ಆ್ಯಪ್ನಗರ

ವಿದ್ಯುತ್‌ ಜಂಕ್ಷನ್‌ ವಿವಾದ: ಅನುಷ್ಕಾಗೆ ಕ್ಲೀನ್‌ ಚಿಟ್

ವಿದ್ಯುತ್‌ ಜಂಕ್ಷನ್‌ ಬಾಕ್ಸ್ ವಿವಾದಕ್ಕೆ ಸಂಬಂಧಿಸಿದಂತೆ ಬಾಂಬೆ ಮಹಾನಗರ ಪಾಲಿಕೆ ಅನುಷ್ಕಾ ಶರ್ಮಗೆ ಕ್ಲೀನ್ ಚಿಟ್ ನೀಡಿದೆ.

ಟೈಮ್ಸ್ ಆಫ್ ಇಂಡಿಯಾ 11 Jul 2017, 12:59 pm
ಮುಂಬಯಿ: ವಿದ್ಯುತ್‌ ಜಂಕ್ಷನ್‌ ಬಾಕ್ಸ್ ವಿವಾದಕ್ಕೆ ಸಂಬಂಧಿಸಿದಂತೆ ಬಾಂಬೆ ಮಹಾನಗರ ಪಾಲಿಕೆ ಅನುಷ್ಕಾ ಶರ್ಮಗೆ ಕ್ಲೀನ್ ಚಿಟ್ ನೀಡಿದೆ.
Vijaya Karnataka Web actor anushka sharma gets clean chit in mumbai flat row
ವಿದ್ಯುತ್‌ ಜಂಕ್ಷನ್‌ ವಿವಾದ: ಅನುಷ್ಕಾಗೆ ಕ್ಲೀನ್‌ ಚಿಟ್


ಅನುಷ್ಕಾ ಶರ್ಮ ತಂಗಿದ್ದ ಫ್ಲ್ಯಾಟ್‌ನ ಹೊರಗಡೆ ಆ ಸೊಸೈಟಿಯ ಎಲ್ಲಿರಿಗೂ ಸೇರುವ ಕಾಮನ್‌ ಪ್ಯಾಸೇಜ್‌ನಲ್ಲಿ ವಿದ್ಯುತ್‌ ಜಂಕ್ಷನ್‌ ಬಾಕ್ಸ್‌ ಇರಿಸಿದ್ದಾರೆ ಎಂದು ಅವರು ತಂಗಿದ್ದ ಬಾದ್ರಿನಾಥ್‌ ಟವರ್‌ನ 16ನೇ ಫ್ಲ್ಯಾಟ್‌ನಲ್ಲಿ ವಾಸ ಮಾಡುತ್ತಿರುವ ವ್ಯಕ್ತಿ ದೂರು ನೀಡಿದ್ದರು.

ಆಗ ಮಹಾನಗರ ಬಾಲಿಕೆ ಅನುಷ್ಕಾ ಶರ್ಮಾಗೆ ಕೂಡಲೇ ಅಲ್ಲಿಂದ ಜಂಕ್ಷನ್‌ ಬಾಕ್ಸ್ ತೆಗೆಸುವಂತೆ ಆದೇಶ ನೀಡಿತು. ಈ ಘಟನೆ ನಡೆದು ಎರಡು ತಿಂಗಳ ಬಳಿಕ ಅದೇ ಆಫೀಸ್ ಜಂಕ್ಷನ್‌ ಬಾಕ್ಸ್‌ ಇಟ್ಟ ಸ್ಥಳ ಅನುಷ್ಕಾರವರಿಗೆ ಸೇರಿದ್ದು ಎಂದು ಹೇಳಿದೆ.

'ಕಾನೂನು ಎಲ್ಲರಿಗೂ ಒಂದೇ ರೀತಿ ಇರಬೇಕು, ಸೆಲೆಬ್ರಿಟಿಗೆ ಒಂದು ನಿಯಮ, ಸಾಮಾನ್ಯ ಮನುಷ್ಯನಿಗೆ ಮತ್ತೊಂದು ನಿಯಮ ಅಂತಿರಬಾರದು' ಎಂದಿದ್ದಾರೆ ದೂರು ನೀಡಿದ್ದ ಸುನಿಲ್ ಬಾತ್ರಾ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌