ಹೊಸದಿಲ್ಲಿ: 2013ರ ಮೇ ತಿಂಗಳಲ್ಲಿ ಉತ್ತರ ಪ್ರದೇಶ ಉಸ್ತುವಾರಿಯಾಗಿ ನೇಮಕಗೊಂಡಿದ್ದ ಅಮಿತ್ ಶಾ ಅವರು ರಾಜ್ಯದ 52 ಜಿಲ್ಲೆಗಳಿಗೂ ಭೇಟಿ ನೀಡಿ, ಒಟ್ಟು 93,000 ಕಿ.ಮೀ ಪ್ರವಾಸ ಕೈಗೊಂಡಿದ್ದರು. ಅದರಿಂದ ರಾಜ್ಯದ ನಾಡಿಮಿಡಿತ ಅರಿಯಲು ಅವರಿಗೆ ಸಾಧ್ಯವಾಯಿತಲ್ಲದೇ 2014ರ ಲೋಕಸಭಾ ಚುನಾವಣೆಯಲ್ಲಿ 80 ಲೋಕಸಭಾ ಕ್ಷೇತ್ರಗಳ ಪೈಕಿ 71ರಲ್ಲಿ ಬಿಜೆಪಿ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದು ಶಾ ಅವರ ರಾಜಕೀಯ ಪಯಣದ ಕುರಿತಾದ ಪುಸ್ತಕವೊಂದು ತಿಳಿಸಿದೆ. ಅನಿರ್ಬನ್ ಗಂಗೂಲಿ ಮತ್ತು ಶಿವಾನಂದ ದ್ವಿವೇದಿ ಅವರು ಬರೆದಿರುವ 'ಅಮಿತ್ ಶಾ ಔರ್ ಭಾಜಪಾ ಕಿ ಯಾತ್ರಾ' ಪುಸ್ತಕವು ಶೀಘ್ರ ಬಿಡುಗಡೆಯಾಗಲಿದೆ. ಬ್ಲೂಮ್ಸ್ಬರಿ ಇಂಡಿಯಾ ಸಂಸ್ಥೆಯು ಇದನ್ನು ಪ್ರಕಟಿಸಿದೆ.
93,000 ಕಿ.ಮೀ ಸುತ್ತಿದ್ದ ಶಾ!
ಅನಿರ್ಬನ್ ಗಂಗೂಲಿ ಮತ್ತು ಶಿವಾನಂದ ದ್ವಿವೇದಿ ಅವರು ಬರೆದಿರುವ 'ಅಮಿತ್ ಶಾ ಔರ್ ಭಾಜಪಾ ಕಿ ಯಾತ್ರಾ' ಪುಸ್ತಕವು ಶೀಘ್ರ ಬಿಡುಗಡೆಯಾಗಲಿದೆ. ಬ್ಲೂಮ್ಸ್ಬರಿ ಇಂಡಿಯಾ ಸಂಸ್ಥೆಯು ಇದನ್ನು ಪ್ರಕಟಿಸಿದೆ.
Vijaya Karnataka 14 Apr 2019, 5:00 am