನು ಸಂಪುಟದಿಂದ ವಜಾಗೊಳಿಸುವಂತೆ ರಾಜ್ಯಪಾಲರಿಗೆ ಯೋಗಿ ಆದಿತ್ಯನಾಥ್ ಪತ್ರ ಬರೆದಿದ್ದಾರೆ.
ಭಾರತೀಯ ಸಮಾಜ ಪಕ್ಷವನ್ನು ಮೈತ್ರಿಯಿಂದ ಹೊರಗಿಡಲಾಗಿದೆ.
ರಾಜ್ ಭರ್ ಹಲವಾರು ತಿಂಗಳುಗಳಿಂದಲೂ ಬಿಜೆಪಿ ವಿರುದ್ಧ ನಿರಂತರ ಟೀಕೆಗಳನ್ನು ಮಾಡುತ್ತಿದ್ದರು
ರಾಜ್ಭರ್ ಹಿಂದುಳಿದ ಕಲ್ಯಾಣ, ದಿವ್ಯಾಂಗ ಕಲ್ಯಾಣ ಇಲಾಖೆ ಸಚಿವರಾಗಿದ್ದರು.
ಅಲ್ಲದೇ, ಬಿಜೆಪಿಗೆ ಈ ಬಾರಿ ಬಹುಮತ ಕೂಡ ಬರಲ್ಲ ಎಂದು ರಾಜ್ಭರ್ ತಿಳಿಸಿದ್ದರು.
ಉತ್ತರ ಪ್ರದೇಶದ ಸಚಿವ ಒಪಿ ರಾಜ್ ಭರ್ ಅವರನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಚಿವ ಸಂಪುಟದಿಂದ ವಜಾಗೊಳಿಸಿದ್ದಾರೆ.
ಸಚಿವರನ್ನು ಹಾಗೂ ಅವರ ಪಕ್ಷದ ಇತರ ಸದಸ್ಯರನ್ನು ಸಂಪುಟದಿಂದ ವಜಾಗೊಳಿಸುವಂತೆ ರಾಜ್ಯಪಾಲರಿಗೆ ಯೋಗಿ ಆದಿತ್ಯನಾಥ್ ಪತ್ರ ಬರೆದಿದ್ದಾರೆ.
ಭಾರತೀಯ ಸಮಾಜ ಪಕ್ಷವನ್ನು ಮೈತ್ರಿಯಿಂದ ಹೊರಗಿಡಲಾಗಿದೆ.
ರಾಜ್ ಭರ್ ಹಲವಾರು ತಿಂಗಳುಗಳಿಂದಲೂ ಬಿಜೆಪಿ ವಿರುದ್ಧ ನಿರಂತರ ಟೀಕೆಗಳನ್ನು ಮಾಡುತ್ತಿದ್ದರು
ರಾಜ್ಭರ್ ಹಿಂದುಳಿದ ಕಲ್ಯಾಣ, ದಿವ್ಯಾಂಗ ಕಲ್ಯಾಣ ಇಲಾಖೆ ಸಚಿವರಾಗಿದ್ದರು.
ಅಲ್ಲದೇ, ಬಿಜೆಪಿಗೆ ಈ ಬಾರಿ ಬಹುಮತ ಕೂಡ ಬರಲ್ಲ ಎಂದು ರಾಜ್ಭರ್ ತಿಳಿಸಿದ್ದರು.