ಆ್ಯಪ್ನಗರ

ಪುಲ್ವಾಮಾ ದಾಳಿ ಬಗ್ಗೆ ಸಿಎಂ ಹೇಳಿಕೆ ಗಂಭೀರ ಪರಿಗಣನೆ : ನಿರ್ಮಲಾ

'ಪುಲ್ವಾಮಾ ದಾಳಿ ಬಗ್ಗೆ ನನಗೆ ಮೊದಲೇ ಮಾಹಿತಿ ಇತ್ತು' ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆಯನ್ನು ಇಲಾಖೆ ಗಂಭೀರವಾಗಿ ಪರಿಗಣಿಸಲಿದೆ' ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್‌ ...

Vijaya Karnataka 15 Apr 2019, 5:00 am
ತುಮಕೂರು: 'ಪುಲ್ವಾಮಾ ದಾಳಿ ಬಗ್ಗೆ ನನಗೆ ಮೊದಲೇ ಮಾಹಿತಿ ಇತ್ತು' ಎಂಬ ಸಿಎಂ ಕುಮಾರಸ್ವಾಮಿ ಹೇಳಿಕೆಯನ್ನು ಇಲಾಖೆ ಗಂಭೀರವಾಗಿ ಪರಿಗಣಿಸಲಿದೆ' ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್‌ ತಿಳಿಸಿದರು.
Vijaya Karnataka Web pulwama attack hdk statement
ಪುಲ್ವಾಮಾ ದಾಳಿ ಬಗ್ಗೆ ಸಿಎಂ ಹೇಳಿಕೆ ಗಂಭೀರ ಪರಿಗಣನೆ : ನಿರ್ಮಲಾ


ಚಿಂತಕರ ಚಾವಡಿಯಲ್ಲಿ ಭಾನುವಾರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ,''ಸೇನೆಯ ಮೇಲೆ ನಂಬಿಕೆ ಇರಿಸಿ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಕ್ಕೆ ಪ್ರತಿಫಲವನ್ನು ಸೇನೆ ದೇಶಕ್ಕೆ ನೀಡಿದೆ,'' ಎಂದರು.

ಪಿಎಂ ವ್ಯಕ್ತಿ ಯಾರು?

ನೆಲಮಂಗಲದ ಸಂವಾದದಲ್ಲಿ ಸಚಿವೆ ನಿರ್ಮಲಾ''ಹತ್ತಾರು ನಾಯಕರಿರುವ ಮಹಾಘಟ್‌ಬಂಧನ್‌ನಲ್ಲಿ ಪ್ರಧಾನಿ ಅಭ್ಯರ್ಥಿ ಯಾರು,'' ಎಂದು ಪ್ರಶ್ನಿಸಿದರು.

'' ಮೋದಿ ಗುಜರಾತ್‌ಗೆ ಮಾತ್ರ ಸೀಮಿತ. ಸಂಸದರಾಗಲೂ ಅರ್ಹರಿಲ್ಲ ಎಂದಿದ್ದ ಪ್ರತಿಪಕ್ಷಗಳ ನಾಯಕರಿಗೆ ವಿಶ್ವದಲ್ಲಿ ಭಾರತ ಗೌರವ ಎತ್ತಿ ಹಿಡಿದಿರುವ ಮೋದಿ ಕಾರ‍್ಯ ಸಹಿಸಿಕೊಳ್ಳಲಾಗುತ್ತಿಲ್ಲ,'' ಎಂದು ಟೀಕಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ