ಆ್ಯಪ್ನಗರ

ಮತ ಯಾಚಿಸಲು ಮೈತುಂಬ ಚಿನ್ನ ಧರಿಸಿ ಬಂದ ಎನ್‌ಸಿಪಿ ಕಾರ್ಯಕರ್ತ!

ಎನ್‌ಸಿಪಿ ಪಕ್ಷದ ಕಾರ್ಯಕರ್ತ ಹಾಗೂ ಉದ್ಯಮಿಯಾಗಿರುವ ಹರೀಶ್ ಪಾಟೀಲ್ ಎಂಬವರು ಭಾರಿ ಪ್ರಮಾಣದ ಚಿನ್ನದ ಆಭರಣ ಧರಿಸಿ ಚುನಾವಣಾ ಪ್ರಚಾರದ ಮೆರವಣಿಗೆಯಲ್ಲಿ ಮುಂಚೂಣಿ ವಹಿಸಿದ್ದು, ರ‍್ಯಾಲಿಯ ಪ್ರಮುಖ ಆಕರ್ಷಣೆಯಾಗಿದ್ದರು.

TIMESOFINDIA.COM 10 Apr 2019, 12:08 pm
ಮುಂಬಯಿ: ಮಹಾರಾಷ್ಟ್ರದ ಮುಳಂದ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿದಿರುವ ಎನ್‌ಸಿಪಿ ಪಕ್ಷದ ಅಭ್ಯರ್ಥಿ ಸಂಜಯ್ ಪಾಟೀಲ್ ಅವರ ಚುನಾವಣಾ ಪ್ರಚಾರದಲ್ಲಿ ಕಾರ್ಯಕರ್ತನೊಬ್ಬ ಮೈತುಂಬಾ ಬಂಗಾರ ಧರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಎನ್‌ಸಿಪಿ ಪಕ್ಷದ ಕಾರ್ಯಕರ್ತ ಹಾಗೂ ಉದ್ಯಮಿಯಾಗಿರುವ ಹರೀಶ್ ಪಾಟೀಲ್ ಎಂಬವರು ಭಾರಿ ಪ್ರಮಾಣದ ಚಿನ್ನದ ಆಭರಣ ಧರಿಸಿ ಚುನಾವಣಾ ಪ್ರಚಾರದ ಮೆರವಣಿಗೆಯಲ್ಲಿ ಮುಂಚೂಣಿ ವಹಿಸಿದ್ದು, ರ‍್ಯಾಲಿಯ ಪ್ರಮುಖ ಆಕರ್ಷಣೆಯಾಗಿದ್ದರು.

ಮತದಾರರನ್ನು ಸೆಳೆಯಲು ಹಾಗೂ ಎನ್‌ಸಿಪಿ ಬೆಂಬಲಿಸುವಂತೆ ಪ್ರೆರೇಪಿಸಲು ಭಾರಿ ಪ್ರಮಾಣದ ಚಿನ್ನದ ಅಭಾರಣ ಧರಿಸಿ ಚುನಾವಣಾ ಪ್ರಚಾರಕ್ಕೆ ಆಗಮಿಸಿರುವುದಾಗಿ ಹರೀಶ್ ಪಾಟೀಲ್ ಹೇಳಿಕೊಂಡಿದ್ದಾರೆ.

ಮುಳಂದ ಲೋಕಸಭಾ ಕ್ಷೇತ್ರದ ಪ್ರಮುಖ ನಗರದಲ್ಲಿ ಸಾಗುತ್ತಿದ್ದ ಮೆರವಣೆಗೆ ಉದ್ದಕ್ಕೂ ಸಾವಿರಾರು ಕಾರ್ಯಕರ್ತರು ಹಾಗೂ ಬೆಂಗಲಿಗರು ಭಾಗವಹಿಸಿದ್ದು, ಎನ್‌ಸಿಪಿಗೆ ಮತ ನೀಡುವಂತೆ ಮನವಿ ಮನವಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ