ಆ್ಯಪ್ನಗರ

ಅತ್ತಿಗೆ ಅನ್ನಬೇಡಿ ಎಂದ ದೀಪಿಕಾ ಪಡುಕೋಣೆ

ಬೆಂಗಳೂರಿನಲ್ಲಿ ಆರತಕ್ಷತೆ ಹಮ್ಮಿಕೊಂಡಿದ್ದ ಸ್ಟಾರ್ ಕಪಲ್ ದೀಪ್‌ವೀರ್ ತಮ್ಮ ಬಿ-ಟೌನ್ ಸ್ನೇಹಿತರಿಗಾಗಿ ಮುಂಬಯಿಯಲ್ಲಿ ಕೂಡ ಆರತಕ್ಷತೆಯನ್ನಿಟ್ಟುಕೊಂಡಿದ್ದರು. ಕಾರ್ಯಕ್ರಮದಲ್ಲಿ ಮಾಧ್ಯಮ ಛಾಯಾಗ್ರಾಹಕರು ದೀಪಿಕಾರನ್ನು 'ಅತ್ತಿಗೆ' ಎಂದು ಸಂಬೋಧಿಸಿದ್ದಾರೆ. ಇದಕ್ಕೆ ತಕ್ಷಣ ಪ್ರತ್ರಿಕ್ರಿಯಿಸಿದ ದೀಪಿಕಾ, ಅತ್ತಿಗೆ ಅನ್ನಬೇಡಿ ಎಂದು ಹೇಳಿದ್ದಾರೆ.ದಂಪತಿ ಮೂರು ಆರತಕ್ಷತೆಗಳನ್ನು ಆಯೋಜಿಸಿದ್ದರು. ಒಂದು ಪಡುಕೋಣೆ ಕುಟುಂಬಕ್ಕಾಗಿ, ಇನ್ನೊಂದು ರಣವೀರ್ ಸಂಬಂಧಿಗಳಿಗಾಗಿ ಮತ್ತು ಕೊನೆಯದಾಗಿ ಬಾಲಿವುಡ್ ಸ್ನೇಹಿತರಿಗಾಗಿ.

TIMESOFINDIA.COM 3 Dec 2018, 1:23 pm
ಬಾಲಿವುಡ್‌ನ ಹಾಟ್ ಕಪಲ್ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಇತ್ತೀಚಿಗೆ ಇಟಲಿಯಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು.
Vijaya Karnataka Web Deepeer Reception


ಬಳಿಕ ಬೆಂಗಳೂರಿನಲ್ಲಿ ಆರತಕ್ಷತೆ ಹಮ್ಮಿಕೊಂಡಿದ್ದ ಸ್ಟಾರ್ ಕಪಲ್, ತಮ್ಮ ಬಿ-ಟೌನ್ ಸ್ನೇಹಿತರಿಗಾಗಿ ಮುಂಬಯಿಯಲ್ಲಿ ಕೂಡ ಆರತಕ್ಷತೆಯನ್ನಿಟ್ಟುಕೊಂಡಿದ್ದರು. ಕಾರ್ಯಕ್ರಮದಲ್ಲಿ ಮಾಧ್ಯಮ ಛಾಯಾಗ್ರಾಹಕರು ದೀಪಿಕಾರನ್ನು 'ಅತ್ತಿಗೆ' ಎಂದು ಸಂಬೋಧಿಸಿದ್ದಾರೆ. ಇದಕ್ಕೆ ತಕ್ಷಣ ಪ್ರತ್ರಿಕ್ರಿಯಿಸಿದ ದೀಪಿಕಾ, ಅತ್ತಿಗೆ ಅನ್ನಬೇಡಿ ಎಂದು ಹೇಳಿದ್ದಾರೆ.

View this post on Instagram “Bhabhi Matt Bulao Na” says Deepika Padukone to Media .....!!!! . . . . @ranveersingh #bollywoodbubble #deepveer #deepikapadukone #ranveersingh #wedding #deepika #ranveer #mumbai #ranveerdeepika #hubbynwifey A post shared by #Deepveer wale 👰🤵 (@deepveer.wedding.updates_) on Dec 1, 2018 at 12:55pm PST

ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದಂಪತಿ ಮೂರು ಆರತಕ್ಷತೆಗಳನ್ನು ಆಯೋಜಿಸಿದ್ದರು. ಒಂದು ಪಡುಕೋಣೆ ಕುಟುಂಬಕ್ಕಾಗಿ, ಇನ್ನೊಂದು ರಣವೀರ್ ಸಂಬಂಧಿಗಳಿಗಾಗಿ ಮತ್ತು ಕೊನೆಯದಾಗಿ ಬಾಲಿವುಡ್ ಸ್ನೇಹಿತರಿಗಾಗಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌